ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿಗ್ಗಾಂವ ಸವಣೂರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಎಸ್ ಐ ಆರ್ ಕಾರ್ಯಾಗಾರ

ಇಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಶಿಗ್ಗಾಂವ ಸವಣೂರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬಿ ಎಲ್ ಎ -2 ರವರಿಗೆ ಎಸ್ ಐ ಆರ್ (SIR) ಕಾರ್ಯಾಗಾರವನ್ನು ಗುಜರಾತ್ ಶಾದಿ ಮಹಲ್ ನಲ್ಲಿ ನಡೆಸಲಾಯಿತು.

ಶಿಗ್ಗಾಂವ್ ಸವಣೂರ ಶಾಸಕರು ಶ್ರೀ ಯಾಸೀರ್ ಖಾನ್ ಪಠಾಣ್ ರವರು ಪ್ರತಿಯೊಬ್ಬ ಬಿ ಎಲ್ ಎ ಎಸ್ ಐ ಆರ್ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು ನಿಮ್ಮ ಬೂತ್ ನಲ್ಲಿ ಯಾವುದೇ ನಮ್ಮ ವೋಟರ್ ಗಳು ರದ್ದಾಗಬಾರದು ಅದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಪ್ರತಿಯೊಬ್ಬರಿಗೆ ಎಸ್ ಐ ಆರ್ ಬಗ್ಗೆ ಪೂರ್ಣ ಮಾಹಿತಿ ಕೊಟ್ಟು ಅವರ ವೋಟರ್ ನೋಂದಣಿಯನ್ನು ಮಾಡಿಸಬೇಕು ಎಂದು ಹೇಳಿದರು
ಜಿಲ್ಲಾ ಅಧ್ಯಕ್ಷರು ಶ್ರೀ ಸಂಜೀವ ಕುಮಾರ ನೀರಲಗಿ ಮೊದಲನೆಯದಾಗಿ ಬಿ ಎಲ್ ಎ ಗಳ ಕೆಲಸವನ್ನು ಏನೇನು ಎಂದು ತಿಳಿದುಕೊಳ್ಳಬೇಕು ಒಂದು ಬೂತ್ ನಲ್ಲಿ ಪಕ್ಷ ಗೆಲ್ಲಬೇಕೆಂದರೆ ಬಿ ಎಲ್ ಎ ಗಳ ಮಹತ್ವ ಮತ್ತು ಕೆಲಸ ಬಹಳಷ್ಟು ಇದೆ ಬಿ ಎಲ್ ಎ ಗಳು ತಮ್ಮ ಬೂತ್ ನಲ್ಲಿ ಎಷ್ಟು ವೋಟರ ಗಳಿವೆ ಯಾವುದು ಹೊಸದಾಗಿ, ರದ್ದು ಯಾಗಿರುವ ಹಾಗೂ ವರ್ಗಾವಣೆಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರಬೇಕು ಬೂತ್ ಗೆಲ್ಲಬೇಕು ಅಂದರೆ ಬಿ ಎಲ್ ಎಗಳು ಹಾಗೂ ಅಧ್ಯಕ್ಷರು ಪ್ರಾಮಾಣಿಕವಾಗಿ ಕೆಲಸಮಾಡಿ ಪಕ್ಷವನ್ನು ಗೆಲ್ಲಸಬೇಕು ,ಉಪನ್ಯಾಸಕರು ಮುತ್ತುರಾಜ್ ರವರು ಎಸ್ ಐ ಆರ್ ಬಗ್ಗೆ ಸವಿಸ್ತಾರವಾಗಿ ವಿವರಣೆ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಮೆಹರವಾಡೆ, ರಮೇಶ್ ಹರಿಜನ್ ಸವಣೂರ ಬ್ಲಾಕ್ ಅಧ್ಯಕ್ಷರು, ಶಿಗ್ಗಾಂವ ಗ್ಯಾರೆಂಟಿ ಅಧ್ಯಕ್ಷರು ಎಸ್ ಎಫ್ ಮಣಿಕಟ್ಟಿ, ಸವಣೂರ ಗ್ಯಾರೆಂಟಿ ಅಧ್ಯಕ್ಷರು ಸುಭಾಶ ಮಜಗಿ ಶಂಕ್ರಗೌಡ ಪಾಟೀಲ, ಶಂಬು ಆಜೂರ್, ಮಹಾಂತೇಶ್ ಸಾಲಿ, ಬಾಬರ ಬೊವಾಜಿ, ಎಂ ಜೆ ಮುಲ್ಲಾ ಹಾಗೂ
241 ಬಿ ಎಲ್ ಎ 2 ಗಳು ಮತ್ತು ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.

ವರದಿ ಬಸವರಾಜ ಎಸ್. ಎನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!