ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮ ಸಮಾರೋಪ ಸಮಾರಂಭ

ಕಲಬುರಗಿ:ಇಲ್ಲಿನ ಕೆಬಿಎನ್ ವಿಶ್ವವಿದ್ಯಾಲಯದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ 5 ದಿನಗಳ ಸ್ವಯಂ ರಕ್ಷಣಾ ಕಾರ್ಯಕ್ರಮವು ಇಂದು ಸಮಾರೋಪಗೊಂಡಿತು.
ಸ್ವಯಂ ರಕ್ಷಣಾ ಕಾರ್ಯಕ್ರಮವು ಪ್ರಾಣಿಶಾಸ್ತ್ರ ಮತ್ತು ಗಣಿತ ವಿಭಾಗಗಳಿಂದ ಜಂಟಿಯಾಗಿ ಆಯೋಜಿಸಲ್ಪಟ್ಟಿತ್ತು.
ಗಿನ್ನಿಸ್ ದಾಖಲೆಕಾರ್ ಬ್ಲಾಕ್ ಬೆಲ್ಟ್ ಸಂತೋಷ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಮೀನಾಕ್ಷಿ,ಬಿ ಬಿ ರಜಾ ಪ್ರೌಢಶಾಲೆಯ ಮೆಹಜ್ಬೀನ್,ಪದವಿ ಸಂಯೋಜಕಿ ಖುದ್ಸಿಯಾ ಪರ್ವೀನ್ ಅತಿಥಿಗಳಾಗಿದ್ದರು.
ಸ್ವಯಂ ರಕ್ಷಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪೈಕಿ ಅಸ್ಮಾ,ಹೀನಾ,ನಿಕಿತಾ,ಅಹ್ಮದಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಉರ್ದು ವಿಭಾಗದ ಸಹಾಯಕ ಪ್ರಾಧ್ಯಪಕ ಡಾ.ಸಮದ್ ಪ್ರಾರ್ಥಿಸಿದರೆ,ಕಾರ್ಯಕ್ರಮದಲ್ಲಿ ಡಾ.ಹೀನಾ ಸ್ವಾಗತಿಸಿದರೆ,ಡಾ.ಸನಾ ಏಜಾಜ್ ವರದಿ ಸಲ್ಲಿಸಿದರು.ಅಫ್ಶಾನ್ ಅಂಜುಮ್ ನಿರೂಪಿಸಿದರೆ ಫೈಝ ನಾಜ್ ವಂದಿಸಿದರು.
ವಿದ್ಯಾರ್ಥಿಗಳು ಕರಾಟೆಯ ಬಹಿರಂಗ ಪ್ರದರ್ಶನ ನೀಡಿದರು.
ಡಾ ಹಮೀದ್ ಅಕ್ಬರ್,ಡಾ ಮೈಮೂನ್,ಡಾ ಅಥರ್,ಡಾ ಅಬ್ರಾರ್,ಡಾ ಜಾವೆದ್ ಡಾ ನಗ್ಮ್,ಡಾ ಸುನಿಲ್,ಡಾ ಮುಜೀಬ್,ಡಾ ಅಬ್ರಾರ್,ಡಾ ಅತಿಯಾ,ಡಾ ಜನಾಬ್,ಡಾ ಸವಿತಾ,ಡಾ ತಬಸ್ಸುಮ್,ಡಾ ಫೆಮಿದ,ಡಾ ನಮ್ರತಾ,ಡಾ.ಮನಿಷಾ,ಡಾ.ಮಿಲನ್,ರಮೇಶ್,ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ:ಅಪ್ಪಾರಾಯ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ