
ಜನಪದ ಶಿವಭಜನಾ ಕಲಾವಿದ ಶರಣಪ್ಪ ಹುದ್ದಾರ ಇನ್ನಿಲ್ಲ
ಬಾಗಲಕೋಟೆ-ಮುಧೋಳ : ಪುರಂದರ ದಾಸರ.ಕನಕದಾಸರ . ಹಾಗೂ ತತ್ವಪದಗಳನ್ನು ಭಾವಪೂರ್ಣವಾಗಿ ಭಕ್ತಿ ಶ್ರದ್ಧೆಯಿಂದ ಹಾಡಿ ಕೇಳುಗರನ್ನು ಹಾಡಿ ರಂಜಿಸುತ್ತಿದ್ದ ಮುಧೋಳ ತಾಲೂಕಿನ ಸೋರಗಾಂವ ಹಿರಿಯ ಜನಪದ ಶಿವಭಜನಾ ಕಲಾವಿದ ಶರಣಪ್ಪ ಹುದ್ದಾರ ಅವರು ತಮ್ಮ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಾಗಲಕೋಟೆ-ಮುಧೋಳ : ಪುರಂದರ ದಾಸರ.ಕನಕದಾಸರ . ಹಾಗೂ ತತ್ವಪದಗಳನ್ನು ಭಾವಪೂರ್ಣವಾಗಿ ಭಕ್ತಿ ಶ್ರದ್ಧೆಯಿಂದ ಹಾಡಿ ಕೇಳುಗರನ್ನು ಹಾಡಿ ರಂಜಿಸುತ್ತಿದ್ದ ಮುಧೋಳ ತಾಲೂಕಿನ ಸೋರಗಾಂವ ಹಿರಿಯ ಜನಪದ ಶಿವಭಜನಾ ಕಲಾವಿದ ಶರಣಪ್ಪ ಹುದ್ದಾರ ಅವರು ತಮ್ಮ

ಬಳ್ಳಾರಿ / ಕಂಪ್ಲಿ: ಜು. 18ರಂದು ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿವತಿಯಿಂದ ಉಚಿತ ಎಲುಬು, ಕೀಲು ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಶಾರದಾ ಜಗನ್ನಾಥ

ಬಳ್ಳಾರಿ / ಕಂಪ್ಲಿ: ಕ್ಷೇತ್ರದ ಜನರ ನಾಡಿ ಮಿಡಿತದೊಂದಿಗೆ ಜನಪರ ಸೇವೆ ಮಾಡಿಕೊಂಡು ಬಂದಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಇವರಿಗೆ ಸಚಿವ ಸ್ಥಾನ ಹಾಗೂ ಮಾಜಿ ಸಚಿವ ಝಡ್ ಜಮೀರ್ ಅಹ್ಮದ್ ಇವರಿಗೆ ಉಪಮುಖ್ಯಮಂತ್ರಿ

ಬೆಂಗಳೂರು: ಮಂಕುತಿಮ್ಮನ ಕಗ್ಗ ಜೀವನಾನುಭವದ ಎಲ್ಲಾ ವಿಷಯಗಳನ್ನೂ ಒಳಗೊಂಡಿದೆ; ಮನುಷ್ಯ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದ ಮೌಲ್ಯಗಳು ತುಂಬಿಕೊಂಡಿವೆ; ಇವನ್ನೆಲ್ಲ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಾದರಿಯಾದವರು ಡಿವಿಜಿ, ಅದಕ್ಕೇ ಅವರು ಪ್ರಸಿದ್ಧರಾದರು ಎಂದು ಲೇಖಕ, ಅಖಿಲ ಭಾರತ

ಮಡಿಕೇರಿ :ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಇಂದಿರಾ ಕ್ಯಾಂಟೀನ್’ ಮಡಿಕೇರಿ ತಾಲೂಕಿನಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಟೆಂಡರ್ದಾರರ ಅತಿ ಆಸೆಯಿಂದಾಗಿ ಹಳ್ಳ ಹಿಡಿದಿದೆ. ಬಡವರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರ ಹೊಟ್ಟೆ ತುಂಬಿಸಬೇಕಾದ ಕ್ಯಾಂಟೀನ್ನಲ್ಲಿ

ಬೆಂಗಳೂರು: “ತಂದೆ, ತಾಯಿ, ಅತಿಥಿ ನಂತರದ ನಾಲ್ಕನೆಯ ಆಧಾರ ಸ್ಥಂಭವೇ ವೈದ್ಯರು. ವೈದ್ಯರಿಲ್ಲದ ಸಮಾಜವನ್ನು ಕಾಣುವುದು ದುರ್ಲಭ”ಹೀಗೆಂದು ಹೇಳಿದವರು 92 ವರ್ಷದ ಜ್ಞಾನವೃದ್ದರೂ, ಬಿ ಹೆಚ್ ಎಸ್ ಶಾಲೆಯ ನಿವೃತ್ತ ಶಿಕ್ಷಕರೂ ಆದ ಬಿ

ಕರೆದರೂ ಕೇಳದೇ (ಸನಾದಿ ಅಪ್ಪಣ್ಣ ಚಿತ್ರದ್ದು) ನೀ ಮೀಟಿದಾ ನೆನಪೆಲ್ಲವು (ನೀ ಬರೆದ ಕಾದಂಬರಿ ಚಿತ್ರದ್ದು) ಬಿಸಿಲಾದರೇನು ಮಳೆಯಾದರೇನು (ಬಯಲು ದಾರಿ ಚಿತ್ರದ್ದು) ಹೀಗೆ ಒಂದೇ ಎರಡೇ ಆರು ದಶಕಗಳ ಕಾಲ 48,000ಕ್ಕೂ ಹೆಚ್ಚು

ಹುಬ್ಬಳ್ಳಿ: ಪ್ರಸಕ್ತ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಬೆಳೆ ಸಾಲ ಮಂತ್ರಿ ಫಸಲ ಬಿಮಾ ಯೋಜನೆಯಡಿ ಪಡೆಯದ ರೈತರು ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ, ಸಾಲ ಪಡೆದಿರದ ಕುರಿತು ಕಡ್ಡಾಯವಾಗಿ

ಹುಬ್ಬಳ್ಳಿ: ಕರ್ನಾಟಕದಲ್ಲಿ ಎಸ್ ಐ ಆರ್ ನ್ನು ಕಾಂಗ್ರೆಸ್ ವಿರೋಧಿಸಿತ್ತು.ಇದೀಗ ಅದನ್ನು ಮ್ಯಾನಿಪುಲೆಟ್ ಮಾಡೋ ಕೆಲಸ ಮಾಡುತ್ತಿದೆ. ಮ್ಯಾಪಿಂಗ್ ನಲ್ಲಿ ಕೂಡಾ ಅನೇಕ ಅಕ್ರಮಗಳನ್ನು ಮಾಡಿತ್ತು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಹುಬ್ಬಳ್ಳಿಯಲ್ಲಿ

ಹರಿದ್ರ ಸೇವಂತಿಗಳೆರಡು ನಗುತಿವೆ ನಡುವಿನಲ್ಲಿಅದರೆಲೆ ಕಡ್ಡಿಗಳು ಮನಸೆಳೆದಿವೆ ಜೊತೆಯಲ್ಲಿಶ್ವೇತ ತುಂಬೆ ಪುಷ್ಪಗಳು ಗರಿಗೆದರಿಹುದಿಲ್ಲಿಕೆಂಗುಲಾಬಿ ದಳಗಳ ಜೋಡಣೆ ಸುತ್ತಲಿನಲ್ಲಿ ಮೆರುಗು ನೀಡುತಿದೆ ಇಂದಿನ ಚಿತ್ತಾರದಲ್ಲಿಮುದುಡಿದ ಚಿತ್ತ ಅರಳಿಸುತಿದೆ ನೋಡುಗರಲ್ಲಿಶುಭ ಅಭಯವ ಸಾರುತಿದೆ ಲಘು ಕಾವ್ಯದಲ್ಲಿಹರುಷವ ಚಿಮ್ಮಿಸುತಿದೆ
Website Design and Development By ❤ Serverhug Web Solutions