ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕನ್ನಡಪರ ಸಂಘಟನೆಗಳ ಒಕ್ಕೂಟ ವತಿಯಿಂದ: ಶಹಾಪುರ ಬಂದ್

ಶಹಾಪುರ:ಕನ್ನಡ ಪರ ಸಂಘಟನೆಗಳ ಒಕ್ಕೂಟ ಶಹಾಪುರ ವತಿಯಿಂದ ಕರ್ನಾಟಕ ಬಂದ್ ಕಾವೇರಿ ಹೋರಾಟಕ್ಕೆ ನಾವು ಕೈ ಜೋಡಿಸೋಣ ತಮಿಳು ನಾಡು ವಿರುದ್ಧ ಹೋರಾಡೋಣ ಎಂಬ ಹೋರಾಟದಲ್ಲಿ ನಮ್ಮ ಸಂಘಟನೆವು ಸಕ್ರಿಯವಾಗಿ ಭಾಗವಹಿಸಿತ್ತು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಉರುಳು ಸೇವೆ ಮಾಡಿದರು,ಶಹಾಪುರ ತಹಸೀಲ್ದಾರರ ಮುಖಾಂತರ ಮಾನ್ಯ ಕರ್ನಾಟಕ ಸರಕಾರದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು ಸದ್ಯದ ನಮ್ಮ ನೀರಿನ ವಸ್ತುಸ್ಥಿತಿಯನ್ನೂ ಮನಗಂಡು ತಮಿಳು ನಾಡಿಗೆ ಬಿಟ್ಟ ನೀರನ್ನು ಕೂಡಲೇ ಸ್ಥಗಿತಗೊಳಿಸಿ ನಮ್ಮ ರೈತರ ನ್ಯಾಯ ಒದಗಿಸಬೇಕು ಎಂದು ಹೋರಾಟ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ನಮ್ಮ ಸಂಘಟನೆಯ ತಾಲೂಕ ಅಧ್ಯಕ್ಷರಾದ ಸೊಪಣ್ಣ ಹಳಿಸಗರ,ಜಿಲ್ಲಾ ಉಪಾಧ್ಯಕ್ಷರಾದ ಅಶೋಕ ತಳವಾರ ಡಿಚ್ಚಿ, ತಾಲೂಕು ಗೌರವ ಅಧ್ಯಕ್ಷರು ಬಸಣ್ಣ ರತ್ತಾಳ, ತಾಲೂಕು ನಗರ ಘಟಕದ ಯೂತ್ ಅಧ್ಯಕ್ಷ ಸೋಮಣ್ಣ ಗೌಡ,ಮಹೇಶ ಯಳವಾರ,ವೆಂಕಟೇಶ ನಾಯಕ ತಾಲೂಕು ಕಾರ್ಯಧ್ಯಕ್ಷರು ಶಹಾಪುರ, ಶರಣು ಸಗರ,ರಾಮು ಬೀದರಾಣಿ,ಗೋವಿಂದ ಆಲ್ದಾಳ,ಸಿದ್ದು ಬಾಣತಿಹಾಳ,ವಿಶ್ವಾರಾಧ್ಯ ಇನ್ನೂ ಅನೇಕ ಸಂಘಟನೆಗಳ ತಾಲೂಕು ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ