ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

4 ನೇ ಮಾನವ ಏಕತಾ ಶಾಂತಿ ಸಮ್ಮೇಳನ

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದ ಶ್ರೀ ಹಜರತ್ ನಬಿಶ್ಯಾವಲಿ ದರ್ಗಾಉರುಸಿನ ಅಂಗವಾಗಿ 4 ನೇ ಮಾನವ ಏಕತಾ ಶಾಂತಿ ಸಮ್ಮೇಳನವು ಅತ್ಯಂತ ಅದ್ದೂರಿಯಾಗಿ ಬಳಗಾನೂರ ಗ್ರಾಮದಲ್ಲಿ ನಡೆಯಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜೋತಿ ಬೆಳೆಗಿಸುವುದರ ಮೂಲಕ ಪ್ರಾರಂಭವಾಯಿತು.ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಶ್ರೀ ಶಾಂತಗೌಡ .ಎಸ್.ಪಾಟೀಲ ಸಮಾಜ ಸೇವಕರು ಇವರು ಜಾತಿಯ ಬಗ್ಗೆ ಜನರಿಗೆ ಅರಿವು ಮೂಡಿಸಿದರು.ದಿವ್ಯ ಸಾನಿಧ್ಯ ವಹಿಸಿದ ಶ್ರೀಪರಮ ಪೂಜ್ಯ ಡಾ.ಸೈಯದ ಪೈರೂಜ್ ಹುಸೇನಿ ಪೀಠಾಧಿಪತಿಗಳು ಹಜರತ್ ಹುಸೇನ್ ಪೀರಾ ಆಶ್ರಮ ಮನಗೂಳಿ ಹಾಗೂ ಶ್ರೀ ಷ.ಬ್ರ.ಗುರುಜಯಸಿದ್ದೇಶ್ವರ ಮಹಾ ಸಂಸ್ಥಾನ ಹಿರೂರ,ಪಾವನ ಸಾನಿಧ್ಯ ಶ್ರೀ ಶಕಿಲ್ ಅಹ್ಮದ ಎಸ್. ಖಾಜಿ (ಧರ್ಮಗುರುಗಳು ತಾಳಿಕೋಟಿ)
ಹಾಗೂ ಶ್ರೀ ಶಿವಶರಣೆ ಮಂಜುಳಾ ತಾಯಿ ಬಳಗಾನೂರ ಇವರುಗಳು ವಹಿಸಿದ್ದರು.
ಅಧ್ಯಕ್ಷತೆಯನ್ನು ಊರಿನ ಎಲ್ಲಾ ಗುರುಹಿರಿಯರು,
ಉದ್ಘಾಟಕರಾಗಿ ಶ್ರೀ K.H ಪಟೇಲ್,V.G ಗ್ರಾಮೀಣ ಅಭಿವೃದ್ಧಿ ವಿದ್ಯಾಸಂಸ್ಥೆ ಅಧ್ಯಕ್ಷರು ಮುಕಿಹಾಳ ಹಾಗೂ ಶ್ರೀ B.S.ಮಾಡಗಿ
ಜಿಲ್ಲಾ ಅಧ್ಯಕ್ಷರು J.D.S ವಿಜಯಪುರ
ಮುಖ್ಯ ಅತಿಥಿಗಳಾಗಿ ಶ್ರೀ ಶಾಂತಗೌಡ.ಎಸ್.ಪಾಟೀಲ (ಸಮಾಜ ಸೇವಕರು),
ಶ್ರೀ ಬಸನಗೌಡ ಬಗಲಿ(ಮಾಜಿ ತಾಲ್ಲೂಕು ಪಂಚಾಯತಿ ಅಧ್ಯಕ್ಷರು)ಭಾಗವಹಿಸಿದ್ದರು.
ಸನ್ಮಾನಿತರು ಶ್ರೀ S.D.ಕರ್ಜಗಿ (ನಿವೃತ್ತ ಶಿಕ್ಷಕರು S. K.ಹೈಸ್ಕೂಲ್ ತಾಳಿಕೋಟಿ)
ಉಪನ್ಯಾಸಕರು M.H.ಹಾಲ್ಯಾಳ(ಪದವಿ ಪೂರ್ವ ಕಾಲೇಜು ತಾಳಿಕೋಟಿ)
ವರದಿ-ಉಸ್ಮಾನ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ