
ಅಭಿನಂದನೆಗಳು
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮದಲಗಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ SDMC ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀ ಹನುಮಂತಪ್ಪ ಎಚ್. ಮೋಡಿಕಾರ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮದಲಗಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ SDMC ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀ ಹನುಮಂತಪ್ಪ ಎಚ್. ಮೋಡಿಕಾರ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ

ಮುಂಜಾನೆಯ ಮುಸುಕಿನಲಿಅರುಣೋದಯದ ವೇಳೆಯಲಿನೆನಪಾಗುವಳು ಅವಳು..ರವಿಮಾಮನ ತಿಳಿಕಿರಣದಲಿಎಲೆಯ ಮೇಲೆ ಕುಳಿತುಕೈಜಾರಿ ಹೋದ ಮಂಜಿನಂತೆ..!ಆ ಇಬ್ಬನಿಯಂತೆ..! ಮಧ್ಯಾಹ್ನದ ಹೊತ್ತಿನಲಿಸುಡುಬಿಸಿಲ ಬೇಗೆಯಲಿನೆನಪಾಗುವಳು ಅವಳು..ಅಲೆದಾಡಿ, ತಿರುಗಾಡಿಬಳಲಿ ಬೆಂಡಾಗಿ ಬಾಯಾರಿದ ಮನಕೆದಾಹ ನೀಗಿಸಲು ಬಂದ ಗಂಗೆಯಂತೆ..!ನಮ್ ತುಂಗೆಯಂತೆ..! ಸೂರ್ಯಾಸ್ತದ ಸಮಯದಲ್ಲಿಇಳಿಬಿಸಿಲ ಹೊತ್ತಿನಲಿನೆನಪಾಗುವಳು

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕುಷ್ಟಗಿ ಘಟಕ ಮತ್ತು ಚನ್ನಬಸನಗೌಡ ಪೊಲೀಸ್ ಪಾಟೀಲ್ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಅಭಿನವ ಪ್ರಕಾಶನ ನವಲಹಳ್ಳಿ ಆಶ್ರಯದಲ್ಲಿ ಶನಿವಾರ

ಕೊಪ್ಪಳ : ನಿನ್ನೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಇರಕಲ್ಲಗಡದಲ್ಲಿ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಗ್ರಾಮದ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು 5 ವರ್ಷ ಅಧಿಕಾರವನ್ನು ಪೂರೈಸಿದ್ದಕ್ಕೆ ಗ್ರಾಮಸ್ಥರಿಂದ ಹಾಗೂ ಗ್ರಾಮ

ಶ್ರೀಅಂಬಿಗರ ಚೌಡಯ್ಯ ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆಯೊಂದಿಗೆ, ಸಮ ಸಮಾಜ ಕಟ್ಟುವಿಕೆಯಲ್ಲಿ ಶಿವಶರಣರ ಪಾತ್ರ ಆಮೂಲಾಗ್ರವಾದದ್ದು. ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಸಮಕಾಲೀನರಾದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರು ಆ ಕಾಲದ

ಕೊಪ್ಪಳ ವಿಶ್ವವಿದ್ಯಾನಿಲಯಕ್ಕೆ ಹೊಸದಾಗಿ ಕುಲಸಚಿವರಾಗಿ (ಮೌಲ್ಯಮಾಪನ) ಅಧಿಕಾರವಹಿಸಿಕೊಂಡ ಪ್ರೊ. ರಮೇಶ್ ಕೆ ಇವರನ್ನು ಕೊಪ್ಪಳ ವಿಶ್ವವಿದ್ಯಾನಿಲಯದ ನಿಕಟಪೂರ್ವ ಸಿಂಡಿಕೆಟ್ ಸದಸ್ಯರು ಮತ್ತು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ

ಗಂಗಾವತಿ: ಚಿಕ್ಕಜಂತಕಲ್ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಹೈಟೆಕ್ ಶೌಚಾಗೃಹ ನಿರ್ಮಿಸುವಂತೆ ಆಗ್ರಹಿಸಿ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಕಂಪ್ಲಿ ತಾಲೂಕು ಘಟಕದ ನೇತೃತ್ವದಲ್ಲಿ ಮಹಿಳಾ ಮಣಿಗಳು ತಾಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿಯ ಪಿಡಿಒ

(ಪುಸ್ತಕ ಅವಲೋಕನ ) ಪುಸ್ತಕ : ನೂರೊಂದು ಶಾಯಿರಿಗಳುಲೇಖಕರು : ಶಿವಪ್ರಸಾದ್ ಹಾದಿಮನಿ.ಪ್ರಕಾಶಕರು : ಶಿವಶಕ್ತಿ ಪ್ರಕಾಶನ, ಕೊಪ್ಪಳಹಕ್ಕುಗಳು : ಲೇಖಕರದ್ದುಪುಟ : 65ಪ್ರಥಮ ಮುದ್ರಣ : 2025ಬೆಲೆ :85 ರೂ.ಮೊಬೈಲ್: 7996790189 ಕವಿ

ಕೊಪ್ಪಳ/ಕುಷ್ಟಗಿ: ರೈತರ ಜಮೀನಿಗೆ ವಿದ್ಯುತ್ ಅಡಚಣೆ ಆಗುತ್ತಿದ್ದು, ಕರ್ನಾಟಕ ಜನ ದರ್ಶನ ವೇದಿಕೆ ರಾಜ್ಯಾಧ್ಯಕ್ಷರಾದ ದೇವಪ್ಪ ಮೆಣಸಿಗಿ ಇವರ ಸಮ್ಮುಖದಲ್ಲಿ ವಿದ್ಯುತ್ ಸರಬರಾಜು ಅಧಿಕಾರಿಗಳಿಗೆ ರೈತರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ರಾಜ್ಯಾಧ್ಯಕ್ಷರಾದ ದೇವಪ್ಪ ಮೆಣಸಿಗಿ ಮಾತನಾಡಿ,

ಸುಗ್ಗಿಯ ಹಬ್ಬವುಹಿಗ್ಗುತಲಿ ಸಂಭ್ರವುಸಗ್ಗದ ಸಿರಿಯಂತೆ ಧರೆಗಿಳಿದುಋತುಮಾನದ ಬದಲಾವಣೆ ತಂದಿಹುದು. ರವಿ ಪಥವ ಬದಲಿಸಲುಹಗಲಿರುಳು ಸಮಪಾಲುಮಕರ ರಾಶಿಗೆ ಚಲಿಸುತಸಮೃದ್ಧಿಗೆ ಸಂಕೇತ ಎಂದೆನಿಸುತ. ಮುಕ್ತಿ ಮಾರ್ಗದ ಪ್ರೇರಣೆಆಧ್ಯಾತ್ಮಿಕ ಚಿಂತನೆಯ ಧಾರಣೆಎಳ್ಳು ಬೆಲ್ಲವ ನೀಡುತಬಾಂಧವ್ಯ ಬೆಸುಗೆ ಬೆಳೆಸುತ. ಸೂರ್ಯ
Website Design and Development By ❤ Serverhug Web Solutions