
ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು
ಹೆಣ್ಣಿಗೆ ಎಲ್ಲರೂ ಪರಿಚಿತರು ಆದರೆ ಆಕೆಯ ಪರಿಚಯ ಯಾರಿಗೆ ಇದೆ ಅಂತ ಕೇಳಿದರೆ ಬಹುಶಹ ಒಬ್ಬೊಬ್ಬರು ಒಂದೊಂದು ರೀತಿ ಆಕೆಯ ಪರಿಚಯವನ್ನು ಮಾಡಿಕೊಡಬಹುದು. ಸಾಮಾನ್ಯವಾಗಿ ಹೆಣ್ಣು ಎಂದರೆ ತಾಯಿ, ಸಹೋದರಿ, ಪತ್ನಿ, ಮಗಳು ಈ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹೆಣ್ಣಿಗೆ ಎಲ್ಲರೂ ಪರಿಚಿತರು ಆದರೆ ಆಕೆಯ ಪರಿಚಯ ಯಾರಿಗೆ ಇದೆ ಅಂತ ಕೇಳಿದರೆ ಬಹುಶಹ ಒಬ್ಬೊಬ್ಬರು ಒಂದೊಂದು ರೀತಿ ಆಕೆಯ ಪರಿಚಯವನ್ನು ಮಾಡಿಕೊಡಬಹುದು. ಸಾಮಾನ್ಯವಾಗಿ ಹೆಣ್ಣು ಎಂದರೆ ತಾಯಿ, ಸಹೋದರಿ, ಪತ್ನಿ, ಮಗಳು ಈ

ವಿಶೇಷ ವರದಿ : ಜಿಲಾನಸಾಬ್ ಬಡಿಗೇರ್ ಮಹಿಳೆಯರು ಸೃಷ್ಟಿಯ ಶಕ್ತಿ, ಕರುಣೆ, ಮತ್ತು ಸಹನೆಯ ಪ್ರತಿರೂಪವಾಗಿದ್ದು, ಸಮಾಜದ ಬೆನ್ನೆಲುಬಾಗಿದ್ದಾರೆ. “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ” ಎಂಬ ಶ್ಲೋಕವು ಮಹಿಳೆಯನ್ನು ಗೌರವಿಸುವಲ್ಲಿ ದೇವತೆಗಳು

“ನಮ್ಮ ನಡುವೆಯೇ ಅವರು ಇದ್ದಾರೆ, ಆದರೆ ಅವರ ಹಕ್ಕುಗಳು ಮತ್ತು ಧ್ವನಿಯನ್ನು ನಾವು ಕಾಣಲಿಲ್ಲ!”ಈ ಅಂತರರಾಷ್ಟ್ರೀಯ ಮಹಿಳಾ ದಿನದಲ್ಲಿ, ಅಂಗವೈಕಲ್ಯ ಹೊಂದಿದ ಮಹಿಳೆಯರ ಹೋರಾಟ, ಹಕ್ಕುಗಳು ಮತ್ತು ಕನಸುಗಳನ್ನು ನಾವು ಗಮನಕ್ಕೆ ತರಲೇಬೇಕು. ಬಾಲ್ಯದಲ್ಲೇ

ಈ ಹಿಂದೆ ನಮ್ಮ ಹಳ್ಳಿಯ ಮನೆಗಳಲ್ಲಿ ಮನೆಯ ಹಿರಿಯರು ಅತ್ಯಂತ ಗೌರವಯುತ ಸ್ಥಾನವನ್ನು ಹೊಂದಿದ್ದು ಅವರ ಮುಂದೆ ಮಾತನಾಡಲು ಕೂಡಾ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹೆದರುತ್ತಿದ್ದರು. ತನ್ನ ಮಗನಿಗೆ ಮದುವೆ ಮಾಡಿ ತನಗೆ ಸೊಸೆ

ಹೋಳಿ ಹಬ್ಬವು ಕೇವಲ ಧಾರ್ಮಿಕ ಹಬ್ಬವಲ್ಲ, ಸಾಂಸ್ಕೃತಿಕ ಹಬ್ಬವೂ ಹೌದು; ಈ ಹಬ್ಬವು ಸಂತೋಷ, ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ಹಂಚಿಕೊಳ್ಳಲು ಒಂದು ಅನನ್ಯ ಅವಕಾಶವಾಗಿದೆ. ನಮ್ಮ ಸಂಸ್ಕೃತಿಯ ದೊಡ್ಡ ಗುಣವೆಂದರೆ ಇಲ್ಲಿ ಆಚರಿಸಲಾಗುವ ಎಲ್ಲಾ

ಕಲೆಯನ್ನು ಕಾಯಕ ಮಾಡಿಕೊಂಡ ಕಲಾವಿದ ಮಲ್ಲಪ್ಪ ಬಾಗಲಕೋಟೆ -ಮುಧೋಳ ಮೆಟ್ಟಿ ಪುಣ್ಯ ಕ್ಷೇತ್ರವನ್ನು ಸುಟ್ಟು ಹೋಗ್ವದಯ್ಯ ಪಾಪ. ಮುಟ್ಟಿ ಭಜಿಸಿರಯ್ಯಾ ನಮ್ಮ ಪುರಂದರ ವಿಠಲನ ಎಂದು ಎಂದು ಬೆಳಗಿನ ಸಮಯದಲ್ಲಿ ಪಾಂಡುರಂಗ ವಿಠಲನ ಭಜಿಸುತ್ತಾ

ಹೋಳಿ ಹುಣ್ಣಮೆ ಹಬ್ಬದ ಹಿಂದಿನ ಶಾಸ್ತ್ರ ಫಾಲ್ಗುಣ ಹುಣ್ಣಿಮೆಯ ದಿನದಂದು ಬರುವ ಹೋಳಿ ಹಬ್ಬವನ್ನು ದೇಶದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ದುಷ್ಟ ಪ್ರವೃತ್ತಿಗಳು ಮತ್ತು ಅಮಂಗಲ ವಿಚಾರಗಳನ್ನು ನಾಶ ಮಾಡಿ ಸತ್ ಪ್ರವೃತ್ತಿಯ ಮಾರ್ಗವನ್ನು

ಶಿವಶರಣ ಒಕ್ಕಲಿಗ ಮುದ್ದಣ್ಣ 12ನೇ ಶತಮಾನದ ಬಸವಾದಿ ಶರಣರಲ್ಲಿ ಒಬ್ಬ ಪ್ರಮುಖ ಶರಣರು. ವಿಜಯಪುರ ಜಿಲ್ಲೆಯ ಜೋಳದಹಾಳ ಗ್ರಾಮದಲ್ಲಿ ಜನಿಸಿದರು ಎಂಬ ಮಾಹಿತಿ ಲಭ್ಯವಿದೆ.ಇವರು, ಒಕ್ಕಲುತನವನ್ನು (ಕೃಷಿ) ಕಾಯಕವಾಗಿ ಸ್ವೀಕರಿಸಿ, ಜಂಗಮ ದಾಸೋಹ ನಡೆಸುವುದು

( ಜಾತಿ – ಧರ್ಮದ ಭ್ರಮೆಯನ್ನು ಭಂಗಗೊಳಿಸವ ಒಂದು ವಿಶಿಷ್ಟವಾದ ವೈಚಾರಿಕ ಕಥೆ ) “ನೋಡಿ ಡಾಕ್ಟರೇ, ಇದು ಖಂಡಿತ ನಮ್ಮ ಮೇಲ್ಜಾತಿಯ ಹಿರಿಯರ ಅಸ್ಥಿಪಂಜರವಿರಬೇಕು, ಈ ಜಾಗದಲ್ಲಿ ಅವರದೇ ಪ್ರಾಬಲ್ಯವಿತ್ತು. ದಯವಿಟ್ಟು ಇದನ್ನು

ಮಧ್ಯಾಹ್ನ ಬಿಸಿಲಿನ ತಾಪ ಹೆಚ್ಚಾಗುತ್ತಿತ್ತು ನೆತ್ತಿಯ ಮೇಲೆ ಸೂರ್ಯನ ಕಿರಣಗಳ ತಾಪ ಹೆಚ್ಚಾಗುತ್ತಿತ್ತು ಹೊಸಪೇಟೆಯ ವಿರೂಪಾಕ್ಷಯ್ಯ ಸ್ವಾಮಿ ಹಾಗೂ ನಾನು ವೆಂಕಟೇಶ್ ಬಡಿಗೇರ್ ಕುಕನೂರಿನ ಮಹಾ ಮಾಯಾ ದೇವಾಲಯ ಹಾಗೂ ದೇವಾಲಯಗಳ ಚಕ್ರವರ್ತಿ ಎಂದೇ
Website Design and Development By ❤ Serverhug Web Solutions