
ಅಗ್ರದಮ್ಮ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆಯ ಶಿವಾನುಭವಗೋಷ್ಟಿ
‘ ಮದ್ಯವ್ಯಸನಿಗಳ ಬದುಕಿಗಾಗಿ ಹೊರಾಟ ಮಾಡಿದ ಮಹಿಳೆಯರ ಶಕ್ತಿ ಅಪಾರವಾದದು ‘. ಕೊಪ್ಪಳ/ ಯಲಬುರ್ಗಾ : ಕೊಪ್ಪಳದ ಪ್ರಾದೇಶಿಕ ಯೋಜನಾಧಿಕಾರಿ ವೈ. ನಾಗೇಶ ಅವರು ತುಮ್ಮರಗುದ್ದಿಯ ಅಗ್ರದಮ್ಮದೇವಿ ದೇವಸ್ಥಾನದಲ್ಲಿ ಜರುಗಿದ ೫೭ ನೇ ಮಾಸಿಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

‘ ಮದ್ಯವ್ಯಸನಿಗಳ ಬದುಕಿಗಾಗಿ ಹೊರಾಟ ಮಾಡಿದ ಮಹಿಳೆಯರ ಶಕ್ತಿ ಅಪಾರವಾದದು ‘. ಕೊಪ್ಪಳ/ ಯಲಬುರ್ಗಾ : ಕೊಪ್ಪಳದ ಪ್ರಾದೇಶಿಕ ಯೋಜನಾಧಿಕಾರಿ ವೈ. ನಾಗೇಶ ಅವರು ತುಮ್ಮರಗುದ್ದಿಯ ಅಗ್ರದಮ್ಮದೇವಿ ದೇವಸ್ಥಾನದಲ್ಲಿ ಜರುಗಿದ ೫೭ ನೇ ಮಾಸಿಕ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ 24 ವರ್ಷ ಸೇನೆಯಲ್ಲಿ ಸುದೀರ್ಘ ಸೇವೆಸಲ್ಲಿಸಿ ಗ್ರಾಮಕ್ಕೆ ಮರಳಿದ ಭಾರತ ಮಾತೆಯ ಹೆಮ್ಮೆಯ ಪುತ್ರ ಸೈನಿಕರಾದ ವೀರೇಶ್ ಮೈಲಾಪುರ ರವರಿಗೆ ಕಾರಟಗಿ ನಗರದಲ್ಲಿ ಅದ್ದೂರಿಯಾಗಿ ಸ್ವಾಗತ

ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅಶೋಕ ಕುಮಾರ ಅವರು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ( Central University of Karnataka, Kalaburagi ) ಸಹ

ಕೊಪ್ಪಳ :ದಿನಾಂಕ :- 27-01-2026 ರಂದು ಕನಕಗಿರಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಶ್ರೀ ರಾಮಣ್ಣವಿಭೂತಿ (ಕಲಕೇರಿ) ಇವರಿಗೆ ಹಗಲುವೇಷದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಘೋಷಣೆಯಾದ ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ ಭಾ ಜ ಪಾ ಜಿಲ್ಲಾಧ್ಯಕ್ಷರು

ಇಂದು 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಶ್ರೀ ಸಾಯಿ ಪಬ್ಲಿಕ್ ಶಾಲೆ ವಾಲ್ಮೀಕಿನಗರ ಶಾಲೆಯಲ್ಲಿ ವಿಶೇಷವಾಗಿ ಆಚರಿಸಲಾಯಿತು.77 ನೇ ಗಣರಾಜ್ಯೋತ್ಸವ ಪ್ರಯುಕ್ತ ಶಾಲೆಯಲ್ಲಿ ಶನಿವಾರ ಸಹಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ

ಸುರಪಾನಿಯ ಪ್ರತಿಭೆಗೆ ಆನೆ ಕೊಟ್ಟರೂಸಾಲದಯ್ಯ, ಮದ್ಯಪ್ರಿಯರ ವಿವೇಚನೆಯು ಜರೂರುಆಗೈತಿ, ಅನುಭವದ ಹಿತನುಡಿಯು ಹೊರಚೆಲ್ಲೈತಿನುಡಿಮುತ್ತಂತೆ ಉದುರಿ ಕೋಟೆಕಟ್ಟುವ ಮನಸೈತಿ.I೧I ಅಭ್ಯಾಸಿಗನ ಅಂತರಾಳದ ಒಲವು ಅನ್ವೇಷಣೆಯದಾಟಿಯಾಗೆ ಸಾಗುತ್ತಿದೆ ಸಂಗಡಿಗನ ಸಂಘಟನೆಯರೂಪತೆಯು ಚಾಣಾಕ್ಷತನಕ್ಕೆ ಮುನ್ನುಡಿಯನ್ನು ಇಟ್ಟಂತೆನೈಪುಣ್ಯನ ಸೊಬಗೇ, ಅಲಂಕಾರದ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಿರೇಮಳಗಾವಿಯ ಶಾಲೆಯ ಶಿಕ್ಷಕರಾದ ಶ್ರೀ ಮುತ್ತು ವಡ್ಡರವರ ಹಾಗೂ ನನ್ನ ಆತ್ಮೀಯ ಗುರುಗಳಾದ ಅವರ ಸನ್ಮಾರ್ಗದ ದುಂಬಿ ಎಂಬ ಕವನ ಸಂಕಲನದಲ್ಲಿ ಇರುವ ಪದಗಳು ಸಮುದ್ರದ

ಕೊಪ್ಪಳ : ಕರ್ನಾಟಕ ಲಲಿತಕಲಾ ಅಕಾಡೆಮಿಯ ಕಲಾವಿದರ ಸಾಕ್ಷ್ಯಚಿತ್ರ ಹಾಗೂ ಇ-ಬುಕ್ ಬಿಡುಗಡೆ ಮತ್ತು ಪ್ರತಿಭಾನ್ವೇಷಣೆಯ ಕಲಾಶಿಬಿರದಲ್ಲಿ ರಚಿತವಾದ ಕಲಾಕೃತಿಗಳ ಪ್ರದರ್ಶನ ಕಾರ್ಯಕ್ರಮವನ್ನು ನಾಳೆ 26-01-2026 ರಂದು ಮಧ್ಯಾಹ್ನ 12 ಗಂಟೆಗೆ ಕೊಪ್ಪಳ ಶ್ರೀ

ಕೊಪ್ಪಳ : ಬಿಜೆಪಿ ಕಾರ್ಯಾಲಯದಲ್ಲಿ ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷರಾದ ಬಸವರಾಜ್ ದಡೆಸುಗೂರು ರವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಸುಧಾರಿತ VB-G RAM G (ಉದ್ಯೋಗ ಖಾತರಿ ಯೋಜನೆ) ಜನ ಜಾಗರಣ ಅಭಿಯಾನ ಜಿಲ್ಲಾ ಸಮ್ಮೇಳನವನ್ನು

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದ ನಿಂಗಪ್ಪ ತಂದೆ ದಾಸಪ್ಪ ಕಿನ್ನಾಳ ಇವರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯವು ಪಿ. ಹೆಚ್ ಡಿ ಪದವಿ ನೀಡಿದೆ.ನಿಂಗಪ್ಪ ಅವರು ಬಳ್ಳಾರಿಯ ವಿಜಯನಗರ
Website Design and Development By ❤ Serverhug Web Solutions