
ಶ್ರೀ ಸಂಗಮೇಶ್ ಮಾಲಿ ಪಾಟೀಲರವರಿಗೆ ಸನ್ಮಾನ ಸಮಾರಂಭ
ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಮಾಜಿ ನಿರ್ದೇಶಕರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ್ ಹಾಗೂ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಿನ ಅಧ್ಯಕ್ಷರಾದ ಮಾನ್ಯ ಡಾ. ಶ್ರೀ ಸಂಗಮೇಶ್ ಮಾಲಿ ಪಾಟೀಲವರು ಇಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಮಾಜಿ ನಿರ್ದೇಶಕರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ್ ಹಾಗೂ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಿನ ಅಧ್ಯಕ್ಷರಾದ ಮಾನ್ಯ ಡಾ. ಶ್ರೀ ಸಂಗಮೇಶ್ ಮಾಲಿ ಪಾಟೀಲವರು ಇಂದು

ಶಹಾಪುರ ನಗರದ ಭಾರತೀಯ ಜನತಾ ಪಾರ್ಟಿಯ ಪಕ್ಷದ ಕಾರ್ಯಾಲಯದಲ್ಲಿ ರಾಜ್ಯದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಿ ವೈ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.ಈ ಸಂದರ್ಭದಲ್ಲಿ ಶಹಾಪುರ ಮತಕ್ಷೇತ್ರದ ಬಿ

ಶಹಾಪೂರ:ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದ ವರಿಷ್ಟರು ನೇಮಕ ಮಾಡಿರುವುದು ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ಮುಖಂಡರಲ್ಲಿ ಸಂತಸ ಮತ್ತು ಹರ್ಷ ತಂದಿದೆ ಎಂದು ಬಿಜೆಪಿ ಮುಖಂಡ ಕರಣ ಸುಬೇದಾರ ಹೇಳಿದರು.ಶಹಾಪುರ

ಕಲಬುರಗಿ:ರಾಜ್ಯ ಬಿಜೆಪಿ ಸಾರಥ್ಯವನ್ನು ವಿಜಯೇಂದ್ರ ಅವರಿಗೆ ನೀಡಿರುವುದನ್ನು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅವರು ಸ್ವಾಗತಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಬಿಜೆಪಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದೆ.ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ

ಮುಂಡಗೋಡ:ಭಾರತೀಯ ಜನತಾ ಪಕ್ಷದ ರಾಜ್ಯ ನಿಯೋಗದ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಬರಪೀಡಿತ ತಾಲೂಕುಗಳಲ್ಲಿ ಬರವಿಕ್ಷಣೆ ನಿಮಿತ್ತ ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ,ಉತ್ತರ ಕನ್ನಡ ಜಿಲ್ಲೆ

ಯಾದಗಿರಿ:ನವೆಂಬರ್ 10,ಪ್ರಸ್ತುತ ಸನ್ನಿವೇಶಗಳಲ್ಲಿ ಬದಲಾದ ಆಹಾರ ಮತ್ತು ಜೀವ ಶೈಲಿಯಿಂದ ಸದಾ ಒತ್ತಡದಲ್ಲಿ ಜೀವನ ಸಾಗಿಸುವ ಜೊತೆಗೆ ಹಲವಾರು ಕಾಯಿಲೆಗಳನ್ನು ಎದುರಿಸುತ್ತಿದ್ದೇವೆ ಇದರಿಂದ ಆರೋಗ್ಯಕರ ಜೀವನ ಸಾಗಿಸುವುದು ನಮಗೆ ಸಾಧ್ಯವಾಗುತ್ತಿಲ್ಲ.ಇದೆಲ್ಲದಕ್ಕೂ ಆಯುರ್ವೇದ ಜೀವನ ಶೈಲಿ

ಯಾದಗಿರಿ:ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಯಾದಗಿರಿ ಜಿಲ್ಲಾ ವಕೀಲರ ಸಂಘ,ಮಹಿಳಾ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಯಾದಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೩ರ ನವೆಂಬರ್ ೯ ಗುರುವಾರ ರಂದು ಯಾದಗಿರಿ ಮಹಿಳಾ ಸರ್ಕಾರಿ

ಜೇವರ್ಗಿ:ಈ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಷ ಬ್ರ ಡಾ”ಗಂಗಾಧರ ಶಿವಾಚಾರ್ಯರು ಸುಕ್ಷೇತ್ರ ಅಬ್ಬೆ ತುಮಕೂರು,ಶ್ರೀ ಷ ಬ್ರ ವಿಶ್ವರಾಧ್ಯ ಶಿವಾಚಾರ್ಯರು ಸುಕ್ಷೇತ್ರ ಮಾಗಣಗೇರಿ,ಶ್ರೀ ಷ ಬ್ರ ಸಿದ್ದರಾಮ ಶಿವಚಾರ್ಯರು ಸುಕ್ಷೇತ್ರ ತಪೋವನ
ಕವಿದ ಕಾರ್ಮೋಡದಿಮಳೆಯು ಧರೆಗಿಳಿದುಹನಿಗಳನ್ನು ಪಸರಿಸುತ್ತಾಗಿಡ ಮರಗಳು ತಂಪಾದವು ಬಾಯಿ ತೆರೆದ ಭೂಮಿಗೆಮರು ಜೀವ ತುಂಬಿಬಾಯಾರಿದ ದನ ಕರುಗಳಿಗೆಒಣಗಿ ನಿಂತ ಫೈರುಗಳಿಗೆದಣಿವ ನೀ ನೀಗಿಸಿದೆ ತಲೆ ಮೇಲೆ ಕೈ ಹಿಡಿದುನಿಂತ ರೈತರ ಕಂಡುಅವರ ಮನಸ್ಸಿನ ತಳಮಳವನ್ನು

ಕಲಬುರಗಿ:ಇಲ್ಲಿನ ಕೆಬಿಎನ್ ವಿಶ್ವವಿದ್ಯಾಲಯದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ 5 ದಿನಗಳ ಸ್ವಯಂ ರಕ್ಷಣಾ ಕಾರ್ಯಕ್ರಮವು ಇಂದು ಸಮಾರೋಪಗೊಂಡಿತು.ಸ್ವಯಂ ರಕ್ಷಣಾ ಕಾರ್ಯಕ್ರಮವು ಪ್ರಾಣಿಶಾಸ್ತ್ರ ಮತ್ತು ಗಣಿತ ವಿಭಾಗಗಳಿಂದ ಜಂಟಿಯಾಗಿ ಆಯೋಜಿಸಲ್ಪಟ್ಟಿತ್ತು.ಗಿನ್ನಿಸ್ ದಾಖಲೆಕಾರ್ ಬ್ಲಾಕ್ ಬೆಲ್ಟ್
Website Design and Development By ❤ Serverhug Web Solutions