ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅನುಗ್ರಹ ಆಶ್ರಮದಲ್ಲಿ ಸಂತ ಫ್ರಾನ್ಸಿಸ್ ಅಸಿಸಿ ಯವರ ಹಬ್ಬ ಆಚರಣೆ

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಹಲಬರ್ಗದ ಅನುಗ್ರಹ ಆಶ್ರಮದಲ್ಲಿ ಸಂತ ಫ್ರಾನ್ಸಿಸ್ ಅಸಿಸಿ ಯವರ ಹಬ್ಬವನ್ನು ಆಚರಣೆ ಮಾಡಲಾಯಿತು.
ಈ ಒಂದು ಆಶ್ರಮದ ಹಬ್ಬದ ಆಚರಣೆಯಲ್ಲಿ ವoದನಿಯ ಫಾದರ್ ಫೆಡ್ರಿಕ್ ಡಿಸೋಜಾ ಖಜಾಂಚಿಗಳು ಗುಲ್ಬರ್ಗ ಧರ್ಮಕ್ಷೇತ್ರ,ವoದನೀಯ ಫಾದರ್ ರಾಕಿ ಡಿಸೋಜ ನಿರ್ದೇಶಕರು ಬಾಲಾ ಯೇಸು ದೇವಾಲಯ ಭಾಲ್ಕಿ,ವoದನಿಯ ಜೇಮ್ಸ್ ಪೌಲ್ ಡಾನ್ ಬಾಸ್ಕೋ ಬೀದರ್,ಅನುಗ್ರಹ ಆಶ್ರಮದ ಪ್ರಧಾನ ಗುರುಗಳಾದ ವoದನಿಯ ಫಾದರ್ ಸತೀಶ್ ಕುಮಾರ್,ಅನುಗ್ರಹ ಶಾಲೆಯ ಮುಖ್ಯ ಗುರುಗಳಾದ ವಂದದನೀಯ ಫಾದರ್ ಪ್ರಸನ್ನ ಕುಮಾರ್,ವoದನಿಯ ಫಾದರ್ ಲಾರೆನ್ಸ್, ಸಹ ಗುರುಗಳು ಸಿಸ್ಟರ್ಸ್ ರವರು,ಭಕ್ತಾದಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ದಿವ್ಯ ಬಲಿ ಪೂಜೆಯನ್ನು ವಂದದನಿಯ ಫಾದರ್ ಫೆಡ್ರಿಕ್ ಡಿಸೋಜರವರು ನಡೆಸಿಕೊಟ್ಟರು ಅವರು ಸಂತರ ಜೀವನದ ಆದರ್ಶವನ್ನು ನೆರೆದಿರುವವರಿಗೆ ತಿಳಿಸಿಕೊಟ್ಟರು ಬಲಿ ಪೂಜೆಯ ನಂತರ ಫಾದರ್ ಸತೀಶ್ ಕುಮಾರ್ ಅನುಗ್ರಹ ಆಶ್ರಮದ ಪ್ರಧಾನ ಗುರುಗಳು ದಿವ್ಯ ಬಲಿ ಪೂಜೆಯನ್ನು ನೆರವೇರಿಸಿಕೊಟ್ಟ ಗುರುಗಳಿಗೆ ಸನ್ಮಾನಿಸಿ, ಎಲ್ಲರಿಗೂ ವಂದನಾರ್ಪಣೆಯನ್ನು ತಿಳಿಸಿದರು.
ವರದಿ-ಮಹಾನ್ ಕೋಟೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ