ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕನ್ನಡ ನಾಡು

ಅಗೋ ನೋಡು ಹಾರುತಿಹ ಹಕ್ಕಿಗಳನು
ಅಗೋ ಕೃಷ್ಣೆ,ತುಂಗಾ,ಭದ್ರಾ,ಕಾವೇರಿಯು
ಮೈತುಂಬಿ ಹರಿಯುತ್ತಿರೋ ನದಿಗಳನು
ಅಗೋ ನೋಡು ಕನ್ನಡನಾಡಿನ ಸೊಬಗನು !!

ಅಗೋ ನೋಡು ಈ ನಾಡಿನ ಕಲ್ಪವೃಕ್ಷವನು
ಅಗೋ ವನ್ಯಮೃಗಗಳ ಕನ್ನಡ ನಾಡು
ಮೈತುಂಬಿ ಕೊಂಡಿವುದು ಅಚ್ಚ ಹಸಿರ ಕಾಡನು
ಅಗೋ ನೋಡು ಕನ್ನಡನಾಡಿನ ಸೊಬಗನು !!

ಅಗೋ ಕನ್ನಡ ತಾಯಿ ಭುವನೇಶ್ವರಿಯ ನಾಡನು
ನೋಡು ವಾಸ್ತುಶಿಲ್ಪದ ತವರಿನ ತೊಟ್ಟಿಲು
ಅಗೋ ವಾಸ್ತುಶಿಲ್ಪದ ತಿರುಳ್ಗನ್ನಡ ಬೀಡನು
ಅಗೋ ನೋಡು ಕನ್ನಡನಾಡಿನ ಸೊಬಗನು !!

ಪಂಪ ರನ್ನ ಪೊನ್ನ ಜನ್ನ ನಾಗಚಂದ್ರರ ನಾಡನು
ಅಗೋ ಜ್ಞಾನಪೀಠ ಪ್ರಶಸ್ತಿ ವಿಜೇತರರು
ನೋಡು ಶಾಸ್ತ್ರೀಯ ಭಾಷೆಯ ಕನ್ನಡವನು
ಅಗೋ ತಿಳಿದುಕೋ ಕನ್ನಡನಾಡಿನ ಸೊಬಗನು !!

ನೋಡು ಹಂಪಿ,ಐಹೋಳೆ,ಪುಲಿಗೆರಿಯನು
ಮಯೂರ,ಪುಲಿಕೇಶಿಯ,ಬಸವಣ್ಣರು,
ನೋಡು ಕಲೆ,ಸಂಸ್ಕೃತಿ,ತವರ ತಿರುಳ್ಗನ್ನಡನು
ಅಗೋ ತಿಳಿದುಕೋ ಕನ್ನಡನಾಡಿನ ಸೊಬಗನು !!

ಅಗೋ ನನ್ನ ಮನ ನೆನದ್ದು ಕೌಜಗದೆಶಂ
ಅಗೋ ನಾ ಪುಟ್ಟಿರೆ ಗನ್ನಡದೆಶಂ ಪುಟ್ಟುವೆ
ನೋಡು ಚಂದದ ಕನ್ನಡ ಸೊಗಸನು
ಅಗೋ ನೋಡು ಕನ್ನಡನಾಡಿನ ಸೊಬಗನು !!
-ಬೆಹಿಮ,

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ