
ಸರ್ಕಾರಿ ಶಾಲೆ-ಕಾಲೇಜು ಉಳಿಸಿ
ಸರ್ಕಾರಿ ಶಾಲಾ ಕಾಲೇಜ್ ಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದರಿಂದ ಅಲ್ಲೇ ಶಿಕ್ಷಣ ಪಡೆಯಲು ಮುಂದಾಗಬೇಕು ಎಂದು ಷಾಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಸಿದ್ಧಣ್ಣ ಪರಮೇಶ್ವರ್ ಹೇಳಿದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸರ್ಕಾರಿ ಶಾಲಾ ಕಾಲೇಜ್ ಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದರಿಂದ ಅಲ್ಲೇ ಶಿಕ್ಷಣ ಪಡೆಯಲು ಮುಂದಾಗಬೇಕು ಎಂದು ಷಾಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಸಿದ್ಧಣ್ಣ ಪರಮೇಶ್ವರ್ ಹೇಳಿದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ

ಬಳ್ಳಾರಿ : ತಾಲೂಕಿನ ಮುದ್ದಟನೂರು ಗ್ರಾಮದಲ್ಲಿ ಪವಿತ್ರ ಬಕ್ರೀದ್ ಹಬ್ಬದ ಪ್ರಯುಕ್ತ ಗ್ರಾಮದ ಈದ್ಗಾ ದಲ್ಲಿ ನಡೆದ ವಿಶೇಷ ಪ್ರಾರ್ಥನೆ ಯನ್ನು ಉದ್ದೇಶಿಸಿ ಮಾತನಾಡಿದ ಜಾಮಿಯಾ ಸುನ್ನಿ ಮಸ್ಕಿದ್ ಇಮಾಮ್ ಆಮಿರ್ ಅಶ್ಅರೀ ಬನ್ನೂರು,

ವಿಜಯಪುರ/ ತಾಳಿಕೋಟೆ: ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದ ಇತಿಹಾಸಿಕ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಧಾರ್ಮಿಕ ಯುವ ಮುಖಂಡ ಡಾ. ಮಿನಹಾಜುದ್ದೀನ ಕಾಜಿ

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳಿಗೆ ಮುಂದೇನು? ಎಂಬ ಪ್ರಶ್ನೆ ಉದ್ಭವಿಸುವುದು ವಿದ್ಯಾರ್ಥಿ ಸಮುದಾಯಕ್ಕೆ ವಿಫುಲ ಅವಕಾಶಗಳ ಮತ್ತು ಆಯ್ಕೆಗಳನ್ನು ಮಾಡುವ ಬಾಗಿಲು ತೆರೆದುಕೊಳ್ಳುವುದು.ಎಸ್ ಎಸ್ ಎಲ್ ಸಿ ಪಾಸಾದವರು, ಸಿಬಿಎಸ್ಇ 10ನೇತರಗತಿ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕ ವ್ಯಾಪ್ತಿಯಲ್ಲಿ ಬರುವ ಮಲ್ಲಮ್ಮ ಬೆಳವಡಿ ಗ್ರಾಮದ V S S 30 ನಂ ಸೊಸೈಟಿಯಲ್ಲಿ ಲಿಂಗದಳ್ಳಿ ಗ್ರಾಮದ ಜನರು ಬೆಳಗಿನ ಜಾವ 6:00 ಗಂಟೆಗೆ ಲಿಂಗದಳ್ಳಿ ಗ್ರಾಮಕ್ಕೆ ಸರಿಯಾಗಿ

ಸೊರಗಿದ್ದ ಕೆಂಬಣ್ಣದ ದಾಸವಾಳವ ಕತ್ತರಿಸಲುಪುಟ್ಟ ಶ್ವೇತ ತುಂಬೆಯ ನಡುವಲಿ ಜೋಡಿಸಲುಸುತ್ತ ಹಸಿರೆಲೆಗಳ ಅಲಂಕಾರಿಕವಾಗಿ ಇರಿಸಲುಕಾವ್ಯದಾ ಸಾಲುಗಳಲಿ ಸುಲಲಿತ ಚಿತ್ತಾರವಾಗಿಸಲು ಹಗುರಾಯಿತು ಎನ್ಮನದ ಕ್ರಿಯಾಶೀಲ ತುಡಿತವುಹರುಷವ ಹಂಚಿಕೊಳ್ಳಲು ಸಂತೃಪ್ತ ಸಮಾಧಾನವುತಮಗಿದೊ ನಲ್ಮೆಯ ಒಲ್ಮೆಯ ಶುಭೋದಯವುಪ್ರೋತ್ಸಾಹಕ ನಿತ್ಯಾಭಿಮಾನಿಗಳಿಗಿದು

ಕೊಡಗು : ಸಿದ್ದರಾಮಯ್ಯನವರೊಂದಿಗೆ ಗುರುತಿಸಿಕೊಂಡಿದ್ದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ, ಹಾಗೂ ಇದುವರೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದ ಎ.ಎಸ್ ಪೊನ್ನಣ್ಣನವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕೊಡಗಿಗೆ ಪ್ರಾತಿನಿಧ್ಯವನ್ನು ಕಾಂಗ್ರೆಸ್ ನೀಡುವುದು ಖಚಿತವಾಗಿದೆ. ಸಿದ್ದರಾಮಯ್ಯ

ಕೊಪ್ಪಳ / ಕಾರಟಗಿ: ತಾಲೂಕಿನ ಸಿಂಗನಾಳ ಗ್ರಾಮದ ಆರಾಧ್ಯ ದೈವವಾದ ಗ್ರಾಮ ದೇವತೆಯಾದ ಶ್ರೀ ಕರಿಯಮ್ಮ ದೇವಿಯ ದೇವಸ್ಥಾನದ ಅಭಿವೃದ್ಧಿ ಹಾಗೂ ದೇವಸ್ಥಾನದ ಕಮಿಟಿ ರಚಿಸುವ ಉದ್ದೇಶದಿಂದ ದಿನಾಂಕ: 29/05/2026 ಶುಕ್ರವಾರದಂದು ಗ್ರಾಮದ ಹಿರಿಯರ

ಬಳ್ಳಾರಿ / ಕಂಪ್ಲಿ : ವೆಂಕಟ ಕೃಷ್ಣ ಟ್ರೇಡರ್ಸ್ ಕಂಪನಿಯಲ್ಲಿ ಗೊಬ್ಬರ ಖರೀದಿಸಿದ ರೈತರಿಗೆ ಬಿಲ್ ನೀಡದೇ ಕೈಬರಹ ಚೀಟಿ ನೀಡಿರುವುದನ್ನು ಖಂಡಿಸಿ, ವಿಜಯ ಕರುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪದಾಧಿಕಾರಿಗಳು, ರೈತರು ಪಟ್ಟಣದ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳ ನಡುವೆ, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭಕ್ಕೆ ಭರ್ಜರಿ ಸಿದ್ಧತೆಗಳು ಆರಂಭಗೊಂಡಿವೆ. ಕಾಂಗ್ರೆಸ್ ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ದೊರೆತಿರುವ ಹಿನ್ನೆಲೆ, ಶುಕ್ರವಾರ ನಡೆಯಲಿರುವ ಪದಗ್ರಹಣ
Website Design and Development By ❤ Serverhug Web Solutions