
ಬಾಗಲಕೋಟೆ: ಎಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಬಾಗಲಕೋಟೆ ನೂತನವಾಗಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಬಸವರಾಜ ಧರ್ಮಂತಿ ಅವರಿಗೆ ಬಿ.ಎಂ. ಪಾಟೀಲ ( ರಾಜ್ಯ ವಕ್ತಾರರು ) ,ಜಿಲ್ಲಾ ಘಟಕದ ವತಿಯಿಂದ ಗಣೇಶ ನಾಯಕ, ಸಂಜುಗೌಡ, ನಿಂಬಯ್ಯ ಕುಲಕರ್ಣಿ ಮತ್ತು ನರಸಾಪುರ ಗ್ರಾಮ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕರ್ತರು ,ಹಿತೈಷಿಗಳು
ಶುಭಾಶಯವನ್ನು ಕೋರಿದ್ದಾರೆ.
- ಕರುನಾಡ ಕಂದ
