
ಪುಟಾಣಿ ಸಂಚಯ ಕೃತಿ ಪರಿಚಯ
ಮುನ್ನುಡಿ : ಪುಟಾಣಿ ಸಂಚಯ…( ಮಕ್ಕಳ ಕವನ ಸಂಕಲನ ) ಕವಯತ್ರಿಯವರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕನ್ನಡದ ಪ್ರಥಮ ಶಾಸನವಾದ ಹಲ್ಮಿಡಿ ಗ್ರಾಮದ ಸಮೀಪವಿರುವ ನಾರಾಯಣಪುರ ಎಂಬ ಹಳ್ಳಿಯ ಆದರ್ಶ ದಂಪತಿಗಳಾದ ಲೋಕೇಶ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮುನ್ನುಡಿ : ಪುಟಾಣಿ ಸಂಚಯ…( ಮಕ್ಕಳ ಕವನ ಸಂಕಲನ ) ಕವಯತ್ರಿಯವರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕನ್ನಡದ ಪ್ರಥಮ ಶಾಸನವಾದ ಹಲ್ಮಿಡಿ ಗ್ರಾಮದ ಸಮೀಪವಿರುವ ನಾರಾಯಣಪುರ ಎಂಬ ಹಳ್ಳಿಯ ಆದರ್ಶ ದಂಪತಿಗಳಾದ ಲೋಕೇಶ್
ನನ್ನ ಅಮ್ಮ ತುಂಬು ಕುಟುಂಬದ ತೇರಎಳೆಯುತ್ತಿರುವ ತ್ಯಾಗಮಯಿ.ಕಷ್ಟವ ತಾನು ಉಂಡು ಸುಖವ ನಮಗೆ ಉಣಬಡಿಸಿದವಳು. ನಯವಾಗಿ ತಿದ್ದಿ ತೀಡಿದವಳು. ಸಂಸ್ಕಾರ ಬಿತ್ತಿ ಬೆಳೆಸಿ ಕಷ್ಟಕ್ಕೆ ಅಂಜದೆ ಮುನ್ನುಗಲು ಕಲಿಸಿರುವಳು. ಇದ್ದದ್ದರಲ್ಲೇ ಹಂಚಿತಿನ್ನುವುದ ಕಲಿಸಿದಳು. ಮೆಟ್ಟಿದ
ಕರ್ನಾಟಕದ ದಕ್ಷಿಣ ತುದಿಯ ಗಡಿಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮುಖ್ಯ ಶ್ರದ್ಧಾಭಕ್ತಿ ಕೇಂದ್ರ. ದೇವಸ್ಥಾನವು ಬೆಟ್ಟಗಳಿಂದ ಸುತ್ತುವರಿದಿರುವ ಕಾರಣ ಮಹದೇಶ್ವರ ಬೆಟ್ಟವೆಂದು ಕರೆಯಲಾಗುತ್ತದೆ. ಪಶ್ಚಿಮಘಟ್ಟಗಳ ಭಾಗದಿಂದ ಆರಂಭವಾಗಿ ಪೂರ್ವಘಟ್ಟಗಳ ಕಡೆಗೆ ಹರಡಿಕೊಂಡಿರುವ ಬೆಟ್ಟ ಸಾಲುಗಳಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಹಬ್ಬಿರುವ
ಪುರುಷರ ಸಮಾನವಾಗಿ ಎಲ್ಲಾ ಕ್ಷೇತ್ರದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಮಹಿಳೆಯರು, ನರೇಗಾ ಯೋಜನೆಯಲ್ಲೂ ಮೇಲುಗೈ ಸಾಧಿಸಿದ್ದಾರೆ.ಗ್ರಾಮೀಣ ಮಹಿಳೆಯರು ಕೇವಲ ಮನೆ, ಮಕ್ಕಳು ಎನ್ನದೇ ಈಗ ಅದನ್ನು ದಾಟಿ ಗಂಡಿಗೆ ಸಮಾನವಾದ ದುಡಿಮೆಗೆ ಕಾಲಿಟ್ಟಿದ್ದಾರೆ. ಇಂತಹ ಸಮಾನ
ಮಕ್ಕಳು ನಮ್ಮೆಲ್ಲರ ಹೆಮ್ಮೆ ಮತ್ತು ಭವಿಷ್ಯದ ಆಧಾರ. ವಿದ್ಯೆಯೊಂದಿಗೆ ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವುದು ಅವಶ್ಯಕ, ಏಕೆಂದರೆ ವಿದ್ಯೆ ಅವರಿಗೆ ಜ್ಞಾನವನ್ನು ನೀಡಿದರೆ, ಸಂಸ್ಕಾರ ಅವರ ವ್ಯಕ್ತಿತ್ವವನ್ನು ಮತ್ತು ನೈತಿಕತೆಯನ್ನು ರೂಪಿಸುತ್ತದೆ. ಇಂದಿನ ವೇಗವಾದ ಜಗತ್ತಿನಲ್ಲಿ,
ಬರೆಯುವ ಮನಸ್ಸು ಮತ್ತು ಭಾವನೆಗಳು ಇದ್ದರೆ ಸಾಕು ಕವಿಯಾಗಲು ಸಾಧ್ಯ ಎನ್ನುವುದಕ್ಕೆ ಕವಯತ್ರಿ ಲೋಕರತ್ನ ಜೆ ಭವ್ಯ ಸುಧಾಕರ ಜಗಮನೆಯವರು ಉದಾಹರಣೆ.ಇವರು ನಮ್ಮದೇ ಜಿಲ್ಲೆಯಾದ ಹಾಸನದ ಬೇಲೂರು ತಾಲೂಕಿನ ಕನ್ನಡದ ಮೊದಲ ಶಾಸನ ದೊರೆತ
ನಾವು ಈಗ ಮನೋಲೋಕದಲ್ಲಿ ಸುತ್ತಾಡೋಣ.ಮನಸ್ಸು ಪ್ರತಿಯೊಬ್ಬರಲ್ಲಿ ಇರುತ್ತೆ, ಆದರೆ ಒಬ್ಬರಿಂದ ಒಬ್ಬರಿಗೆ ಪರಸ್ಪರ ವಿಭಿನ್ನವಾಗಿರುತ್ತೆ. ನವಜಾತ ಶಿಶುವಿನ ಮನಸ್ಸು ಮುಗ್ದವಾಗಿರುತ್ತದೆ. ಕಲಿಯುತ್ತಾ ಬೆಳೆಯುತ್ತಾ ದೊಡ್ಡವರಾದಂತೆ ಮನಸ್ಸು ಪಕ್ವವಾಗುತ್ತಾ ಸಾಗುತ್ತದೆ. ಅದು ಇದು ಕಂಡಾಗ ಕೇಳಿದಾಗ
ಅರಿಶಿನ ಎಂದರೆ ಎಲ್ಲರಿಗೂ ಗೊತ್ತು, ಆಡು ಮುಟ್ಟದ ಸೊಪ್ಪಿಲ್ಲ ಹಾಗೆ ಅರಿಶಿನವಿಲ್ಲದ ಅಡುಗೆ ಮನೆಯಿಲ್ಲ ಎನ್ನಬಹುದು.ಅರಿಶಿನ ಕುರ್ಕ್ಯೂಮ್ ಲಾಂಗ್ ಸಸ್ಯ ಕುಟುಂಬಕ್ಕೆ ಸೇರುತ್ತೆ. ಭಾರತದಲ್ಲಿ ಸಾಂಬಾರ ಪದಾರ್ಥವಾಗಿ ಬೆಳೆಯುತ್ತಾರೆ. ಆರೋಗ್ಯ ಕೆಟ್ಟಿತೆಂದು ಆಸ್ಪತ್ರೆಗೆ ಓಡುವುದೇಕೆ.!.?…ಮನೆಯಲ್ಲೇ
ಮಹಾಭಾರತದ… ಸ್ವಾತಂತ್ರ ಭಾರತದ ರಿಯಲ್ ಹೀರೋ ಯಾರು? ಗಾಂಧಿ… ಮಹಾತ್ಮ ಗಾಂಧಿ ಸ್ವಾತಂತ್ರ ಭಾರತದ ರಿಯಲ್ ಹೀರೋನಾ? ಗಾಂಧೀಜಿ ಸ್ವಾತಂತ್ರ ಭಾರತದ ರಿಯಲ್ ಹೀರೋ ಆಗಿದ್ದರೆ, ಗೋಡ್ಸೆ ಎಂಬ ಗೂಂಡಾ ಗಾಂಧೀಜಿಯನ್ನು ಯಾಕೆ ಕೊಲೆ
ನರಸಿಂಹಯ್ಯ ಅವರ ಸ್ಮರಣ ದಿನದ ನಿಮಿತ್ಯ ಶಿಕ್ಷಕ – ಸಾಹಿತಿಗಳಾದ ಚಿರಂಜೀವಿ ರೋಡಕರ್ ಅವರ ಲೇಖನ. ಆಪ್ತ ವರ್ಗದಲ್ಲಿ “ಎಚ್ ಎನ್ ” ಎಂದು ಪ್ರಸಿದ್ಧರಾಗಿದ್ದ ಎಚ್ ನರಸಿಂಹಯ್ಯ ಅವರ ಸ್ಮರಣದಿನ ಇಂದು. ಯಾವ
Website Design and Development By ❤ Serverhug Web Solutions