ಮಂಗಳೂರು:ಗಣೇಶಪುರ,ಕೈಕಂಬ:ಇಲ್ಲಿನ ಶಾರದಾಂಬ ಭಜನಾ ಮಂದಿರ ಮಂಗಲಪೇಟೆ ಯಲ್ಲಿ ಅಭ್ಯುದಯ ಭಾರತ್ ಸೇವಾ ಟ್ರಸ್ಟ್ (ರಿ,)ಕಾಟಿಪಳ್ಳ ವತಿಯಿಂದ ದಿ|ಶ್ರೀದೀಪಕ್ ರಾವ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಶ್ರೀ ಹನುಮಂತ ಕಾಮತ ಸಾಮಾಜಿಕಹೋರಾಟಗಾರರು ಮಂಗಳೂರು , ಶ್ರೀ.ಜಯ ಕುಮಾರ್ ಅಧ್ಯಕ್ಷರು,ಅಭ್ಯುದಯ ಭಾರತ್ ಸೇವಾ ಟ್ರಸ್ಟ್,ಶ್ರೀವಸಂತ ರಾವ್,ಶ್ರೀಲೋಕೇಶ್ ಬೊಳ್ಳಾಜೆ,ದಿ| ದೀಪಕ್ ರಾವ್ ರವರ ತಾಯಿ ಶ್ರೀಮತಿ ಪ್ರೇಮ ರಾವ್,ಶ್ರೀಯುತ ಸಾರ್ತೋಜಿ,ಶ್ರೀಪ್ರಸಾದ್ ಕೊಟ್ಟಾರಿ ಅಳಪೆ, ಯೇ. ಜೆ. ಆಸ್ಪತ್ರೆ ಮತ್ತು ವೆನ್ಲಾಕ್ ಆಸ್ಪತ್ರೆ ಯ ವೈದ್ಯರು ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ-ಚಂದ್ರಶೇಖರ ಹೆಬ್ಬಾರ್ ಕೊಲ್ಯ.




















