ಹಲವು ದಾರಿಗಳು ಒಂದೇ
ಕಂಡಂತೆ ಕಾಣುವುದು
ವಿಹಂಗಮ ಸನಿಹದ
ಸನಿಹದ ಸುಳಿವು
ಮುಂದಿನ ಪದಗಳ ಅರಿವು
ಮಳೆಯ ಹನಿಗಳ ಹಾಗೆ
ಅಂಬರದಿಂದ ಇಳೆಗೆ ತಂಪು
ಸಿಂಚನದ ಲೇಖನ
ಹನಿ ಹನಿ ಹನಿಯಾಗಿ
ಹರಿವು ಹೆಚ್ಚು ಕಣ
ಕಣ ಪದ ಪದ
ನೀ ನಾವ ಅಂದದ
ಪಕೃತಿಯ ಮಡಿಲಲ್ಲಿ
ಮರೆಯಾದೆ…
-ಚೇತನ್ ಕುಮಾರ್ ಎಂ,ಕೆ, ಮೈಸೂರು.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಹಲವು ದಾರಿಗಳು ಒಂದೇ
ಕಂಡಂತೆ ಕಾಣುವುದು
ವಿಹಂಗಮ ಸನಿಹದ
ಸನಿಹದ ಸುಳಿವು
ಮುಂದಿನ ಪದಗಳ ಅರಿವು
ಮಳೆಯ ಹನಿಗಳ ಹಾಗೆ
ಅಂಬರದಿಂದ ಇಳೆಗೆ ತಂಪು
ಸಿಂಚನದ ಲೇಖನ
ಹನಿ ಹನಿ ಹನಿಯಾಗಿ
ಹರಿವು ಹೆಚ್ಚು ಕಣ
ಕಣ ಪದ ಪದ
ನೀ ನಾವ ಅಂದದ
ಪಕೃತಿಯ ಮಡಿಲಲ್ಲಿ
ಮರೆಯಾದೆ…
-ಚೇತನ್ ಕುಮಾರ್ ಎಂ,ಕೆ, ಮೈಸೂರು.
ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions