ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸೆಪ್ಟೆಂಬರ್ 30 ವೇಳೆಗೆ 2000 ರೂಪಾಯಿ ನೋಟ್ ಬ್ಯಾನ್ ಗೆ ಗಡುವು ನೀಡಿದ ಆರ್.ಬಿ.ಐ..!

ನವದೆಹಲಿ: 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ದೆಹಲಿ ಸರ್ಕಾರ ಹಿಂಪಡೆಯಲು ಆರ್.ಬಿ.ಐ ನಿರ್ಧಾರ ಕೈಗೊಂಡಿದೆ.ಕಾನೂನಾತ್ಮಕ ಈ 2000 ರೂಪಾಯಿ ನೋಟುಗಳು ಬ್ಯಾನ್ ಮಾಡಲಾಗುವುದು ಎಂದು ಆರ್.ಬಿ.ಐ.ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
2000 ರೂಪಾಯಿ ಮುಖಬೆಲೆಯ ನೋಟುಗಳು ಹೊಂದಿರುವವರು ನಿಮ್ಮ ಬ್ಯಾಂಕ್ ಗಳಿಗೆ ವಾಪಾಸು ನೀಡಲೂ ಸೆಪ್ಟೆಂಬರ್ 30 ವರೆಗೆ ಕಾಲಾವಕಾಶ ನೀಡಲಾಗಿದೆ.
ನೋಟು ಬಳಕೆ ಕುಸಿತ:
ಪ್ರಕಟಣೆಯಲ್ಲಿ ತಿಳಿಸಿದ ಆರ್.ಬಿ.ಐ ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ಕಾರಣ 2000 ಸಾವಿರ ರೂಪಾಯಿಯನ್ನು ಪರಿಚಯಿಸಲಾಗಿತ್ತು.
2018-19 ರಲ್ಲಿ 2000 ರೂಪಾಯಿ ಮುಖಬೆಲೆಯ ನೋಟುಗಳು ಮುದ್ರಣವನ್ನು ನಿಲ್ಲಿಸಲಾಗಿದೆ,ಬ್ಯಾಂಕುಗಳಲ್ಲಿ 2017 ರಲ್ಲಿ ಶೇಕಡ 89 ರಷ್ಟು ನೋಟುಗಳನ್ನು ಮಾರ್ಚ್ ಕ್ಕಿಂತ ಮೊದಲು ನೀಡಲಾಗಿತ್ತು. ಚುನಾವಣೆಯಲ್ಲಿರುವ ಈ ನೋಟುಗಳನ್ನು ಮೌಲ್ಯವು 6.73 ಲಕ್ಷ ಕೋಟಿ ರೂಪಾಯಿಯಿಂದ 3.62 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ.ಅಂದರೆ ಶೇಕಡ 37.3 ರಿಂದ 10.8% ಗೆ ಇಳಿದಿದೆ ಎಂದು ಆರ್.ಬಿ.ಐ. ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

-ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ