
ದ್ವಿತೀಯ ಪಿಯುಸಿ ಫಲಿತಾಂಶ :ಜ್ಞಾನ ಸುಧಾ ವಿಜ್ಞಾನ ಪದವಿ ಪೂರ್ವ ಕಾಲೇಜು 99.26%
ಬೀದರ್ :ಜ್ಞಾನ ಸುಧಾ ವಿಜ್ಞಾನ ಪದವಿ ಪೂರ್ವ ಕಾಲೇಜ್ ಬೀದರ್ 2025 / 2026 ಸಾಲಿನಲ್ಲಿ. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಒಟ್ಟು 99.26% ಪ್ರತಿಶತ ಆಗಿದ್ದು. ಅದರಲ್ಲಿ ಅಗ್ರಶೇಣಿಯಲ್ಲಿ 89 ಮಕ್ಕಳು ತೇರ್ಗಡೆಯಾಗಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ್ :ಜ್ಞಾನ ಸುಧಾ ವಿಜ್ಞಾನ ಪದವಿ ಪೂರ್ವ ಕಾಲೇಜ್ ಬೀದರ್ 2025 / 2026 ಸಾಲಿನಲ್ಲಿ. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಒಟ್ಟು 99.26% ಪ್ರತಿಶತ ಆಗಿದ್ದು. ಅದರಲ್ಲಿ ಅಗ್ರಶೇಣಿಯಲ್ಲಿ 89 ಮಕ್ಕಳು ತೇರ್ಗಡೆಯಾಗಿ

ಬೀದರ್ ಜಿಲ್ಲೆ ಬಸವಕಲ್ಯಾಣ ನಗರದ ಶ್ರೀ ಘನಲಿಂಗ ರುದ್ರಮುನಿ ಜಾತ್ರಾ ಮಹೋತ್ಸವದಲ್ಲಿ ಶ್ರೀ ಶಿವರಾಜ್.ಕೆ ಪಾಟೀಲ್, ಕರಹರಿ ಯವರ ಸಹಾಯ ಮತ್ತು ಸಹಕಾರದೊಂದಿಗೆ ಶ್ರೀ ಶಿವಾನಂದ ಒಕಳಿ (ಓಂಶಿವ) ಮಾಹಗಾಂವ ರವರ ಸಾಹಿತ್ಯ ರಚನೆಗೆ

ಬೆಳಗಾವಿ: ಬಾಗಲಕೋಟೆ ಉಪಚುನಾವಣೆಯ ತೀವ್ರ ಪ್ರಚಾರದ ಬಳಿಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ವಲ್ಪ ವಿಶ್ರಾಂತಿಗೆ ತಿರುಗಿದ್ದಾರೆ. ಕ್ಷೇತ್ರದಲ್ಲಿ ತಿಂಗಳಿಗೂ ಹೆಚ್ಚು ಕಾಲ ತಂಗಿ ಕೈ ಅಭ್ಯರ್ಥಿ ಉಮೇಶ್ ಮೇಟಿ ಪರ ಭರ್ಜರಿ ಪ್ರಚಾರ

ಗಂಗಾವತಿ: ಕೊಪ್ಪಳ ತಾಲೂಕು 2ನೇ ಚುಟುಕು ಸಾಹಿತ್ಯ ಸಮ್ಮೇಳನವು ಬರುವ ಮೇ ತಿಂಗಳ ಕೊನೆವಾರದಲ್ಲಿ ಕೊಪ್ಪಳ ನಗರ ಅಥವಾ ಗ್ರಾಮೀಣ ಭಾಗದಲ್ಲಿ ನಡೆಸಲು ತೀರ್ಮಾನಿಸಿದ್ದು ಈ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಶಿಕ್ಷಕರು ಹಾಗೂ ಕವಿಗಳಾದ ಶ್ರೀನಿವಾಸ ಚಿತ್ರಗಾರ

ಪುಸ್ತಕದ ಶೀರ್ಷಿಕೆ : ಛಲ ಬಿಡದ ಸಾಧಕಿಯರುಕೃತಿಕಾರರು : ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ.ಪ್ರಕಾಶಕರು : ಅಭಿನವ ಪ್ರಕಾಶನ ನವಲಹಳ್ಳಿಪ್ರಕಟಣೆ: 2025. ಸಾಧನೆಗೆ ಪ್ರೇರೇಪಿಸುವ : ಛಲ ಬಿಡದ ಸಾಧಕಿಯರು ಲೇಖಕ, ಅಂಕಣಕಾರರು ಶಿವನಗೌಡ

”ಮಾನವ ಜನ್ಮವಿತ್ತನಿಂದಲೂ “ಹೆಣ್ಣು”ಮಕ್ಕಳಿಗೆ ಅಡುಗೆ ಮನೆಯನ್ನು ಬಿಟ್ಟು ಬೇರೆ ಪ್ರಪಂಚವಿರಲಿಲ್ಲ ಆದರೆ ಈಗಿನ ಕಾಲದಲ್ಲಿ ಅವರಿಗೆ ಎಲ್ಲದರಲ್ಲೂ “ಸ್ಥಾನಮಾನ” ಸಿಗುತ್ತಿದೆ ಆದರೂ ಎಲ್ಲೋ ಒಂದಿಷ್ಟು ಪ್ರಮಾಣದಲ್ಲಿ ಹೆಣ್ಣುಮಕ್ಕಳಿಗೆ ಮಾತ್ರ ದೊರೆಯುತ್ತಿಲ್ಲ ಎನ್ನುವುದು ಕಂಡುಬಂದಿದೆ.ಹೆಣ್ಣು ಮಗುವಿಗೆ

ಚಿಟಗುಪ್ಪಾ : ಬೀದರ್ ಜಿಲ್ಲೆಯ ಹುಮನಾಬಾದ್ ವಿಧಾನಸಭಾ ಮತಕ್ಷೇತ್ರದ ತಾಲೂಕು ಕೇಂದ್ರವಾದ ಚಿಟಗುಪ್ಪಾ ನೂತನ ವಿಧಾನಸಭಾ ಮತಕ್ಷೇತ್ರವಾಗಿ ರಚನೆಯಾಗಬೇಕೆಂದು ಸಾಹಿತಿ , ಪರಿಸರ ಸಂರಕ್ಷಕರು, ಹೋರಾಟಗಾರರಾದ ಸಂಗಮೇಶ ಎನ್. ಜವಾದಿ ಒತ್ತಾಯಿಸಿದ್ದಾರೆ.ಪಟ್ಟಣದಲ್ಲಿ ಗುರುವಾರದಂದು ಪತ್ರಿಕಾ

ಕಲಬುರಗಿ/ ಯಡ್ರಾಮಿ ತಾಲೂಕಿನ ಪಂಚಾಯತಿಗಳಲ್ಲಿ 15ನೇ ಹಣಕಾಸು ಸಂಪೂರ್ಣ ದುರ್ಬಳಕೆಯಾಗಿದೆ ಈ ಕುರಿತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಯಡ್ರಾಮಿ ತಾಲೂಕಿನ ಎಲ್ಲಾ ಪಂಚಾಯತಗಳಲ್ಲಿ ಸಂಪೂರ್ಣ

ಬೀದರ/ಭಾಲ್ಕಿ (ಚಿಟಗುಪ್ಪಾ):ವೈಚಾರಿಕ ಚಿಂತಕರು, ನೂತನ ಅನುಭವ ಮಂಟಪದ ರೂವಾರಿ, ಕಾಯಕ ನಿಷ್ಠೆ-ದಾಸೋಹ ಕರುಣಾ ಮೂರ್ತಿ, ಅನಾಥರ – ನೊಂದವರ ದನಿ, ಅವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ – ಬೆಳೆಸಿದ ಕನ್ನಡ ಭಾಷಾ

ಚಿತ್ತಾಪುರ : ತಾಲೂಕಿನ ಸುಗೂರ ಎನ್. ಗ್ರಾಮದಲ್ಲಿ ಇರುವ ಸಚ್ಚಿದಾನಂದ ನಿತ್ಯ ನಿರಂಜನ ಮೂರ್ತಿ ಸ್ವಯಂ ಸಿದ್ಧ ಶರಣ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರರ ಮಂದಿರದ ನೂತನ ಕಟ್ಟಡದ ದಿನಾಂಕ ೮-೪-೨೦೨೬ ರಂದು
Website Design and Development By ❤ Serverhug Web Solutions