
ಬಳಸದ ಭಾಷೆ ಹಳಸಿದ ಹಾಗೆ
(ಮಾತೃಭಾಷಾ ಶಿಕ್ಷಣದ ನಿರ್ಲಕ್ಷ್ಯ ಮತ್ತು ಅದರ ಮನೋವೈಜ್ಞಾನಿಕ ಪರಿಣಾಮಗಳು) “ಭಾಷೆ ಎಂಬುದು ಕೇವಲ ಸಂವಹನದ ಮಾಧ್ಯಮವಲ್ಲ; ಅದು ಒಂದು ಸಂಸ್ಕೃತಿಯ ಉಸಿರು, ಮಗುವಿನ ವ್ಯಕ್ತಿತ್ವದ ಅಡಿಪಾಯ.” ಇಂದು ನಮ್ಮ ಸುತ್ತಲೂ ಖಾಸಗಿ ಶಿಕ್ಷಣ ಸಂಸ್ಥೆಗಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

(ಮಾತೃಭಾಷಾ ಶಿಕ್ಷಣದ ನಿರ್ಲಕ್ಷ್ಯ ಮತ್ತು ಅದರ ಮನೋವೈಜ್ಞಾನಿಕ ಪರಿಣಾಮಗಳು) “ಭಾಷೆ ಎಂಬುದು ಕೇವಲ ಸಂವಹನದ ಮಾಧ್ಯಮವಲ್ಲ; ಅದು ಒಂದು ಸಂಸ್ಕೃತಿಯ ಉಸಿರು, ಮಗುವಿನ ವ್ಯಕ್ತಿತ್ವದ ಅಡಿಪಾಯ.” ಇಂದು ನಮ್ಮ ಸುತ್ತಲೂ ಖಾಸಗಿ ಶಿಕ್ಷಣ ಸಂಸ್ಥೆಗಳ

ಆತ್ಮಹತ್ಯೆ ಎಂದರೆ ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ತಾನೇ ಉದ್ದೇಶಪೂರ್ವಕವಾಗಿ ಅಂತ್ಯಗೊಳಿಸಿಕೊಳ್ಳುವ ಅಸ್ವಾಭಾವಿಕ ಪ್ರಕ್ರಿಯೆ. ಇದು ತೀವ್ರವಾದ ಮಾನಸಿಕ ಒತ್ತಡ, ಖಿನ್ನತೆ, ಆರ್ಥಿಕ ಸಂಕಷ್ಟ, ಸಂಬಂಧಗಳಲ್ಲಿನ ವೈಫಲ್ಯ ಅಥವಾ ಸಾಮಾಜಿಕ ಒತ್ತಡದಿಂದ ಉಂಟಾಗುವ ಹತಾಶೆಯ

ಕನ್ನಡ ಸಾಹಿತ್ಯ ಲೋಕದಲ್ಲಿ ”ರಗಳೆ”ಎಂಬುದು ಕೇವಲ ಒಂದು ಛಂದೋಪ್ರಕಾರವಲ್ಲ; ಅದು ಕಾವ್ಯಕ್ಕೆ ಹೊಸ ವೇಗ ಮತ್ತು ಭಾವತೀವ್ರತೆಯನ್ನು ತಂದುಕೊಟ್ಟ ಒಂದು ಕ್ರಾಂತಿಕಾರಿ ನಡಿಗೆ. ಪಂಪನ ಅತಿಶಯೋಕ್ತಿ ಮತ್ತು ಚಂಪೂ ಶೈಲಿಯ ಗಾಂಭೀರ್ಯದ ನಡುವೆ, ಜನಸಾಮಾನ್ಯರ

ಪುಸ್ತಕದ ಶೀರ್ಷಿಕೆ : ಛಲ ಬಿಡದ ಸಾಧಕಿಯರುಕೃತಿಕಾರರು : ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ.ಪ್ರಕಾಶಕರು : ಅಭಿನವ ಪ್ರಕಾಶನ ನವಲಹಳ್ಳಿಪ್ರಕಟಣೆ: 2025. ಸಾಧನೆಗೆ ಪ್ರೇರೇಪಿಸುವ : ಛಲ ಬಿಡದ ಸಾಧಕಿಯರು ಲೇಖಕ, ಅಂಕಣಕಾರರು ಶಿವನಗೌಡ

”ಮಾನವ ಜನ್ಮವಿತ್ತನಿಂದಲೂ “ಹೆಣ್ಣು”ಮಕ್ಕಳಿಗೆ ಅಡುಗೆ ಮನೆಯನ್ನು ಬಿಟ್ಟು ಬೇರೆ ಪ್ರಪಂಚವಿರಲಿಲ್ಲ ಆದರೆ ಈಗಿನ ಕಾಲದಲ್ಲಿ ಅವರಿಗೆ ಎಲ್ಲದರಲ್ಲೂ “ಸ್ಥಾನಮಾನ” ಸಿಗುತ್ತಿದೆ ಆದರೂ ಎಲ್ಲೋ ಒಂದಿಷ್ಟು ಪ್ರಮಾಣದಲ್ಲಿ ಹೆಣ್ಣುಮಕ್ಕಳಿಗೆ ಮಾತ್ರ ದೊರೆಯುತ್ತಿಲ್ಲ ಎನ್ನುವುದು ಕಂಡುಬಂದಿದೆ.ಹೆಣ್ಣು ಮಗುವಿಗೆ

ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ದಿವಾನ್ ಪೂರ್ಣಯ್ಯನವರ ಜಹಗೀರ್ ದಾರ್ ಬಂಗಲೆ ಯ ಮುಂಭಾಗ ಗೌರೀಶ್ವರ ದೇವಾಲಯದ ಮುಂಭಾಗದ ಮುಖ ಮಂಟಪದಲ್ಲಿ ರುವ ಪ್ರಸಿದ್ಧ ಶಿಲ್ಪಕಲೆಯ ನಿರ್ಮಾಣ ಇದಾಗಿದೆ, ಈ ದೇವಾಲಯ ಮತ್ತು ಬಳೆಮಂಟಪವನ್ನು

ಬಸವೇಶ್ವರರ ಸಂದೇಶ ಅಂದು ಇಂದು ಎಂದಿಗೂ ಜೀವಂತ 12ನೇ ಶತಮಾನದ ಶ್ರೇಷ್ಠವಚನಕಾರರು ಸಮಾಜ ಸುಧಾರಕರು ಜಗಜ್ಯೋತಿ ಎಂದೇ ಹೆಸರಾದ ಬಸವೇಶ್ವರರ ವಚನಗಳ ರೂಪದಲ್ಲಿರುವ ತತ್ವ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಕಾಯಕವೇ ಕೈಲಾಸ ಎಂದು ಇಡೀ

ಲೇಖಕರು : ರಾಮಕೃಷ್ಣ. ಎನ್ ಇದುವರೆಗೂ ಯಾವ ಭಾಷೆಯಲ್ಲಿಯೂ ಮತ್ತು ಯಾವ ದೇಶದಲ್ಲಿಯೂ ಪುರುಷವಾದ ಬಂದಿಲ್ಲ. ಮೊತ್ತ ಮೊದಲು ಕನ್ನಡದಲ್ಲಿ ಬಂದಿದೆ. ಇಂತಹ ಹೊಸ ಚಿಂತನೆಯ ಪುಸ್ತಕವನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ರಾಮಕೃಷ್ಣ ಅವರಿಗೆ

ಸಂಜಯ್ ದಹರಿಯಾ ಅವರ ಜೀವನ ಕಥೆಯು ಕೇವಲ ಒಂದು ಯಶಸ್ಸಿನ ಗಾಥೆಯಲ್ಲ, ಅದು ಮನುಷ್ಯನ ಅದಮ್ಯ ಚೇತನ ಮತ್ತು ಛಲದ ಸಂಕೇತ. ಪತ್ರಿಕೆಗೆ ಸೂಕ್ತವಾಗುವಂತೆ, ಓದುಗರಲ್ಲಿ ಸ್ಫೂರ್ತಿ ತುಂಬುವ ಶೀರ್ಷಿಕೆಯೊಂದಿಗೆ ಸಿದ್ಧಪಡಿಸಲಾದ ವಿಶೇಷ ಲೇಖನ

ಕಾರ್ಟರ್ ವಿಶ್ವ ಪ್ರಸಿದ್ಧ ಛಾಯಪತ್ರಕರ್ತ (Photojournalist). ಅವರು ಒಂದು ಭಯಾನಕ ಮತ್ತು ಮನಸ್ಸು ಕಲುಕುವ ಛಾಯ ಚಿತ್ರವನ್ನು ತೆಗೆದು ವಿಶ್ವದ ಗಮನ ಸೆಳೆದರು.ಕಾರ್ಟರ್ 13 ಸೆಪ್ಟೆಂಬರ್ 1960 ದಕ್ಷಿಣ ಆಫ್ರಿಕಾ ಜೊಹಾನ್ಸ್ಬರ್ಗ್,ನಲ್ಲಿ ಮಧ್ಯಮ ವರ್ಗದ
Website Design and Development By ❤ Serverhug Web Solutions