ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೆರೆ ಅಭಿವೃದ್ಧಿಯಲ್ಲಿ ಕಳಪೆ ಕಾಮಗಾರಿ ಕಂಡು ರೈತರ ಆಕ್ರೋಶ

ವಿಜಯನಗರ ಜಿಲ್ಲೆ ಕೊಟ್ಟೂರು
ತಾಲೂಕು ಹಿರೇವಡ್ಡರಹಳ್ಳಿ ಗ್ರಾಮದ ಕೆರೆ

ಕೆರೆ ವಿಸ್ತೀರ್ಣ ಸುಮಾರು 251 ಎಕ್ಕರೆ ಇದ್ದು ಕೆರೆಯ ಒಟ್ಟು ಎರಡುವರೆ ಕಿಲೋಮೀಟರ್ ಇರುತ್ತದೆ ಇದಕ್ಕೆ ಯಾವುದೇ ರೀತಿಯ ನಾಮ ಫಲಕವಾಗಲಿ ಇರುವುದಿಲ್ಲ.

ಹಿರೇವಡ್ರಳ್ಳಿ ಗ್ರಾಮದ ಊರಿನ ಮುಖಂಡರಿಗೂ ಹಾಗೂ ಬಾವಿ ತೋಟಮ್ಮ ಕೆರೆ ಅಭಿವೃದ್ಧಿ ಸಂಘಕ್ಕು ಗಮನವಿಲ್ಲದೆ. ಇವರ ಮನ ಬಂದಂತೆ ಇದ್ದ ಏರಿಯನ್ನು ಕಿತ್ತುಹಾಕಿ ಜಂಗಲ್ ಕಟಿಂಗ್ ಆಗಿಲ್ಲ ಈ ತರ ಕಳಪೆ ಕಾಮಗಾರಿಕೆಯಿಂದ ಇಲ್ಲಿ ಸಾವಿರಾರು ಎಕ್ಕರೆ ರೈತರ ಭೂಮಿಗಳಿವೆ ಕೆರೆ ವಡ್ದು ಒಡೆದರೆ ರೈತರಿಗೆ ಅಪಾರ ನಷ್ಟವಾಗುತ್ತದೆ.

ಹೀಗಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಳಪೆ ಕಾಮಗಾರಿಯ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸುವಂತೆ ಇಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂ ಕುಮಾರಸ್ವಾಮಿ ತಾಲೂಕು ದಂಡಾಧಿಕಾರಿಗಳು ಹಾಗೂ ಅಧಿಕಾರಿಗಳಾದ ರುದ್ರೇಶ್ ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ಕೊಡಬೇಕು.ಇಲ್ಲದಿದ್ದರೆ ರೈತರಲ್ಲ ಸೇರಿ ಉಗ್ರವಾದ ಹೋರಾಟ ಮಾಡುತ್ತೇವೆ.

ಈ ಸಂದರ್ಭದಲ್ಲಿ ಪ್ರಮುಖ ಮುಖಂಡರು ಗೋಪಿನಾಥ್,ಕಲ್ಲೇಶ್ ಗೌಡ್ರು,ದಂಡಪ್ಪ,ರುದ್ರೇಶ್ ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ವರದಿ ಚಿಗಟೇರಿ ಜಯಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ