ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭಾವಪೂರ್ಣ ಶ್ರದ್ದಾಂಜಲಿ

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದ ಶ್ರೀ ಮಾರುತೇಶ್ವರ ದೇವಾಲಯದ ಹಿರಿಯ ಅರ್ಚಕರಾಗಿದ್ದ ಯಮನಪ್ಪ ಸುಂಕಲಪ್ಪ ನಾರಾಯಣಪ್ಪ ಪೂಜಾರಿ ಇವರು ತಿಮ್ಮಾಪುರ ಗ್ರಾಮದಲ್ಲಿ 03 04 2024 ರಂದು ಮುಂಜಾನೆ 9:30 ಗಂಟೆಗೆ ವಯೋ ಸಹಜ ಕಾಯಿಲೆಯಿಂದ ನಿಧನರಾದರೆಂದು ಕುಟುಂಬದ ಮೂಲಗಳು ತಿಳಿಸಿವೆ ಮೃತ ರಿಗೆ 91 ವರ್ಷ ವಯಸ್ಸಾಗಿತ್ತು ಮೃತರು ತಿಮ್ಮಪುರ ಗ್ರಾಮದ ಶ್ರೀ ಮಾರುತೇಶ್ವರ ದೇವಾಲಯದ 40ಕ್ಕೂ ಹೆಚ್ಚು ವರ್ಷಗಳಿಂದ ಪೂಜಾರಿಕೆಯ ಕಾರ್ಯವನ್ನು ಮಾಡುತ್ತಾ ದೇವಸ್ಥಾನದ ಹಲವಾರು ಮಾಹಿತಿಗಳನ್ನು ಬರುವ ಭಕ್ತರಿಗೆ ಹಾಗೂ ಯುವಕರಿಗೆ ತಿಳಿಸುತ್ತಾ ಯುವಕರಿಗೆ ಮಾರ್ಗದರ್ಶಿಕರಾಗಿದ್ದಲ್ಲದೆ ದೇವಸ್ಥಾನದ ಅಭಿವೃದ್ಧಿಗೆ ಅವರ ಅನುಪಮ ಸೇವೆ ಶ್ಲಾಘನೀಯವಾಗಿದೆ ಎನ್ನುತ್ತಾರೆ.
ಮೃತರು ಪತ್ನಿ ಫಕೀರವ್ವ ಪುತ್ರರಾದ ಹನುಮಂತ ಬಸವರಾಜ ಪುತ್ರಿ ಹನುಮವ್ವ ಅಳಿಯ ವೆಂಕಪ್ಪ ಸೇರಿದಂತೆ ಸೊಸೆಯಂದಿರು ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಸಂತಾಪ ಮೃತರ ಅಂತ್ಯಕ್ರಿಯೆಯು ಸಾಯಂಕಾಲ 4:00ಗೆ ತಿಮ್ಮಾಪುರ ಗ್ರಾಮದಲ್ಲಿ ಜರುಗಿತು.

ಸಂತಾಪ:
ಮೃತರ ನಿಧನಕ್ಕೆ ಅಮರಾವತಿ ಗ್ರಾಮ ಪಂಚಾಯತಿ ಅಧ್ಯಕ್ಷರು,ಉಪಾಧ್ಯಕ್ಷರು,ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ತಿಮ್ಮಾಪುರ ಗ್ರಾಮದ ಗುರುಹಿರಿಯರು ಯುವಕ ಮಿತ್ರರು ಹಾಗೂ ಗ್ರಾಮದ ಯುವಕ ಸಂಘಗಳು ಹಾಗೂ ಶ್ರೀ ಶಕ್ತಿ ಸಂಘಗಳು ಪದಾಧಿಕಾರಿಗಳು ಸಂತಾಪವನ್ನು ಸೂಚಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ