ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೆ.ಎಂ.ತಿಮ್ಮರಾಯಪ್ಪನವರಿಗೆ ಬೇಷರತ್ ಅಗಿ ಬೆಂಬಲ ಸೂಚಿಸಬೇಕು:ಸಿ.ಕೆ ತಿಪ್ಪೇಸ್ವಾಮಿ

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದಲಿತ ಪರ ಸಂಘಟಗಳು ಒಟ್ಟುಗೂಡಿ ಪಾವಗಡ ತಾಲೂಕಿನ ಜಾತ್ಯಾತೀತ ಜನತಾದಳ ಅಭ್ಯರ್ಥಿಯಾದ ಕೆ.ಎಂ ತಿಮ್ಮರಾಯಪ್ಪನವರಿಗೆ ಬೇಷರತ್ ಅಗಿ ಬೆಂಬಲ ಸೂಚಿಸಬೇಕಾಗಿ ಸಿ.ಕೆ.ತಿಪ್ಪೇಸ್ವಾಮಿ ಅವರು ವ್ಯಕ್ತಪಡಿಸಿದರು ನಂತರ ಮಾದಿಗ ದಂಡೋರ ಜಿಲ್ಲಾ ಸಂಘಟನೆಯ ಅಧ್ಯಕ್ಷರು‌ ವಳ್ಳುರು ನಾಗೇಶರವರು ಸಹ ತಮ್ಮ ಸಂಘಟನೆಯ ಪರವಾಗಿ ಜೆಡಿಎಸ್ ಪಕ್ಷಕ್ಕೆ ಬೆಂಬಲವನ್ನು ಸೂಚಿಸಿದರು ನಂತರ ಮಾತನಾಡಿದ HRFDl ಅಧ್ಯಕ್ಷರಾದ ಹನುಮಂತರಾಪ್ಪನವರು ಸಹ ಮಾತನಾಡಿ ಬೆಂಬಲವನ್ನು ಸೂಚಿಸಿದ್ದು ನಂತರ ಮಾತನಾಡಿದ ದಲಿತ ಮುಖಂಡರಾದ ಕೃಷ್ಣಮೂರ್ತಿ ರವರು ದಲಿತರಿ ದೇವೆಗೌಡರ ಮತ್ತು ಕುಮಾರ ಸ್ವಾಮಿ ರವರು ನೀಡಿದ ಕೊಡುಗೆಗಳನ್ನು ವಿವರಿಸುವ ಮೂಲಕ ಎಲ್ಲಾ ದಲಿತ ಪರ ಸಂಘಟನೆಗಳು ಬೆಂ‌ಬಲ ನಿಡಬೇಕೆಂದು‌ ಮನವಿ ಮಾಡಿದರು ಈ ಸಂದರ್ಭದಲ್ಲಿ ತಾಲ್ಲೂಕಿನ ದಲಿತ ಮುಖಂಡರುಗಳಾದ ಮಂಗಳಾವಡ ಮಂಜಣ್ಣ,ಬಿ.ಹೋಸಹಳ್ಳಿ ಮಲ್ಲಿರ್ಜುನ,ವಕೀಲರಾದ ಹನುಮಂತರಾಯಪ್ಪ ,ವಳ್ಳೂರು ನಾಗೇಶ,ನರಸಿಂಹಪ್ಪ,ಎಂ.ಕೆ.ನಾರಾಯಣಪ್ಪ ಇನ್ನೂ ಆನೇಕ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ