ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಲ್ಯಾಣ ಕರ್ನಾಟಕ ಗ್ರಂಥ ಪಾಲಕರ ಸಭೆ,ನೂತನ ಪದಾಧಿಕಾರಿಗಳ ಆಯ್ಕೆ

ರಾಯಚೂರು:ದಿ. 7/8/2023 ರಂದು ರಾಯಚೂರು ಜಿಲ್ಲೆಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಗ್ರಂಥ ಪಾಲಕರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಎಲ್ಲಾ ಏಳು ಜಿಲ್ಲೆಗಳ ಗ್ರಂಥಾಲಯ ಪದಾಧಿಕಾರಿಗಳು ಹಾಗೂ ಗ್ರಂಥ ಪಾಲಕರ ವತಿಯಿಂದ ಕಲ್ಯಾಣ ಕರ್ನಾಟಕದ ರಾಜ್ಯ ಸಂಘವನ್ನು ಆಯ್ಕೆ ಮಾಡಲಾಯಿತು ನೂತನ ಸಂಘದ ಪದಾಧಿಕಾರಿಗಳಾಗಿ ಗೌರವ ಅಧ್ಯಕ್ಷರು ಶ್ರೀ ದೊಡ್ಡಬಸಪ್ಪ.ಕೆ.ವಿಜಯನಗರ, ಅಧ್ಯಕ್ಷರು ಶ್ರೀ H B ಬಾಬನಕರ್ ಕಲಬುರ್ಗಿ,ಪ್ರಧಾನ ಕಾರ್ಯದರ್ಶಿ ಶ್ರೀ ಶಿವಪ್ಪ ರಸ್ತಾಪುರ್ ಯಾದಗಿರಿ, ಉಪಾಧ್ಯಕ್ಷರು ಶ್ರೀ ಜಗದೀಶ್ ಬನ್ನಿಕೊಪ್ಪ,ಕೊಪ್ಪಳ, ಅಮರೇಶಗೌಡ ಬಳ್ಳಾರಿ,ಭೀಮರಾಯ M.ಯಾದಗಿರಿ, ಚನ್ನಪ್ಪ ಬೀದರ್, ಗೋವಿಂದ ರಾಯಚೂರು, ಪಂಪಯ್ಯಸ್ವಾಮಿ ವಿಜಯನಗರ, ಸಂಘಟನಾ ಕಾರ್ಯದರ್ಶಿಗಳಾಗಿ: ಶ್ರೀ ವೀರೇಶ್ ಯಾದವ್ ರಾಯಚೂರು, ಲಲಿತಮ್ಮ ವಿಜೆಯನಗರ,ಶ್ರೀ ಅಲ್ಲಾಸಾಬ ನಧಾಫ಼್ ಕ್ಯಾದಿಗುಪ್ಪ,ಕೊಪ್ಪಳ ಹಾಗೂ ಮಲ್ಲಿಕಾರ್ಜುನ ಬೀದರ್, ಅನಿತಾ ರಾಯಚೂರು,ಅಡಿವೆಪ್ಪ ಬಳ್ಳಾರಿ, ದೇವುನಾಯಕ್ M.ಯಾದಗಿರಿ,ಅನಿತಾ ಬೀದರ್ ಇವರುಗಳು ಆಯ್ಕೆ ಆಗಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ