ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿದ್ಯೆಯ ಒಂದು ಆಸ್ತಿ: ಶ್ರೀಮತಿ ಡಿ ಶಿರೋಮಣಿ ಮಾತೆಯವರು

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಟ್ಟಣದಲ್ಲಿರುವ ಆರ್ ಡಿ ಇ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಕ್ರೈಸ್ತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2022 -2023 ಸಾಲಿನ 7ನೆ ವರ್ಗದ ಮಕ್ಕಳ ಬೀಳ್ಕೊಡುವ ಸಮಾರಂಭದ ಘನ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಡಿ ಶಿರೋಮಣಿ ಮಾತೆಯವರು ತಮ್ಮ ಅಧ್ಯಕ್ಷತೆಯ ಭಾಷಣದಲ್ಲಿ ಶಿಕ್ಷಕರ ಹಾಗೂ ಮಕ್ಕಳನ್ನು ಉದ್ದೇಶಿಸಿ ವಿದ್ಯೆಯ ಒಂದು ಆಸ್ತಿಯೆಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರಾದ ಆರ್ ಎಸ್ ಮಂಗಳೂರು ಅವರು ಸಂಸ್ಥೆಯವರ ಸಹಕಾರದಿಂದ ಹಾಗೂ ಶಾಲೆಯ ಶಿಕ್ಷಕರ ಶ್ರಮದಿಂದ 39 ವಿದ್ಯಾರ್ಥಿಗಳನ್ನು ಹೊಂದಿದ ಈ ಶಾಲೆಯು ಇಂದಿನ ದಿನ 148 ಮಕ್ಕಳ ಗಡಿ ದಾಟಿದೆ. ಇಂಥ ವಿಷಯವನ್ನು ಹೇಳಲು ಬಹಳ ಸಂತೋಷವೆ ಅನಿಸುತ್ತದೆ ಎಂದು ಮಾತನಾಡಿದರು. ಮುಂಬರುವ ದಿನಗಳಲ್ಲಿ ಶಾಲೆವು 250 ಮಕ್ಕಳ ಗುರಿ ತಲುಪುವ ಶ್ರಮವನ್ನು ವಹಿಸುತ್ತೇವೆ. ಮುಖ್ಯ ಅತಿಥಿಗಳಾಗಿ ಐಸಿ ಪೂಜಾರಿ ಗುರುಗಳು ಸಂಸ್ಥೆಯ ಸಹಕಾರದಿಂದ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಮಕ್ಕಳಿಗೆ ಸಾಧ್ಯವಾಗಿದೆ ಎಂದು ಹೇಳಿದರು .ಮುಖ್ಯ ಗುರುಗಳಾದ ಶ್ರೀ M A ನಾಯ್ಕೋಡಿ ಶ್ರೀಮತಿ ಎಲ್ ಎನ್ ಗೌರೀಶ್ ಶ್ರೀ ಎಸ್ ಬಿ ಗದ್ಯಾಳ ಶ್ರೀ ಎಂ ಎನ್ ಕೊರೇನವರ್ ಶ್ರೀ ಎಸ್ ಎಸ್ ನಿವರ್ಗಿ ಶ್ರೀ ವೈ ಎಂ ಬಾಗೇವಾಡಿ ಉಪಸ್ಥಿತರಿದ್ದರು.

ವರದಿ. ಅರವಿಂದ್ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ