ಬೀದರ್:ಶ್ರೀ ಶಾಂತಿಕಿರಣ ಚಾರಿಟೇಬಲ್ ಟ್ರಸ್ಟ್ (ರಿ) ಅಡಿಯಲ್ಲಿ ಬರುವ ಶ್ರೀ ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜು ಬೀದರನಲ್ಲಿ ದಿನಾಂಕ:-04/04/2023 ರಂದು ಶ್ರೀ ಮಹಾವೀರ ಜಯಂತಿಯನ್ನು ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿಯಾದ ಕಲ್ಪನಾ ಮಠಮತಿಯವರು ಮಹಾವೀರರ ಪೋಟೊಕ್ಕೆ ಪೂಜಿ ಸಲ್ಲಿಸಿದರು, ಮತ್ತು ಪ್ರಾಚಾರ್ಯರರಾದ ಮಂಗಲಾ ಎನ್.ಎಮ್. ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
