ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಾಸಕ ಬಿ.ಹರ್ಷವರ್ಧನ ನಂಜನಗೂಡಿನಲ್ಲಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ…ಜನರಿಂದ ಸನ್ಮಾನ

ನಂಜನಗೂಡು ತಾಲೂಕಿನ ಜನ ಸೇವಕ ನೆಚ್ಚಿನ ನಾಯಕ ಶಾಸಕ ಬಿ.ಹರ್ಷವರ್ಧನ ರವರು ನಂಜನಗೂಡು ಪಟ್ಟಣದ ಮೊದಲನೇ ವಾರ್ಡ್ ಹಳ್ಳದ ಕೇರಿ ಯಲ್ಲಿ ಶ್ರೀ ಕಂಠೇಶ್ವರ ದೇವಸ್ಥಾನದಲ್ಲಿ ಆಶೀರ್ವಾದ ಪಡೆದ ಬಳಿಕ ಬಿರುಸಿನ ಚುನಾವಣಾ ಪ್ರಚಾರ ಮಾಡಿದರು. ಈ ಸಂಧರ್ಭದಲ್ಲಿ ತಮ್ಮ ಕಷ್ಟ ಕಾರ್ಪಣ್ಯಗಳು ಹೇಳಿಕೊಂಡ ಜನತೆಗೆ ಮುಂದಿನ ದಿನಗಳಲ್ಲಿ ಮಾಡಿಕೊಡುವ ಭರವಸೆ ಹರ್ಷವರ್ಧನ್ ರವರು ನೀಡಿದರು.
ಈ ಸಂಧರ್ಭದಲ್ಲಿ ಜಯದೇವ, ಅಧ್ಯಕ್ಷರು ವಿನಯ್,ಮಾಜಿ ಅಧ್ಯಕ್ಷ ಖಾದಿ ಬೋರ್ಡ್ ಕೃಷ್ಣಪ್ಪ ಗೌಡ ,ನಗರಸಭೆ ಅಧ್ಯಕ್ಷ ,ಮಹದೇವಸ್ವಾಮಿ ಬಿಜೆಪಿ ಮುನ್ಸಿಪಾಲ್,ಮಹಿಳೆ ಸದಸ್ಯೆ 15 ನೇವಾರ್ಡ್ ಮಹದೇವಮ್ಮ ವಿಜಯಲಕ್ಷ್ಮಿ 27 ನೇವಾರ್ಡ್ ಸದಸ್ಯೆ ನಗರ ಸಭೆ ಪಂಚಾಯಿತಿ,ಅನಂತು ಮಂಜುಳಾ 19 ನೇ ವಾರ್ಡ್ ನೀಲಕಂಠ ನಗರ ನಗರಸಭೆ ಪಂಚಾಯಿತಿ. ಹಾಗೂ ಏನ್.ರಿಯಾಝ್ ಅಹ್ಮದ್,ಮೈನಾರಿಟಿ ಪ್ರೆಸಿಡೆಂಟ್ ಹಾಗೂ
ಬಿಜೆಪಿ ಕಾರ್ಯಕರ್ತರು ಹಾಗೂ ಹರ್ಷವರ್ಧನ ಅವರ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರು ಇರದ್ದರು.

ವರದಿ :ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ