ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಮೋ ಬ್ರಿಗೇಡ್ 2.0 ಬೈಕ್ ರ್‍ಯಾಲಿ

ಬೀದರ್:ನಮೋ ಬ್ರಿಗೇಡ್ 2.0 ಸದೃಢ ಸಮೃದ್ಧ ಭಾರತಕ್ಕಾಗಿ ಮತ್ತೊಮ್ಮೆ ಮೋದಿ ಎನ್ ನೌಬಾದ್ ದಿಂದ ಗುಂಪುವರೆಗೆ ಬೈಕ್ ರ್‍ಯಾಲಿ ಶ್ರೀ ಚಕ್ರವರ್ತಿ ಸೂಲಿಬೆಲೆ ಸಂಸ್ಥಾಪಕರು ಯುವ ಬ್ರಿಗೇಡ್ ಹಾಗೂ ಖ್ಯಾತ ವಾಗ್ಮಿಗಳು ಬೆಂಗಳೂರು ಅವರಿಂದ ಬೈಕ್ ರ್‍ಯಾಲಿ ಈ ರ್‍ಯಾಲಿಯೂ ನೌಬಾದ್ ದಿಂದ ಪ್ರಾರಂಭವಾಗಿ ಗುಂಪದ ಹತ್ತಿರ ಕಾರ್ಯಕ್ರಮದ ನಂತರ ಕೊನೆಗೊಳ್ಳಲಿದೆ ನೌಬಾದ್ ರಿಂಗ್ ರಸ್ತೆ ಹತ್ತಿರ ಶ್ರೀ ಚಕ್ರವರ್ತಿ ಸೂಲಿಬೆಲೆ ರವರು ಪರಮಪೂಜ್ಯ ಹವಾ ಮಲ್ಲಿನಾಥ ಮಹಾರಾಜರ ದರ್ಶನವನ್ನು ಪಡೆದು ನಂತರ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು ಈ ಸಂದರ್ಭದಲ್ಲಿ ಶ್ರೀ ಶಶಿ ಹೊಸಳ್ಳಿ ನಗರಪಾಲಿಕೆ ಸದಸ್ಯರು ಬೀದರ್,ಶ್ರೀ ರೇವಣಸಿದ್ದಪ್ಪ ಜಲಾದೇರವರು,ಶ್ರೀ ಪಪ್ಪು ಪಾಟೀಲ್ ಖಾನಾಪುರ ಜೈ ಭಾರತ್ ಮಾತಾ ಸೇವಾ ಸಮಿತಿ ಭಾಲ್ಕಿ ಘಟಕ ಅಧ್ಯಕ್ಷರು ಹಾಗೂ ಯುವ ಸಮೂಹ ಅವರ ಜೊತೆಗಿದ್ದರು.
ವರದಿ -ಮಹಾನ್ ಕೋಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ