ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಿಕ್ಷಕಿಯ ಸರಗಳ್ಳತನ ಪ್ರಕರಣ ಭೇದಿಸಿದ ಮುಂಡಗೋಡ ಪೊಲೀಸರು

ಸದರಿ ಪ್ರಕರಣವನ್ನು ಭೇದಿಸಲು ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಹಾಗೂ ಏಚ್ ಟಿ ಜಯಕುಮಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ಗಣೇಶ್ ಕೆ ಎಲ್ ಡಿ ಎಸ್ ಪಿ ಶಿರಸಿರವರ ಮಾರ್ಗದರ್ಶನದಲ್ಲಿ ಶ್ರೀ ಸಿದ್ದಪ್ಪ ಸಿಮಾನಿರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.ಈ ಪ್ರಕರಣದ ತನಿಖೆಯನ್ನು ಕೈಗೊಂಡು ಪತ್ತೆಯ ಕಾರ್ಯದಲ್ಲಿ ಇದ್ದಾಗ ಫಿರ್ಯಧಿಯ ಸುಮಾರು 22 ಗ್ರಾಂ ಬಂಗಾರದ ತಾಳಿಸರವನ್ನ ಕಿತ್ತುಕೊಂಡು ಹೋದ ಆರೋಪಿತರಾದ ಅಪ್ಜಲ್ ತಂದೆ ಖಾದರಸಾಬ್ ಗವಾರಿ ಪ್ರಾಯ 31 ವರ್ಷ, ವೃತ್ತಿ ನಿಂಬೆಹಣ್ಣಿನ ವ್ಯಾಪಾರಿ 2) ದಾದಪಿರ ಖಲಂದರ ಮಿರ್ಜಿ ಪ್ರಾಯ 23 ವರ್ಷ, ವೃತ್ತಿ ಆಟೋ ಚಾಲಕ ದಂಡಿನಪೇಟೆ ಸವಣೂರು ಇವರನ್ನು ದಿನಾಂಕ 17/07/2023 ರಂದು ಬೆಳಗಿನ ಜಾವ ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಂಡು ಆರೋಪಿತ ರಿಂದ ಬಂಗಾರದ ಸರ ವಶಕ್ಕೆ ತೆಗೆದುಕೊಂಡು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣವನ್ನು ಭೇದಿಸಲು ಯಶಸ್ವಿಯಾದ ಸಿದ್ದಪ್ಪ ಸಿಮಾನಿ ಪಿಐ ಮುಂಡಗೋಡ ಪೊಲೀಸ್ ಠಾಣೆ, ಯಲ್ಲಾಲಿಂಗ ಕುನ್ನುರು psi, ಶ್ರೀ ಹನುಮಂತ ಗುಡಗಂಟಿ PSI, ಹಾಗೂ ಸಿಬ್ಬಂದಿಗಳಾದ ಮಹಮ್ಮದ್ ಸಲೀಂ, ಗಣಪತಿ ಹುನ್ನಲ್ಲಿ, ಅನ್ವರಖಾನ್,ಬಸವರಾಜ್ ಲಮಾಣಿ, ತಿರುಪತಿ ಚೌಡನ್ನನವರ, ಅಣ್ಣಪ್ಪ ಬಡಿಗೇರ್,ಕೊಟೇಶ್ ನಾಗರವಳ್ಳಿ, ಮಹಾಂತೇಶ್ ಮುಧೋಳ್, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ