ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ,ಕಲೋತ್ಸವ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ
ಬಿದರಕುಂದಿ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ 2023 24 ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ,ಕಲೋತ್ಸವ ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮದ
ದಿವ್ಯಸಾನಿದ್ಯವನ್ನು ಪರಮ ಪೂಜ್ಯ ಶ್ರೀ ಡಾ:ಚನ್ನವೀರದೇವರು ವಹಿಸಿದ್ದರು.
ಅಧ್ಯಕ್ಷರು ಹಾಗೂ ಉದ್ಘಾಟಕರಾಗಿ ಶ್ರೀ ಸಿ.ಎಸ್. ನಾಡಗೌಡ ಸನ್ಮಾನ್ಯ ಶಾಸಕರು ಮುದ್ದೇಬಿಹಾಳ ಮತಕ್ಷೇತ್ರ ಇವರು ಆಗಮಿಸಿದ್ದರು.ಅತಿಥಿಗಳಾಗಿ ಶ್ರೀಮತಿ ರೂಪ ಸಂಗಣ್ಣ ಚಲವಾದಿ ಗ್ರಾಮ ಪಂಚಾಯತಿ ಅಧ್ಯಕ್ಷರು,ಶ್ರೀ ಮತಿ ಗುರುಬಾಯಿ.ನೀ.ಹಿರೇಮಠ
ಗ್ರಾಮ ಪಂಚಾಯತಿ ಉಪಾಧ್ಯಕ್ಷರು,
ಶ್ರೀ ಬಿ.ಹೆಚ್.ಮದ್ನೂರ್ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮುದ್ದೇಬಿಹಾಳ,
ಶ್ರೀ ಬಿ.ಟಿ.ವಜ್ಜಲ್ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷರು ತಾಳಿಕೋಟಿ,ಶ್ರೀ ಬಿ.ಎಸ್.ಹಿರೇಮಠ,ಶ್ರೀ ಎಸ್.ಆರ್.ಸುಲ್ಲಿ,ಶ್ರೀ ಕಾಶಿನಾಥ್ ಸಜ್ಜನ್,ಶ್ರೀ ಎಂ.ಎಸ್.ಕವಡಿಮಟ್ಟಿ
ಶ್ರೀ ಬಿ.ಎಸ್.ಹಿರೇಮಠ ಅವರುಗಳು ಭಾಗವಹಿಸಿದ್ದರು.ಶ್ರೀ ಬಿ.ವೈ.ಕವಡಿ,
ಶ್ರೀ ಸಂಗಮೇಶ್ವರ ಹೊಲ್ದೂರ,
ಶ್ರೀ ಯು‌.ಬಿ.ಧರಿಕಾರ,
ಶ್ರೀಮತಿ ವಿಜಯಲಕ್ಷ್ಮಿ ಚೆಲ್ಲಾಳಶೆಟ್ಟಿ,
ಶ್ರೀ ಬಿ.ಎಸ್.ಹಿರೇಕುರುಬರ,
ಶ್ರೀ ಸಿದ್ದನಗೌಡ ಲಿಂಗದಹಳ್ಳಿ,
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯೊಂದಿಗೆ ಇದರ ಸದ್ಬಳಕೆ ಮಾಡಿಕೊಳ್ಳುವುದರಿಂದ ಶಿಕ್ಷಣದ ಜೊತೆಗೆ ಬೇರೆ ಕ್ಷೇತ್ರಗಳಲ್ಲೂ ಸಾಧನೆ ಮಾಡಬಹುದು
ಸ್ಪರ್ಧೆಗಳನ್ನು ದಿಟ್ಟತನದಿಂದ ಗೆಲ್ಲುವ ಗಟ್ಟಿತನದ
ಆತ್ಮಸ್ಥೈರ್ಯ ಗ್ರಾಮೀಣ ಮಕ್ಕಳಲ್ಲಿ ಇರುತ್ತದೆ ಆದರೆ ಮಾರ್ಗದರ್ಶನದ ಕೊರತೆಯಿಂದ ಬಹಳಷ್ಟು ಪ್ರತಿಭಾವಂತರು ಇದರಿಂದ ವಂಚಿತರಾಗಿದ್ದಾರೆ ಹೀಗಾಗಿಯೇ ಸರ್ಕಾರ ಸುಪ್ತ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಮೂಲಕ ಸಾಧಕರನ್ನಾಗಿಸಲು
ಭಾಷಣ,ಚಿತ್ರಕಲೆ,ಮಣ್ಣಿನಿಂದ ಮೂರ್ತಿಗಳ ತಯಾರಿಕೆ ಧಾರ್ಮಿಕ ಪಠಣ,ರಸಪ್ರಶ್ನೆ ಸೇರಿದಂತೆ, ನೃತ್ಯ,ಹಾಡುಗಾರಿಕೆ,ಯೋಗ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಮಕ್ಕಳು ಸ್ಪರ್ಧಿಸಿ ಉತ್ತಮ ಪ್ರತಿಭೆ ತೋರಿಸಿ ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದ ವರೆಗೂ ಭಾಗವಹಿಸುವ ಅವಕಾಶವಿದ್ದು ತೀರ್ಪುಗಾರರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ನ್ಯಾಯ ನಿರ್ಣಯ ಮಾಡುವಂತೆ ಸನ್ಮಾನ್ಯ ಶಾಸಕರು ಮುದ್ದೇಬಿಹಾಳ ಮತಕ್ಷೇತ್ರದ ಶ್ರೀ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಮಕ್ಕಳಲ್ಲಿ ತಿಳಿಸಿದರು.
ವರದಿ:ಉಸ್ಮಾನ್ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ