
ಬಳವಾಡ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಜಾತ್ರಾ ಮಹೋತ್ಸವ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರ ನಿಮಿತ್ತವಾಗಿ ಗ್ರಾಮದ ಹನುಮಾನ ದೇವರ ಅಭಿಷೇಕ ಹಾಗೂ ಎಲೆ ಪೂಜೆ ಘಟಿಸುವುದರ ಮೂಲಕ ಹನುಮ ದೇವರ ಪೂಜೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರ ನಿಮಿತ್ತವಾಗಿ ಗ್ರಾಮದ ಹನುಮಾನ ದೇವರ ಅಭಿಷೇಕ ಹಾಗೂ ಎಲೆ ಪೂಜೆ ಘಟಿಸುವುದರ ಮೂಲಕ ಹನುಮ ದೇವರ ಪೂಜೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ

ಮುಂಡಗೋಡ:ಉತ್ತರ ಕನ್ನಡ ಜಿಲ್ಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ಸಾರ್ವಜನಿಕ ಅಹವಾಲು ಸಭೆಯನ್ನು ಸೆಪ್ಟೆಂಬರ್ 13/09/2023 ರಂದು ಹಮ್ಮಿಕೊಂಡಿದ್ದು,ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಲಂಚಕ್ಕೆ ಬೇಡಿಕೆ ಹಾಗೂ ಅಕ್ರಮ ಆಸ್ತಿ ಸಂಪಾದನೆ, ಅರ್ಜಿಗಳ

75 ವರ್ಷಗಳಿಂದ ಕೂಡಿಬರದ ಅದೃಷ್ಟದ ಭವ್ಯವಾದ ಭಾರತದ ಭವಿಷ್ಯ 2023 ರಲ್ಲಿ ಭಾರತಕ್ಕೆ ಒಲಿದು ಬಂದಿದೆ.ಜಗತ್ತಿನ ಅತ್ಯಂತ ದೊಡ್ಡ ದೊಡ್ಡ ಆರ್ಥಿಕ ಬಲಿಷ್ಠ ನಾಯಕರೇ ಭರತ ಭೂಮಿಗೆ ಕಾಲಿಟ್ಟಿದ್ದಾರೆ.ಗ್ರೂಪ್ ಆಫ್ 20 ಇದೊಂದು ಬಹುದೊಡ್ಡ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಭೈರಗಾಮದಿನ್ನೆ ಗ್ರಾಮದ ಕಾರಂತ ರಂಗಲೋಕ ಕಲಾತ್ಮಕ ಮನಸ್ಸುಗಳ ತಾಣ (ರಿ.) ಸಂಸ್ಥೆಯು ತನ್ನ ದಶಮಾನೋತ್ಸವದ ಸವಿನೆನಪಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನಾಟಕಕಾರರಿಗೆಂದೇ ಕೊಡ ಮಾಡುವ ರಾಜ್ಯ

ಕಲಬುರಗಿ/ಯಡ್ರಾಮಿ:ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಲಯ ಭೀಮರಾಯನಗುಡಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ನಡೆಯುತ್ತಿದೆ.ಗ್ರಾಮದಲ್ಲಿ ಸೆಪ್ಟೆಂಬರ್ 4 ರಿಂದ ಆರಂಭವಾಗಿರುವ

ಬೆಂಗಳೂರು:ಕರ್ನಾಟಕ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯಿಂದಾಗಿ ಖಾಸಗಿ ವಾಹನ ಚಾಲನೆ ಮಾಡುವ ಚಾಲಕರಿಗೆ ತುಂಬಲಾರದ ನಷ್ಟವಾಗಿದೆ ಕೂಡಲೆ ಸರ್ಕಾರ ಖಾಸಗಿ ವಾಹನ ಚಾಲಕರಿಗೆ ಆದ ಪರಿಹಾರದ ನಷ್ಟವನ್ನು ತುಂಬಿಕೊಡಬೇಕು ಅದೇ ರೀತಿಯಾಗಿ ದಿನಾಂಕ

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಸುಕ್ಷೇತ್ರ ಕರವಿನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀದೇವಿ ಜಾತ್ರೆ ನಡೆಯಿತು ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು ಜಾತ್ರೆಯ ವಿಶೇಷವಾಗಿ ಕುಂಭ ಮೆರವಣಿಗೆ ಹಾಗೂ ಶ್ರೀದೇವಿಗೆ

ಹನೂರು, ಕೌದಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೌಢಶಾಲೆ ವಿಭಾಗದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ತಾಲ್ಲೂಕಿನ ಕೌದಳ್ಳಿ ಗ್ರಾಮದ ಸರ್ಕಾರ ಹಿರಿಯ ಪ್ರೌಢ ಶಾಲೆ ವಿಭಾಗದ ಸುತ್ತ ಮುತ್ತಲಿನ ಗ್ರಾಮಗಳ

ಯಾದಗಿರಿ/ಶಹಾಪುರ:ರಾಜ್ಯದಲ್ಲಿ ಮಳೆಯ ಅಭಾವದಿಂದ ಬರಗಾಲದ ಸಮಸ್ಯೆ ಉಂಟಾಗಿ ರಾಜ್ಯದ ಎಲ್ಲಾ ಜಲಾಶಯಗಳಗಲ್ಲಿ ನೀರಿನ ಪ್ರಮಾಣವು ಕುಸಿತ ಕಂಡಿದೆ ಎಂದು ಬಿಜೆಪಿ ಯುವ ಮುಖಂಡ ದೇವಿಂದ್ರಪ್ಪ ಕೊನೇರ್ ಹೇಳಿದರು. ರೈತರ ಜಮೀನುಗಳಿಗೆ ಸರಿಯಾಗಿ ನೀರು ಪೂರೈಕೆ

ಶಿವಮೊಗ್ಗ/ಸೊರಬ:ರೈತಮೋರ್ಚಾ ವತಿಯಿಂದ ಸೊರಬ ಮಂಡಲದಲ್ಲಿ ನಿನ್ನೆ ದಿವಸ ಬೃಹತ್ ಪ್ರತಿಭಟನೆ ಮೆರವಣಿಗೆ ರಂಗನಾಥ ಸ್ವಾಮಿ ದೇವಾಲಯದಿಂದ ತಾಲೂಕ ದಂಡಾಧಿಕಾರಿಯವರ ಕಚೇರಿವರೆಗೆ ಹೋಗಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು ಈ ಒಂದು ಕಾರ್ಯಕ್ರದಲ್ಲಿ ಮಂಡಲದ ಅಧ್ಯಕ್ಷರಾದ
Website Design and Development By ❤ Serverhug Web Solutions