
ಅಪ್ಪ
ಕವನಗಳು ಬರೆಯುವುದೆಂದರೆ ಅವನಿಗೆ ಬಲು ಇಷ್ಟಪುಸ್ತಕ ಪೆನ್ನು ಇಲ್ಲದೆ ಹೋದರೆ ಆಗದೆ ತೊಂದರೆ ಇದು ಕಷ್ಟ ಒಂದು ದಿನ ಕವಿತೆಯ ಬರೆಯದೆ ಮನಸ್ಸು ಬೇಸರ ಹೊತ್ತು ನಿಂತಿತ್ತುಕತೆ ಕಾದಂಬರಿ ಬರೆಯುವ ಮನಕ್ಕೆ ಎಲ್ಲಿಲ್ಲದ ಹರುಷವು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕವನಗಳು ಬರೆಯುವುದೆಂದರೆ ಅವನಿಗೆ ಬಲು ಇಷ್ಟಪುಸ್ತಕ ಪೆನ್ನು ಇಲ್ಲದೆ ಹೋದರೆ ಆಗದೆ ತೊಂದರೆ ಇದು ಕಷ್ಟ ಒಂದು ದಿನ ಕವಿತೆಯ ಬರೆಯದೆ ಮನಸ್ಸು ಬೇಸರ ಹೊತ್ತು ನಿಂತಿತ್ತುಕತೆ ಕಾದಂಬರಿ ಬರೆಯುವ ಮನಕ್ಕೆ ಎಲ್ಲಿಲ್ಲದ ಹರುಷವು
ಜ್ಯೋತಿ ನೀನು ಶ್ರೀ ಸಿದ್ದಗಂಗಾಮಗುವಂತೆ ನೀ ಕಾಣುವೆ ಗುರುವೇತಾಯಿಯಂತೆ ನೀ ಕಾಣುವೆ ಗುರುವೇಜ್ಯೋತಿ ನೀನು ಶ್ರೀ ಸಿದ್ದಗಂಗಾ ತಂದೆಯಂತೆ ನೀ ಕಾಣುವೆ ಗುರುವೇಬಂದು ಅಂತೇನಿ ಕಾಣುವೆ ಗುರುವೇಬಳಗದಂತೆ ನೀ ಕಾಣುವೆ ಗುರುವೆಜ್ಯೋತಿ ನೀನು ಶ್ರೀ
ಭಾರತದ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ 8 ಶತಮಾನಗಳಷ್ಟು ಹಿಂದೆಯೇ ಮುನ್ನುಡಿ ಬರೆದವರು ನಮ್ಮ 12ನೇ ಶತಮಾನದ ಬಸವಾದಿ ಶಿವಶರಣರು. ಸಮಸ್ತ ಪ್ರಜೆಗಳಿಗೆ ಜನತಂತ್ರ ವ್ಯವಸ್ಥೆಯ ಪರಮಾಧಿಕಾರ, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಮೂಲಭೂತ
ದೇವರು ಬರೆದ ಹಣೆಬರಹಹುಡುಗಿ ಬರೆದ ಪ್ರೇಮ ಬರಹಪುರೋಹಿತ ಕೊಟ್ಟ ಲಗ್ನ ಬರಹಅತ್ತೆ ಮಾವ ಕೊಟ್ಟ ಆಸ್ತಿಯ ಬರಹಅದನ್ನೆಲ್ಲಾ ಖರ್ಚು ಮಾಡಿದ ಮೇಲೆ ನನ್ನ ತಲೆಗೆ ಬಂತು ಸಾಲದ ಬರಹ
ಜಾತಿ ಮತ ಪಂಥ ಎಣಿಸದ ಸಂತರುವಸತಿ,ಅನ್ನ ಜ್ಞಾನವ ನೀಡಿದ ದೀನರುಕಾಯಕವೇ ಕೈಲಾಸ ಎಂದ ದೇವರುಬಡವರಲ್ಲಿ ಶಿವನ ಕಂಡ ದೇವಧೂತರು. ಆಧ್ಯಾತ್ಮಿಕ ಸಾಧನೆಯ ಶ್ರೇಷ್ಠ ನಾಯಕಬಸವ ತತ್ವ ಬೀಜ ಬಿತ್ತಿ ಬೆಳೆದ ಶ್ರಮಿಕಮಾನವೀಯ ಮೌಲ್ಯ ಹಂಚಿದ
ಧರೆಗೆ ನಕ್ಷತ್ರವಾಗಿ ಬಂದೆ ಗುರುವೇ ಶಿವಣ್ಣನಾಗಿ ಹೊನ್ನೇಗೌಡ-ಗಂಗಮ್ಮರ ಮುದ್ದಿನ ಕಂದನಾಗಿ1907 ಏಪ್ರಿಲ್ 1 ರಲ್ಲಿ ಮಹಾ ಚೇತನವಾಗಿಬದಲಾಯಿಸಿದಿರಿ ನಡೆದ ದಾರಿಯನ್ನೇ ಸ್ವರ್ಗವಾಗಿ ಕಲಿಯುಗದ ನಡೆದಾಡುವ ನಿಜ ದೇವರಾಗಿಹಗಲಿರುಳೆನ್ನದೆ ಬಡ ಮಕ್ಕಳಿಗಾಗಿ ದುಡಿದ ಕಾಯಕಯೋಗಿ ಅನ್ನ,ಜ್ಞಾನ
ಹೆಣ್ಣಿಗೆ ಗಂಡು ಎಂಬ ಆಗಿನ ನುಡಿಈಗಿನ ದಿನಮಾನಗಳಲ್ಲಿ ಅದು ಬಿಡಿಹೆಣ್ಣು ಕೊಟ್ಟು ಕನ್ಯಾದಾನ ಮಾಡುತ್ತಿದ್ದರು ಆಗಗಂಡಿಗೆ ಬೈಸಿಕಲ್, ವರದಕ್ಷಣೆ ಕೊಡುತ್ತಿರುವಾಗ !!೧!! ಡಿಗ್ರಿಗಳು, ಜಾಬುಗಳು ಇಲ್ಲದ ಸಂದರ್ಭದಲ್ಲಿಗಂಡಿಗಾಗಿ ಹುಡುಕುತ್ತಿದ್ದರೂ ಹೆಣ್ಣಿನ ಮಾವರಲ್ಲಿಕಷ್ಟದ ಜೀವನದ ಬೇಗೆಯಲ್ಲಿ
( ದಿನಾಂಕ: 21-01-2025 ರಂದು ಜರುಗುವ ಲಿಂಗೈಕ್ಯ ಶಿವಕುಮಾರ ಶ್ರೀ ಗಳರವರ 6ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಹಾಗೂ ದಾಸೋಹ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಈ ಲೇಖನ ಅರ್ಪಣೆ ) 111 ವರ್ಷಗಳ ಸಾರ್ಥಕ
ಹೆತ್ತವರು ಹೇಳಿಕೊಟ್ಟ ಸಂಸ್ಕಾರ ನನ್ನಲ್ಲಿರಲುನಾನೇಕೆ ಸಂಸ್ಕೃತಿ ಹೀನನಾಗುವೆಗುರುಗಳು ಬೋದಿಸಿದ ವಿಧ್ಯೆ ಮನದೊಳಿರಲುನಾನೇಕೆ ದಡ್ಡತನ ತೋರಿ ನಡೆಯುವೆ. ನೊಂದಾಗ ಸಂತೈಸುವ ಸೋದರಿ ಒಲವಿರಲುನಾನೇಕೆ ಅಂಜಿ ಅಳುಕಿ ಮರೆಯಾಗಲಿಎಡವಿದಾಗ ಹಿಡಿದು ಮೇಲೆತ್ತುವ ತಮ್ಮನಿರಲುನಾನೇಕೆ ಪರರ ಪ್ರೀತಿ ಬಯಸಿ
ಅಪ್ಪ ಹೇಳಿಕೊಟ್ಟ ಸಂಸ್ಕಾರಅಮ್ಮ ತೋರಿಸಿದ ಮಮಕಾರಗುರು ಬೋಧಿಸಿದ ವಿದ್ಯಾಸಾರಜೀವನ ಕಲಿಸಿದ ಅನುಭವ ಸಾರ ನಾನೇಕೆ ನಡುಗಲಿ ಬದುಕಿನ ಆಗು ಹೋಗುಗಳಿಗೆ, ನೊಂದಾಗ ಸಂತೈಸುವ ಹೆತ್ತವರು ಅಂಜಿದಾಗ ಬೆನ್ನು ತಟ್ಟುವ ಸಹೋದರರು ಎಡವಿದಾಗ ಕೈಹಿಡಿದ ಸ್ನೇಹಿತರು
Website Design and Development By ❤ Serverhug Web Solutions