
205ನೇ ವರ್ಷದ ಭೀಮ ಕೊರೆಂಗವ್ ವಿಜಯ ದಿವಸ ಹಾಗೂ ವಿಚಾರ ಸಂಕಿರಣ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಪುರ ಗ್ರಾಮದ ಶಿವರಾತ್ರಿ ರಾಜೇಂದ್ರ ಭವನದಲ್ಲಿ ನಡೆದ 205ನೇ ವರ್ಷದ ಭೀಮ ಕೊರೆಂಗವ್ ವಿಜಯ ದಿವಸ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಪುರ ಗ್ರಾಮದ ಶಿವರಾತ್ರಿ ರಾಜೇಂದ್ರ ಭವನದಲ್ಲಿ ನಡೆದ 205ನೇ ವರ್ಷದ ಭೀಮ ಕೊರೆಂಗವ್ ವಿಜಯ ದಿವಸ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಹಸಿರು ಬಳಗದದಿಂದ ವಿಭಿನ್ನವಾಗಿ ಹೊಸ ವರ್ಷದ ಆಚರಣೆ ನಡೆಯಿತು ಹನುಮೇಶ ಭಾವಿಕಟ್ಟಿಯವರು ಮಾತನಾಡಿ ಹೊಸ ವರ್ಷವನ್ನು ಎಲ್ಲರೂ ವಿಧ ವಿಧವಾಗಿ ಆಚರಿಸುತ್ತಾರೆ ನಮ್ಮ ಹಸಿರು ಬಳಗದ

ಧಾರವಾಡ : ಸ್ವಾಭಿಮಾನಿ ಸಮರ ಜಗತ್ತಿನ ಮೊದಲ ರಕ್ತಕ್ರಾಂತಿ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿನಿಯರು ಕೇಕ್ ಕತ್ತರಿಸಿ ಸಂವಿಧಾನದ ಪೀಠಿಕೆಯನ್ನು

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಪುಟ್ಟ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಉತ್ಸವ ಜರುಗಿತು. ಈ ಕಾರ್ಯಕ್ರಮದಲ್ಲಿ ದೇವರಿಗೆ ಅಭಿಷೇಕ ಕಾರ್ಯ ಮತ್ತು ಅನ್ನ ಸಂತರ್ಪಣ ಕಾರ್ಯಕ್ರಮವನ್ನು

ಮಂಗಳೂರು:ಗಣೇಶಪುರ,ಕೈಕಂಬ:ಇಲ್ಲಿನ ಶಾರದಾಂಬ ಭಜನಾ ಮಂದಿರ ಮಂಗಲಪೇಟೆ ಯಲ್ಲಿ ಅಭ್ಯುದಯ ಭಾರತ್ ಸೇವಾ ಟ್ರಸ್ಟ್ (ರಿ,)ಕಾಟಿಪಳ್ಳ ವತಿಯಿಂದ ದಿ|ಶ್ರೀದೀಪಕ್ ರಾವ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಶ್ರೀ ಹನುಮಂತ ಕಾಮತ ಸಾಮಾಜಿಕಹೋರಾಟಗಾರರು ಮಂಗಳೂರು ,

ಅಮರ ಶ್ರೀ ಆಲದ ಮರದ ಹತ್ತಿರ ವನಸಿರಿ ಫೌಂಡೇಶನ್ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಸಸಿನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ, ವಿಶ್ವಕರ್ಮ

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ವಾರ್ಡ ನಂಬರ್ 10ರ ಸತ್ಯ ಗಾರ್ಡನ್ ಹತ್ತಿರದ ಶ್ರೀ ಅಮರಶಿಲ್ಪಿ ಜಕಣಾಚಾರಿ ವೃತ್ತದಲ್ಲಿ ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಪ್ರಯುಕ್ತ ಅಮರ ಶಿಲ್ಪಿ

ಧಾರವಾಡ : ಇದೇ ಜನೆವರಿ 03, 2023ರಂದು ವಿಜಯಪುರದಲ್ಲಿ DVP ವತಿಯಿಂದ ಕೊಡಮಾಡುವ ಮಾತೇ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಸಮಾರಂಭಕ್ಕೆ ಪದಾಧಿಕಾರಿಗಳ ಸಿದ್ಧತೆ ಮತ್ತು ತಯಾರಿ ಕುರಿತು ದಲಿತ ವಿದ್ಯಾರ್ಥಿ ಪರಿಷತ್ ಧಾರವಾಡ

ಬಾಗಲಕೋಟೆ:ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ತೋಟಗಾರಿಕೆ ಹಾಗೂ ಕೃಷಿ ಮೇಳ ಆಯೋಜಿಸಲಾಗಿತ್ತು ಬಾಗಲಕೋಟೆಯ ವಿ ವಿ ಕುಲಪತಿ ಎಂ ಎನ್ ಇಂದ್ರೇಶ್ ಅವರು ಕೃಷಿ ಮೇಳಕ್ಕೆ ಚಾಲನೆ ನೀಡಿದರು, ಹಾಗೂ ಕೃಷಿ ಮೇಳಕ್ಕೆ ಸತತ

ಬೆಂಗಳೂರು:ಕೆ.ಆರ್.ಪುರ-ಬಿ ಖಾತೆ ಮಾಡಲು ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಆರ್ ಐ ಅಸಿಸ್ಟೆಂಟ್ ಲೋಕಾಯುಕ್ತ ಡಿವೈಎಸ್ಪಿ ಉಮಾ ದೇವಿ, ಪಿಐ ಬಸವರಾಜ್ ಪಿಪುಲ್ಹರಿ ಹಾಗೂ ತಂಡದ ಬಲೆಗೆ ಸಿಕ್ಕಿಬಿದ್ದಿದ್ದಾನೆ.ಕೆಆರ್ ಪುರದ ಬಸವನಪುರ ವಾರ್ಡ್ ನಂಬರ್
Website Design and Development By ❤ Serverhug Web Solutions