ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಳೆ ಬಂದರೆ ರಸ್ತೆಯಲ್ಲಿ ನರಕ ದರ್ಶನ

ಸಂಬಂಧಪಟ್ಟ ಅದಿಕಾರಿಗಳ ವಿರುದ್ದ ವಾಹನ ಸವಾರರು, ಗ್ರಾಮಸ್ಥರ ಅಕ್ರೋಶ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನದ್ಯಾಂತ ಶನಿವಾರ ರಾತ್ತಿ ಸಾಧರಣ ಮಳೆ ಆಗಿರುವುದರಿಂದ ತಾಲೂಕಿನ ಅಯ್ಯನಹಳ್ಳಿ ಗ್ರಾಮದ ರೈಲ್ವೆ ಬಿಡ್ಜ್ ಬಳಿ ಸುಮಾರು 15 ವರ್ಷದಿಂದ ಮಳೆ ಬಂದರೆ ಸಾಕು ಈ ರಸ್ತೆ ತಗ್ಗು ಗುಂಡಿಗಳಿಲ್ಲಿ ಮಳೆ ನೀರು ನಿಂತು ಸಣ್ಣ ಕೆರೆಯಂತೆ ನೀರು ತುಂಬಿ ಬಿಡುತ್ತದೆ ಪ್ರತಿದಿನ ನಿತ್ಯ
ಈ ರಸ್ತೆಯಲ್ಲಿ ಓಡಾಡುವ ಅಯ್ಯನಹಳ್ಳಿ ಗ್ರಾಮಸ್ಥರು, ತಮ್ಮ ತಮ್ಮ ಹೊಲಗಳಿಗೆ ಹೋಗುವಾಗ ಮತ್ತು ಅಯ್ಯನಹಳ್ಳಿಯಿಂದ ಕನ್ನಕಟ್ಟಿ, ಆಲದಳ್ಳಿ , ಮತ್ತಳ್ಳಿ, ಗ್ರಾಮಸ್ತರು ತಮ್ಮ ಗ್ರಾಮಗಳಿಗೆ ತಲುಪಲು ಇದೇ ರಸ್ತೆಯ ಮೂಲಕ ಈ ರಸ್ತೆಯಲ್ಲಿ ಎಷ್ಟೋ ಬೈಕ್ ಸವಾರರು ಈ ರಸ್ತೆಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡು ಹಾನಿಗಳಿಗೆ ಒಳಗಾಗಿದ್ದಾರೆ ಅದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ
ಈ ರಸ್ತೆಯ ತಗ್ಗು ಗುಂಡಿಗಳು ಮುಚ್ಚಿಸುವುದಕ್ಕೆ ಮುಂದಾಗುತ್ತಿಲ್ಲ ಸಾರ್ವಜನಿಕರು ಓಡಾಡಲು ಸ್ವಚ್ಛತಾ ರಸ್ತೆಯನ್ನಾಗಿ ನಿರ್ಮಾಣ ಮಾಡಿ ಕೊಡಲು ಸಂಬಂಧಪಟ್ಟ ಅಧಿಕಾರಿಗಳು, ಶಾಸಕರಾಗಲಿ, ಗ್ರಾಮ ಪಂಚಾಯತಿ ಅಭಿವೃಧ್ದಿ ಅಧಿಕಾರಿಗಳಾಗಲಿ , ಜನಪ್ರತಿನಿಧಿಗಳಾಗಲಿ, ಮಾತ್ರ ಇತ್ತ ಕಡೆ ಗಮನಹರಿಸುತ್ತಿಲ್ಲ ಸುಮಾರು ವರ್ಷಗಳಿಂದ ಇಲ್ಲಿನ ಪರಿಸ್ಥಿತಿ ನೋಡಿದ್ದರು ಸಮೇತ ನೋಡದ ಹಾಗೆ ಅಧಿಕಾರಿಗಳು ಜನಪ್ರತಿನಿಧಿಗಳು ಕಣ್ಣು ಮುಚ್ಚಿಕೊಂಡು ಓಡಾಡುತ್ತಾರೆ ಅನಿಸುತ್ತದೆ
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಎಚ್ಚತ್ತಿಕೊಂಡು ಈ ರಸ್ತೆ ಯಲ್ಲಿ ಬೈಕ್ ಸವಾರರು , ರೈತರು ತಮ್ಮ ತಮ್ಮ ಹೊಲಗಳಿಗೆ ಓಡಾಡಲು ಈ ರಸ್ತೆ ಈಗ ತುಂಬಿದ ಕೆರೆಯಾಗಿದೆ ಈ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುತ್ತಿದ್ದಾರೆ ಈ ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಅತೀ ಶೀಘ್ರದಲ್ಲಿ ಮುಚ್ಚಿ ಸ್ವಚ್ಛತೆ ರಸ್ತೆಯನ್ನಾಗಿ ನಿರ್ಮಾಣ ಮಾಡಿ ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಮ್ಮ ಕಚೇರಿಯ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಸಾರ್ವಜನಿಕರು ಅಯ್ಯನಹಳ್ಳಿ ಗ್ರಾಮಸ್ಥರಾದ ಅಟೋ ರಾಜ, P ಸಂತೋಷ , A ಪ್ರಕಾಶ , S ಕೊಟ್ರೇಶಿ , ರವಿ ಕುಮಾರ , ಕನ್ನಕಟ್ಟಿ ಶಿವಮೂರ್ತಿ ,ರಾಮಚಂದ್ರಪ್ಪ, ಕರೇಗೌಡ ರವರು ಪತ್ರಿಕೆಯೊಂದಿಗೆ ಮಾತನಾಡಿ ಸಂಬಂಧಪಟ್ಟ ಅಧಿಕಾರಿಗಳ ವಿರುಧ್ದ ಅಕ್ರೋಶ ವ್ಯಕ್ತಪಡಿಸಿದರು.

ವರದಿ ಶಶಾಂಕ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ