ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೈತರ ಹೃದಯ

​​
ತೆರೆದ ಬಾಗಿಲು ನಮ್ಮದು 
ತೆರೆದ ಹೃದಯವು  ನಮ್ಮದು 
ಪ್ರೀತಿಯಿಂದ ಬಾರೋ ಅತಿಥಿ 
ನಮ್ಮ ಮನೆಯೇ ನಿಮ್ಮದು .

ಬಿಚ್ಚು ಮನಸು ನಮ್ಮದು 
ಚುಚ್ಚು ನುಡಿಯ ನುಡಿಯದು
” ಅತಿಥಿ ದೇವೋ ಭವ ” ಎನ್ನುವ 
ಆತಿಥ್ಯ ಮನವು ನಮ್ಮದು .

ಒಂದೇ ಭಾವ  ನಮ್ಮದು 
ರೈತ  ಜೀವ  ನಮ್ಮದು  
ಮನುಜ ಕುಲಕೆ ಅನ್ನ ಕೊಡುವ 
ದುಡಿವ ವರ್ಗ  ನಮ್ಮದು 

ಈ ಭೂಮಿ ನಮ್ಮ ತಾಯಿಯು 
ಬಸವ  ನಮ್ಮ ತಂದೆಯು 
ದೇಶದ ಹಿತಕೆ ಶ್ರಮಿಸುವಂಥ  
ಶ್ರಮಿಕ ವರ್ಗ ನಮ್ಮದು .

ಒಕ್ಕಲು ಕುಲ ನಮ್ಮದು 
ಹೊಲವೇ ಹೊನ್ನು ಎಂದಿಗೂ 
ಕುಲಕೆ  ದ್ರೋಹ ಬಗೆದೊಡೆ 
ತೋಳಿಗೆ ತೋಳ್  ಬೆಸೆವೆವು
ರಚನೆ : 🔰 ✒️
ಬಸವರಾಜಪ್ಪ. ಜೆ. ಎನ್. ( jnb  )
ಸಾಹಿತಿಗಳು. ಭದ್ರಾವತಿ .
ಮೊ : 8105441418

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!