ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕವನದ ಶೀರ್ಷಿಕೆ:ಕನಸು

ದುರಂತ ದುಬಾರಿ ದುನಿಯಾ
ಖುಷಿ ಪಡೆಯಲು ಇದೆ ದುನಿಯಾ
ನೆರಳು ನೀಡುವುದು ವೃಕ್ಷವು
ನೆಮ್ಮದಿ ಕಾಣುತ್ತಿದೆ ಮನದಲ್ಲೇ//

ಮುಂಜಾನೆಯ ಸೊಗಸಾದ ಮಾತು
ಮುಸ್ಸಂಜೆಯ ಕನಸು ಕಣ್ಣಮುಂದೆ ಇತ್ತು
ಕಾಣಿಸಿತ್ತು ಹೂ ಮನಸಿನ ಚುಲುಮೆಯು
ಸೂರ್ಯನ ತಾಪಕೆ ನಾನು ಬೆಂದು ಹೋದೆ//

ನಿನ್ನ ಮಾತಿಗೆ ನಾನು ನಿಷ್ಕಲ್ಮಶವಾಗಿ ಮೌನವಾದೆ
ಮೌನಕ್ಕೆ ಸಿಕ್ಕಿತ್ತು ನಿನ್ನ ಕಲ್ಮಶ ಹೃದಯವಿದು
ಬಹಳ ದೂರದ ಸಮಯಕ್ಕೆ ಹಂಬಲಿಸಿದೆ
ಕಾದು ಕಾದು ಸುತ್ತಾದೆ ನಾನು ಇಂದು//
-ಮಹಾಂತೇಶ ಖೈನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ