ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಪುಟ್ಟ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಉತ್ಸವ ಜರುಗಿತು. ಈ ಕಾರ್ಯಕ್ರಮದಲ್ಲಿ ದೇವರಿಗೆ ಅಭಿಷೇಕ ಕಾರ್ಯ ಮತ್ತು ಅನ್ನ ಸಂತರ್ಪಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು ಈ ದೇವಸ್ಥಾನವು ಹಲವಾರು ರೀತಿಯ ಪ್ರಸಿದ್ಧಿ ಪಡೆದಿದ್ದು ಇಲ್ಲಿ ಪುಟ್ಟ ಹನುಮಂತ ಇದು ಇಲ್ಲಿ ಹಲವಾರು ಪವಾಡಗಳು ನಡೆಯುತ್ತದೆ ಎಂದು ಈ ಗ್ರಾಮದ ಹಿರಿಯರು ತಿಳಿಸಿರುತ್ತಾರೆ ಅಂದಿನಿಂದ ಇಂದಿನವರೆಗೂ ಹನುಮ ಜಯಂತಿಯನ್ನು ನೆರವೇರಿಸುತ್ತಾ ಬಂದಿದ್ದು ಸುಮಾರು 2000 ಜನರಿಗೆ ಅನ್ನ ಸಂತರ್ಪಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ದಾನಿಗಳು ಆಹಾರ ಸಾಮಗ್ರಿಗಳು ಮತ್ತು ಧನಸಹಾಯವನ್ನು ರಾವಂದೂರು ಹಂಡಿತವಳ್ಳಿ ತಮ್ಮಡಹಳ್ಳಿ ಗಳಗನಕೆರೆ ಗ್ರಾಮದವರು ಸಹಾಯ ಮಾಡಿದರು ಈ ಕಾರ್ಯಕ್ರಮದಲ್ಲಿ ನಾಗರಾಜ್ ಶೆಟ್ಟಿ ಎಚ್ಪಿ ನಾಗೇಂದ್ರ ಅವರು ನಿವೃತ್ತ ಶಿಕ್ಷಕರಾದ ಶಿವಕುಮಾರ್ ನಿವೃತ್ತ ಶಿಕ್ಷಕರು ಎಚ್ ಪಿ ಶಿವಕುಮಾರ್ ರಾಜಮೂರ್ತಿ ಹೆಚ್ಎಸ್ ಭರತೇಶ್ ಪೋಲಿಸ್ ಇಲಾಖೆ ಪ್ರಭುರವರು ದಶರಥ ಗಾರೆ ಶಿವಣ್ಣ ಭೋಗೇಶ್ ಅನಿಲ್ ವಿಶ್ವನಾಥ್ ಎಚ್ ಪಿ ಪ್ರಕಾಶ್ ಅರ್ಚಕರಾದ ಸುಬ್ರಮಣ್ಯ ಸ್ವಾಮಿಗಳು ಹಾಗೂ ಗ್ರಾಮದ ಯುವಕರು ಹನುಮಂತ ರಾಯ ಸೇವಾ ಸಮಿತಿ ಗ್ರಾಮಸ್ಥರು ಭಕ್ತಾದಿಗಳು ಹಾಜರಿದ್ದರು
ವರದಿ ಹೆಚ್ ಆರ್ ಶಂಕರ್ ಹಂಡಿತವಳ್ಳಿ




















