ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾಳಿಕಾಂಬಾ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಾಯ ಧನ

ಈ ದಿನ ಹನೂರು ತಾಲೂಕಿನ ಬಂಡಳ್ಳಿ ವಲಯದ ಶ್ರೀ ಕಾಳಿಕಾಂಬಾ ದೇವಸ್ಥಾನದ ಜೀರ್ಣದ್ದಾರಕ್ಕೆ ಶ್ರೀಕ್ಷೇತ್ರದ ಧರ್ಮಸ್ಥಳ ಪೂಜ್ಯ ಧರ್ಮ ಶ್ರೀ ವೀರೇಂದ್ರ ಹಗ್ಗಡೆ ರವರಿಂದ 100000 ಅನುದಾನ ಬಂದಿದ್ದು ವಿತರಿಸಲು ಜಿಲ್ಲಾ ನಿರ್ದೇಶಕರು ಮಾನ್ಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರು ಶ್ರೀ ಮತಿ ಲತಾಬಂಗೇರ ಮೇಡಂ ಹಾಗೂ ತಾಲೂಕಿನ ಯೋಜನಾಧಿಕಾರಿಗಳು ಶ್ರೀ ಪ್ರವೀಣ್ ಕುಮಾರ್ ಡಿ ಡಿಯನು ದೇವಸ್ಥಾನ ಕಮಿಟಿ ಅಧ್ಯಕ್ಷರು ಡಾಕ್ಟರ್ ನಾಗಾಲಿಂಗಪ್ಪ ರವರಿಗೆ ವಿತರಣೆ ಮಾಡಿದರು.ಈ ಸಂಧರ್ಭದಲ್ಲಿ ವಲಯದ ಮೇಲ್ವಿಚಾರಕರು NK ಸುರೇಶ,ಶ್ರೀನಿವಾಸ್ ವಿಶ್ವಕರ್ಮದ ನಿರ್ದೇಶಕರು,ಒಕ್ಕೂಟದ ಅಧ್ಯಕ್ಷರು ಪಾರ್ವತಮ್ಮ,ಶ್ರೀಮತಿ ಶಾಂತಮ್ಮ ಡಾಕ್ಟರ್ ನಾಗಲಿಂಗಪ್ಪ ರವರ ಪತ್ನಿ ನಂಜುಂಡಸ್ವಾಮಿ ಯಜಮಾನ ನಾಗರಾಜಚಾರಿ,ಶಂಭು,ಪ್ರಭುರವರು ನಂಜುಂಡಸ್ವಾಮಿ,ಮಹೇಶ್ ಶಿವಮ್ಮ ಸೇವಾಪ್ರತಿನಿಧಿ ಜಡೇಸ್ವಾಮಿ ವಿ ಎಲ್ ಇ ನಿಸರ್ಗ ಉಪಸ್ಥಿತರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ