
ರಾಮಸಾಗರದ ಶ್ರೀ ಬಂಡೆ ಭೀಮೇಶನಿಗೆ (ಆಂಜಿನೇಯಸ್ವಾಮಿ) ಬೆಳ್ಳಿ ಕವಚ ಸಮರ್ಪಣೆ
ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ರಾಮಸಾಗರ ಗ್ರಾಮದ ಆರಂಭದ ಗುಡ್ಡದ ಮೇಲಿರುವ ಶ್ರೀ ಬಂಡೇಭೀಮೇಶ (ಆಂಜಿನೇಯಸ್ವಾಮಿಗೆ) ನಿಗೆ ವಿಜಯದಶಮಿಯ ದಿನವಾದ ದಸರಾ ಹಬ್ಬದ ದಿನ ಸುಮಾರು 5.5.ಕೆ.ಜಿ ತೂಕದ ಬೆಳ್ಳಿ ಕವಚವನ್ನು ಸಮರ್ಪಣೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ರಾಮಸಾಗರ ಗ್ರಾಮದ ಆರಂಭದ ಗುಡ್ಡದ ಮೇಲಿರುವ ಶ್ರೀ ಬಂಡೇಭೀಮೇಶ (ಆಂಜಿನೇಯಸ್ವಾಮಿಗೆ) ನಿಗೆ ವಿಜಯದಶಮಿಯ ದಿನವಾದ ದಸರಾ ಹಬ್ಬದ ದಿನ ಸುಮಾರು 5.5.ಕೆ.ಜಿ ತೂಕದ ಬೆಳ್ಳಿ ಕವಚವನ್ನು ಸಮರ್ಪಣೆ

ಗುರುಮಠಕಲ್: ತಾಲೂಕಿನ ರೈತರಿಗೆ ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಹಿಂಗಾರು ಬಿತ್ತನೆಗೆ ಶೇಂಗಾ ಬೀಜಗಳನ್ನು ವಿತರಿಸಲಾಯಿತು. ಬಿತ್ತನೆ ಬೀಜ ವಿತರಿಸಿದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ಮಾತನಾಡಿ, ತಾಲ್ಲೂಕಿನ ಹಿಂಗಾರು ಅವಧಿಗೆ ಬಿತ್ತನೆಗಾಗಿ

ಮೈಸೂರು: ಮಲೆಮಹದೇಶ್ವರ ವನ್ಯ ಅರಣ್ಯ ಧಾಮದಲ್ಲಿ ಹೆಣ್ಣು ಹುಲಿಯನ್ನು ಹತ್ಯೆ ಮಾಡಲಾಗಿದ್ದು, ಇದು ತೀರ್ವ ಬೇಸರ ತರುವ ಸಂಗತಿಯಾಗಿದೆ ,ಕಳೆದ ಜೂನ್ ತಿಂಗಳಲ್ಲಿ ಒಂದು ಹೆಣ್ಣು ಹುಲಿ ಮತ್ತು ನಾಲ್ಕು ಹುಲಿ ಮರಿಗಳನ್ನು ವಿಷಪ್ರಾಶನ

ಶ್ರೇಷ್ಠ ಲಿಂಗಾಯತ ಧರ್ಮ ಅರಿಯದೇ ಹೋದಿರಲ್ಲಾ…ಆತ್ಮ ವಂಚನೆಗೆ ಇಳಿದಿರಲ್ಲಾ…!!! ಈ ಭಾರತ ದೇಶದಲ್ಲಿ ಪ್ರಬಲ ಮತಗಳೆಂದರೆ ಒಂದು ಶೈವ ಇನ್ನೊಂದು ವೈಷ್ಣವ. ಭಾರತದ ದ್ರಾವಿಡ ಪರಂಪರೆಯ ಮೊದಲ ಯೋಗಿ, ಶಿವ.ಈ ಶಿವನಿಂದಲೇ ಹುಟ್ಟಿದ್ದು ಶೈವ

ಕಲಬುರಗಿ :ಯಡ್ರಾಮಿ ತಾಲೂಕಿನ ಮೈಕ್ರೋ ಫೈನಾನ್ಸ್ ನವರಿಗೆ ಸಭೆ ಕರೆದು ಹಳ್ಳಿಯ ಸಾರ್ವಜನಿಕರಿಗೆ ಕಿರುಕುಳ ನೀಡಿದಂತೆ ಯಡ್ರಾಮಿ ಪಿಎಸ್ಐ ವಿಶ್ವನಾಥ್ ರೆಡ್ಡಿ ಮೈಕ್ರೋ ಫೈನಾನ್ಸನವರಿಗೆ ತಾಕೀತು ಮಾಡಿದರು. ಆರ್ ಬಿ ಐ ನಿಯಮದ ಪ್ರಕಾರ

ಬಳ್ಳಾರಿ / ಕಂಪ್ಲಿ : ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳು 1995ರ ಕಾಯ್ದೆ ಅನುಷ್ಟಾನ, ಕಾಯ್ದೆಯಡಿ ನೊಂದಾಯಿಸಲಾದ ಪ್ರಕರಣಗಳ ವಿಚಾರಣೆ, ದೌರ್ಜನ್ಯ ಪ್ರಕರಣಗಳಲ್ಲಿ ನೀಡಬೇಕಾದ ನೀಡಲಾದ ಪರಿಹಾರ, ಸಂತ್ರಸ್ಥರ ಪುನರ್ವಸತಿ ಕಾಯ್ದೆ

ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ವಿವಿಧ ಕನ್ನಡಪರ ಸಂಘಟನೆಗಳಿಂದ ಧ್ವಜಸ್ತಂಬ ನಿರ್ಮಾಣಕ್ಕೆ ಸ್ಥಳಾವಕಾಶ ಮಾಡಿಕೊಡುವಂತೆ ಗ್ರಾ.ಪಂ ಅಧ್ಯಕ್ಷೆ ಶಾರದಾ ಮತ್ತು ಪಿಡಿಒ ಶೇಷಗಿರಿ ರಾವ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ

2025ರ ಡಿಸೆಂಬರ್ 7 ಭಾನುವಾರದಂದು ಗೋವಾದ ಬಿಚ್ಚೋಲಿಯಂನ ಹೀರಾಬಾಯಿ ಸಭಾಂಗಣದಲ್ಲಿಶ್ರೀ ಹನುಮಂತಪ್ಪ ರೆಡ್ಡಿ ಶಿರೂರು ಅವರ ಅಧ್ಯಕ್ಷತೆಯಕರ್ಮಭೂಮಿ ಕನ್ನಡ ಸಂಘ ಬಿಚ್ಚೋಲಿಯಂಮತ್ತು ಮಹೇಶ್ ಬಾಬು ಸುರ್ವೆ ಸಂಚಾಲಕತ್ವದ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಸಂಸ್ಥೆ

ಬೀದರ್ :ಹನ್ನೆರಡನೆಯ ಶತಮಾನದಲ್ಲಿ ಪ್ರಗತಿಪರ ಚಿಂತಕ, ಸಮಾನತೆಯ ಹರಿಕಾರ, ಸೌಹಾರ್ದತೆಯ ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ಶರಣರು ನಡೆಸಿದ ಅಪೂರ್ವ ಸಮಾಜೋಧಾರ್ಮಿಕ ಆಂದೋಲನ ಅಂದಿನ ಸರ್ವ ಜನಾಂಗದ ಸಮುದಾಯದಲ್ಲಿ ಹೊಸ ಆಶಾಕಿರಣ ಮೂಡಿಸಿ,
ವ್ಯವಸ್ಥೆಯ ಬದಲಾವಣೆನಿನ್ನೊಬ್ಬನಿಂದಲೇ ಸಾಧ್ಯ,ಎಂದು ನೀನೇನಾದರೂತಿಳಿದುಕೊಂಡಿದ್ದರೆ, ಅದುನಿನ್ನ ಮೂರ್ಖತನವಯ್ಯ,ಎಲ್ಲರೂ ಆತ್ಮಾವಲೋಕನಮಾಡಿಕೊಂಡರೆ ಸಾಕಯ್ಯ,ಈ ಅರಿವು ಸದಾ ಇರಲೆಂದ ಶಿವ ಶಿವಾ! ಪ್ರಾಣಿಗಳ ಹಿಂಸಿಸಿಪ್ರಾಣಾಯಾಮವಮಾಡಿದರೇನು?ಪ್ರಯೋಜನವಯ್ಯ,ಒಲ್ಲದ ದೇವರುಗಳಿಗೆಕುರಿ, ಕೋಳಿ, ಕೋಣಗಳಬಲಿ ಕೊಡುವ ಮನುಜಪ್ರಾಣಿಗಳ ಏನೆಂಬೆ ಶಿವ ಶಿವಾ!
Website Design and Development By ❤ Serverhug Web Solutions