
ಬಿ ಹೆಚ್ ಎಸ್ ಹೈಕ್ಳು ವತಿಯಿಂದ ವೈದ್ಯರ ದಿನಾಚರಣೆ
ಬೆಂಗಳೂರು: “ತಂದೆ, ತಾಯಿ, ಅತಿಥಿ ನಂತರದ ನಾಲ್ಕನೆಯ ಆಧಾರ ಸ್ಥಂಭವೇ ವೈದ್ಯರು. ವೈದ್ಯರಿಲ್ಲದ ಸಮಾಜವನ್ನು ಕಾಣುವುದು ದುರ್ಲಭ”ಹೀಗೆಂದು ಹೇಳಿದವರು 92 ವರ್ಷದ ಜ್ಞಾನವೃದ್ದರೂ, ಬಿ ಹೆಚ್ ಎಸ್ ಶಾಲೆಯ ನಿವೃತ್ತ ಶಿಕ್ಷಕರೂ ಆದ ಬಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು: “ತಂದೆ, ತಾಯಿ, ಅತಿಥಿ ನಂತರದ ನಾಲ್ಕನೆಯ ಆಧಾರ ಸ್ಥಂಭವೇ ವೈದ್ಯರು. ವೈದ್ಯರಿಲ್ಲದ ಸಮಾಜವನ್ನು ಕಾಣುವುದು ದುರ್ಲಭ”ಹೀಗೆಂದು ಹೇಳಿದವರು 92 ವರ್ಷದ ಜ್ಞಾನವೃದ್ದರೂ, ಬಿ ಹೆಚ್ ಎಸ್ ಶಾಲೆಯ ನಿವೃತ್ತ ಶಿಕ್ಷಕರೂ ಆದ ಬಿ

ಕರೆದರೂ ಕೇಳದೇ (ಸನಾದಿ ಅಪ್ಪಣ್ಣ ಚಿತ್ರದ್ದು) ನೀ ಮೀಟಿದಾ ನೆನಪೆಲ್ಲವು (ನೀ ಬರೆದ ಕಾದಂಬರಿ ಚಿತ್ರದ್ದು) ಬಿಸಿಲಾದರೇನು ಮಳೆಯಾದರೇನು (ಬಯಲು ದಾರಿ ಚಿತ್ರದ್ದು) ಹೀಗೆ ಒಂದೇ ಎರಡೇ ಆರು ದಶಕಗಳ ಕಾಲ 48,000ಕ್ಕೂ ಹೆಚ್ಚು

ಹುಬ್ಬಳ್ಳಿ: ಪ್ರಸಕ್ತ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಬೆಳೆ ಸಾಲ ಮಂತ್ರಿ ಫಸಲ ಬಿಮಾ ಯೋಜನೆಯಡಿ ಪಡೆಯದ ರೈತರು ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ, ಸಾಲ ಪಡೆದಿರದ ಕುರಿತು ಕಡ್ಡಾಯವಾಗಿ

ಹುಬ್ಬಳ್ಳಿ: ಕರ್ನಾಟಕದಲ್ಲಿ ಎಸ್ ಐ ಆರ್ ನ್ನು ಕಾಂಗ್ರೆಸ್ ವಿರೋಧಿಸಿತ್ತು.ಇದೀಗ ಅದನ್ನು ಮ್ಯಾನಿಪುಲೆಟ್ ಮಾಡೋ ಕೆಲಸ ಮಾಡುತ್ತಿದೆ. ಮ್ಯಾಪಿಂಗ್ ನಲ್ಲಿ ಕೂಡಾ ಅನೇಕ ಅಕ್ರಮಗಳನ್ನು ಮಾಡಿತ್ತು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಹುಬ್ಬಳ್ಳಿಯಲ್ಲಿ

ಹರಿದ್ರ ಸೇವಂತಿಗಳೆರಡು ನಗುತಿವೆ ನಡುವಿನಲ್ಲಿಅದರೆಲೆ ಕಡ್ಡಿಗಳು ಮನಸೆಳೆದಿವೆ ಜೊತೆಯಲ್ಲಿಶ್ವೇತ ತುಂಬೆ ಪುಷ್ಪಗಳು ಗರಿಗೆದರಿಹುದಿಲ್ಲಿಕೆಂಗುಲಾಬಿ ದಳಗಳ ಜೋಡಣೆ ಸುತ್ತಲಿನಲ್ಲಿ ಮೆರುಗು ನೀಡುತಿದೆ ಇಂದಿನ ಚಿತ್ತಾರದಲ್ಲಿಮುದುಡಿದ ಚಿತ್ತ ಅರಳಿಸುತಿದೆ ನೋಡುಗರಲ್ಲಿಶುಭ ಅಭಯವ ಸಾರುತಿದೆ ಲಘು ಕಾವ್ಯದಲ್ಲಿಹರುಷವ ಚಿಮ್ಮಿಸುತಿದೆ

ತುಮಕೂರು ಜಿಲ್ಲೆಯಪಾವಗಡ ತಾಲ್ಲೂಕಿನ ವೈ ಎನ್ ಹೊಸಕೆೇೂಟೆ ಹೋಬಳಿಯ ಬೆಸ್ಕಾಂ ಅಧಿಕಾರಿಗಳಬೇಜವಾಬ್ದಾರಿತನದಿಂದ ಬಡವರು ಮನೆ ಕಟ್ಟಿಕೊಳ್ಳುವ ಕನಸು ಕನಸಾಗಿಯೇ ಉಳಿದಿದೆ. ಮೇಗಾಲಪಾಳ್ಯ ಗ್ರಾಮದ ದಲಿತ ಕುಟುಂಬದ ಕದೀರಮ್ಮರವರು ಮನೆ ಕಟ್ಟಿಕೊಳ್ಳಲು 5 ವರ್ಷಗಳ ಹಿಂದೆ

ಹುನಗುಂದ: ಬದಲಾಗಿರುವ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳಿಗೆ ಅಂಕ ಪಡೆಯಲು ಸೀಮಿತವಾಗಿದೆಯೇ ಹೊರತು ಅವರ ಬದುಕಿನ ವಿಕಾಸಕ್ಕೆ ಪೂರಕವಾಗಿಲ್ಲ ಎಂದು ಜಿಲ್ಲಾ ಹೆಚ್ಚುವರಿ ಹಾಗೂ ಸಂಚಾರಿ ನ್ಯಾಯಾಧೀಶ ಜಿ.ಎ. ಮೂಲಿಮನಿ ಹೇಳಿದರು.ಪಟ್ಟಣದ ವಿಎಂಎಸ್ಆರ್. ವಸ್ತ್ರದ ಕಲಾ,
Website Design and Development By ❤ Serverhug Web Solutions