
ಮಾಜಿ ವಿಧಾನ ಪರಿಷತ್ ಸದಸ್ಯ ಕರಿಯಣ್ಣ ಸಂಗಟಿ ನಿಧನ
ಗಂಗಾವತಿ : ಮಾಜಿ ವಿಧಾನ ಪರಿಷತ್ ಸದಸ್ಯ, ಸವ್ಯಸಾಚಿ ಚುನಾಯಿತ ಪ್ರತಿನಿಧಿ ಎಂದು ಗುರುತಿಸಿಕೊಂಡಿದ್ದ ಕರಿಯಣ್ಣ ಹೇಮಚಂದ್ರಪ್ಪ ಸಂಗಟಿ ಸೋಮವಾರ ( ಮಾರ್ಚ್ 23) ನಿಧನರಾಗಿದ್ದಾರೆ. 63 ವರ್ಷದ ಸಂಗಟಿ, ಕಳೆದ ಹಲವು ದಿನಗಳಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗಂಗಾವತಿ : ಮಾಜಿ ವಿಧಾನ ಪರಿಷತ್ ಸದಸ್ಯ, ಸವ್ಯಸಾಚಿ ಚುನಾಯಿತ ಪ್ರತಿನಿಧಿ ಎಂದು ಗುರುತಿಸಿಕೊಂಡಿದ್ದ ಕರಿಯಣ್ಣ ಹೇಮಚಂದ್ರಪ್ಪ ಸಂಗಟಿ ಸೋಮವಾರ ( ಮಾರ್ಚ್ 23) ನಿಧನರಾಗಿದ್ದಾರೆ. 63 ವರ್ಷದ ಸಂಗಟಿ, ಕಳೆದ ಹಲವು ದಿನಗಳಿಂದ

ಕೊಟ್ಟೂರು: ತಾಲೂಕಿನ ಹ್ಯಾಳ್ಯಾ ಗ್ರಾಮದ ಮಳೆ ಮಲ್ಲೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಭರದಿಂದ ಸಾಗುತ್ತಿದ್ದು ನಿರ್ಮಾಣಕ್ಕಾಗಿ ಹಣದ ಕೊರತೆ ಮನಗಂಡ ಸಮಿತಿಯವರು ಪೂಜ್ಯನೀಯ ಶ್ರೀ ಡಾ. ವೀರೇಂದ್ರ ಹೆಗಡೆ ಹಾಗೂ ಸ್ಥಳೀಯ ಧರ್ಮಸ್ಥಳ ಸಂಘದ

ಬೆಂಗಳೂರು: ಬದಲಾಗುತ್ತಿರುವ ಜೀವನಶೈಲಿ, ಅತಿಯಾದ ಒತ್ತಡದ ಜೀವನ, ನಿಯಮವಿಲ್ಲದ ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಮತ್ತು ನಿರಂತರ ಮಾನಸಿಕ ಒತ್ತಡ ಇವೆಲ್ಲವೂ ಯುವಕರ ಆರೋಗ್ಯವನ್ನು ನಿಧಾನವಾಗಿ ಕುಗ್ಗಿಸುತ್ತಿವೆ. ಹೃದಯಾಘಾತ ಮತ್ತು ಸ್ಟ್ರೋಕ್ ಮುಂತಾದ ಗಂಭೀರ

ಬೆಂಗಳೂರು: ಲೇಖಕಾ ಸಾಹಿತ್ಯ ವೇದಿಕೆ ಮತ್ತು ಬಿ.ಎಂ.ಶ್ರೀ. ಪ್ರತಿಷ್ಠಾನ ಇವರುಗಳ ಸಂಯುಕ್ತಾಶ್ರಯದಲ್ಲಿಸಾಧಕಿಯರೊಡನೆ ಸಂವಾದ ಎಂಬ ಮಹತ್ವ ಪೂರ್ಣ ಮಾಹಿತಿ ಕಾರ್ಯಕ್ರಮವನ್ನು ಇದೇ ಬರುವ ದಿನಾಂಕ ೨೫-೦೩-೨೦೨೬ ಬುಧವಾರ, ಬೆಳಿಗ್ಗೆ ೧೦-೩೦ ಗಂಟೆಗೆ ಎಂ.ವಿ.ಸಿ. ಸಭಾಂಗಣ,

ಗುರಮಠಕಲ್: ಶ್ರೀ ಗೋವಿಂದರೆಡ್ಡಿ (IAS) ಸಕ್ಕರೆ ಶಾಖೆಯ ಆಯುಕ್ತರ ತಂದೆ ದಿ॥ ಅನಂತರಡ್ಡಿ ಗೌಡಂಪಲ್ಲಿ (90) ಅವರು ದಿನಾಂಕ 22-03-2026 ರಂದು ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ದಿನಾಂಕ 23-03-2026 ರಂದು ಮಧ್ಯಾಹ್ನ 3:00 ಗಂಟೆಗೆ

ಬಳ್ಳಾರಿ : ಕಂಪ್ಲಿ: ಕಂಪ್ಲಿ ಮೂಲಕ ಗಂಗಾವತಿ-ದರೋಜಿ ರೈಲ್ವೆ ಬ್ರಾಡ್ಗೇಜ್ ರೈಲು ಮಾರ್ಗಕ್ಕಾಗಿ ಅನುದಾನ ಬಿಡುಗಡೆಗೆ ಒತ್ತಾಯಿಸಿ, ಇಲ್ಲಿನ ಭಾರತೀಯ ಜನತಾ ಪಾರ್ಟಿಯ ಮೀನುಗಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ತಳವಾರ ಒತ್ತಾಯಿಸಿದರು.ಬೆಂಗಳೂರಿನ

ಬಳ್ಳಾರಿ / ಕಂಪ್ಲಿ : ಸತ್ಯನಿಷ್ಠೆ ಹಾಗೂ ಮಾನವೀಯತೆ ಬೆಳೆಸುವ ಪವಿತ್ರ ರಂಜಾನ್ ಆಚರಣೆಯಾಗಿದೆ ಎಂದು ಮುಸ್ಲಿಂ ಸಮಾಜದ ಹಿರಿಯ ಮುಖಂಡ ಕರಡಿ ವಲಿಸಾಬ್ ಹೇಳಿದರು.ಅವರು ಶನಿವಾರ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಹಿಂದೂ ಮುಸ್ಲಿಂ

ಕಲಬುರಗಿ/ ಕಾಳಗಿ: ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ರಟಕಲ್ ವಿರಕ್ತ ಮಠದ ಪರಮಪೂಜ್ಯರಾದ ಶ್ರೀ ನೀಲಕಂಠ ದೇವರು ಹಾಗೂ ರೇವಣಸಿದ್ದೇಶ್ವರ ಶ್ರೀಮಠದ ಪರಮಪೂಜ್ಯ ರೇವಣಸಿದ್ದ ಶಿವಾಚಾರ್ಯರು ಹಾಗೂ ಗೌರಿ ಗಣೇಶ ಗುಡ್ಡದ ಪೂಜ್ಯರಾದ ರೇವಣಸಿದ್ದ

ಮೈಸೂರಿನ ಹಿರಿಯ ಲೇಖಕಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಚಂಪಾ ಶಿವಣ್ಣ (71) ಇಂದು ಬೆಳಿಗ್ಗೆ ಅನಾರೋಗ್ಯದ ಕಾರಣದಿಂದಾಗಿ ನಿಧನ ಹೊಂದಿದ್ದಾರೆ. ಇವರು ಮೈಸೂರಿನ ಹಿರಿಯ ಪತ್ರಕರ್ತ ಹಾಗೂ ಕನ್ನಡ

ಮಂಗಳೂರು: ತೆಂಕು ತಿಟ್ಟಿನ ದಶಾವತಾರಿ ಸುರಿಕುಮೇರು ಗೋವಿಂದ ಭಟ್ ಅಸ್ತಂಗತಾಗಿರುವುದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ವಾಗಿದ್ದು ಯಕ್ಷಗಾನದ ಕಲಾದೇವಿಯ ಮಣಿ ಮುಕುಟವೊಂದು ಕಳಚಿದಂತಾಗಿದೆ ಎಂದು ಶ್ರೀ ಇರಾ ನೇಮು ಪೂಜಾರಿ, ಖ್ಯಾತ ಲೇಖಕ,
Website Design and Development By ❤ Serverhug Web Solutions