ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸರಳವಾಗಿ ನಡೆದ ರಾಜೂಗೌಡರ ಪುಣ್ಯ ಸ್ಮರಣೆ

ಹನೂರು :ವಿಧಾನಸಭಾ ಕ್ಷೇತ್ರದಲ್ಲಿ ತನ್ನದೆ ಆದ ರೀತಿಯಲ್ಲಿ ಅಭಿವೃದ್ಧಿ ಮಾಡಿದ
ಮಾಜಿ ಸಚಿವ ದಿವಂಗತ ರಾಜೂಗೌಡರ ಪುಣ್ಯಸ್ಮರಣೆ ಮಾಡುವುದೆ ನಮ್ಮೆಲ್ಲರ ಪುಣ್ಯದ ಕೆಲಸ ಎಂದು ಶಾಸಕ ಆರ್ ನರೇಂದ್ರ ತಿಳಿಸಿದರು . ದೊಡ್ಡಿಂದುವಾಡಿ ಗ್ರಾಮದಲ್ಲಿ ನಡೆದ ಹತ್ತೊಂಬತ್ತನೆ ವರ್ಷದ ಪುಣ್ಯಸ್ಮರಣೆಗೆ ಆಗಮಿಸಿರುವ ಎಲ್ಲಾ ಅಭಿಮಾನಿಗಳಿಗೂ ಕಾರ್ಯಕರ್ತರಿಗೂ ತಿಳಿಸುವುದೆನೆಂದರೆ ನಮ್ಮ ತಂದೆಯವರ ಮಾಡಿರುವ ಅಭಿವೃದ್ಧಿ ಕೆಲಸ ಮತ್ತು ನೇರ ನುಡಿಗೆ ನಿವೇಲ್ಲ ಕೊಡುವ ಗೌರವ ಅಪಾರವಾದುದ್ದು ನೀತಿ ಸಂಹಿತೆ ಯಾಗುತ್ತದೆ ಎಂಬ ಮನೋಭಾವದಿಂದ ಸರಳವಾಗಿ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಮಾಡೋಣ ಎಂದು ತಿಳಿಸಿದರು .ಇದೇ ಸಮಯದಲ್ಲಿ ಯುವ ಮುಖಂಡ ನವನೀತ್ ಗೌಡ, ಹನೂರು ಬ್ಲಾಕ್ ಅಧ್ಯಕ್ಷ ಮುಕುಂದ ವರ್ಮ,ಸಿದ್ದರಾಜನಾಯಕ ,ಪ್ರವೀಣ್ ,ಹಿರಿಯ ವಕೀಲರಾದ ಎಸ್ ನಾಗರಾಜು ,ಅಶೋಕ ಕುಮಾರ್ ,ಮುಖಂಡರುಗಳಾದ ಲೋಕೇಶ್ ,ನಟರಾಜು‌,ಸಂಪತ್ ಕುಮಾರ್ ,ಸೇರಿದಂತೆ ಇತರರು ಹಾಜರಿದ್ದರು.ಇದೆ ಸಮಯದಲ್ಲಿ ಎಲ್ಲಾರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಯಿತು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ