
ಭಾರತದಲ್ಲಿ ಏರಿಕೆಯಾದ ನಿರುದ್ಯೋಗ ದರ
ಭಾರತ ಆರ್ಥಿಕತೆಯಲ್ಲಿ 5ನೇ ಅತಿ ದೊಡ್ಡ ರಾಷ್ಟ್ರ,ವಿಶ್ವದ ಬಲಿಷ್ಠ ರಾಷ್ಟ್ರಗಳೇ ಇಂದು ಭಾರತದೊಂದಿಗೆ ಸ್ನೇಹದ ಹಸ್ತವನ್ನು ಚಾಚಲು ಪೈಪೋಟಿಗಿಳಿದಿವೆ ಆದರೆ ಇಂತಹ ಭವ್ಯ ಭಾರತಕ್ಕೆ ನಿರುದ್ಯೋಗ ಎನ್ನುವುದು ಒಂದು ಕಪ್ಪು ಚುಕ್ಕೆಯಾಗಿದೆ.ಭಾರತದಲ್ಲಿ ನಿರುದ್ಯೋಗ ದರವು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭಾರತ ಆರ್ಥಿಕತೆಯಲ್ಲಿ 5ನೇ ಅತಿ ದೊಡ್ಡ ರಾಷ್ಟ್ರ,ವಿಶ್ವದ ಬಲಿಷ್ಠ ರಾಷ್ಟ್ರಗಳೇ ಇಂದು ಭಾರತದೊಂದಿಗೆ ಸ್ನೇಹದ ಹಸ್ತವನ್ನು ಚಾಚಲು ಪೈಪೋಟಿಗಿಳಿದಿವೆ ಆದರೆ ಇಂತಹ ಭವ್ಯ ಭಾರತಕ್ಕೆ ನಿರುದ್ಯೋಗ ಎನ್ನುವುದು ಒಂದು ಕಪ್ಪು ಚುಕ್ಕೆಯಾಗಿದೆ.ಭಾರತದಲ್ಲಿ ನಿರುದ್ಯೋಗ ದರವು
ವಿರಾಟ ನಗರದಲ್ಲಿ ಅಜ್ಞಾತವಾಸವನ್ನ ಕಳೆದವರುತ್ರಿಲೋಕ ಸಂಚಾರಿ ನಾರದರಿಂದ ಸಲಹೆ ಪಡೆದವರುವೇಷವದರಸಿ ವಿರಾಟ ರಾಜನ ಬಳಿ ಹೋದವರುಎಚ್ಚರಿಕೆಯಿಂದಲೇ ಹೆಜ್ಜೆ ಇಟ್ಟ ಪಾಂಡವರು ಬ್ರಾಹ್ಮಣ ವೇಷದಲ್ಲಿದ್ದವನುಅಡುಗೆಯ ಮನೆಯಲ್ಲಿ ಸೌಟನ್ನು ಹಿಡಿದವನುವಿರಾಟರಾಜನ ಮಗಳಿಗೆ ನೃತ್ಯ ಸಂಗೀತವನ್ನು ಕಲಿಸಿದವನುದನ ಕರಗಳನ್ನು

ಮರೆತ ಕ್ಷಣಕಲ್ಪನೆಗಳು, ಕನಸುಗಳುಅನುಭವದ ಕಲ್ಪನಾತೀತ ಮನಸ್ಸಿನಭಾವಗಳು ಬೆಳಕು ಕತ್ತಲು ವೈಚಿತ್ರ್ಯಗಳ ಸಮಾಗಮ ಬರಿಗಣ್ಣಿಗೆ ಕಾಣದಿಹುದುಕವಿ ತಾನಾಗೆ ಬರೆದಕಲ್ಪನೆಕಂಡಿದ್ದು ಬರಿಯ ನೆನಪುಮಾತು ಮೌನ ಕೇಳಿಸದ ವಿಚಿತ್ರ ಕಲ್ಪನೆಗಳು ಅಲೆಗಳಂತೆಅಪ್ಪಳಿಸುತಲಿಹುದು ಮನಸ್ಸಿನಅಂತರಾಳದ ವೈಚಿತ್ರ್ಯಪುನಃ ಕಂಡ ಕನಸು ಕೋನೆಯಕ್ಷಣಇರುವ
ಬಾಗಲಕೋಟೆ:ನಿರಂತರ ಅಧ್ಯಯನ ರೂಢಿಸಿಕೊಳ್ಳುವ ಕವಿಗಳು ಸತ್ವಯುತ ಕಾವ್ಯ ರಚಿಸಬೇಕು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಕಾವ್ಯ ಪ್ರೇರಣೆ ನೀಡುತ್ತದೆ ಮಾನವ ಅಂತರಂಗದ ಶುಚಿತ್ವ ಕ್ಕೆ ಕಾವ್ಯ ಮುಖ್ಯವಾಗಬಲ್ಲದು ಎಂದು ಬಾಗಲಕೋಟೆಯ ಕವಿ ಶಿಕ್ಷಕ ಶಿವಾನಂದ ಆದಾಪುರ

ಎಲ್ಲವೂ ಕನಸುಎಲ್ಲವೂ ನನಸುಯಾವುದೆಂಬುದು ತಿಳಿಯುವ ಮೊದಲು ಎಲ್ಲವೂ ಮನಸ್ಸುಎಲ್ಲವೂ ತಪಸ್ಸುಯಾವುದೆಂಬುದು ತಿಳಿಯುವ ಮೊದಲುಕನಸ್ಸುಗಳ ಒಳಗೆ ನನಸುಮನಸ್ಸುಗಳ ಕದನ… -ಚೇತನ್ ಕುಮಾರ್
ಕಲಿಕೆಯೊಳಗಿನ ಮೊಳಕೆಯೊಂದು ಪುಳಕದ ಸೆಳೆತಕೆ ಸಿಲುಕಿತಳುಕು ಬಳುಕಿನ ಕೊಳಕು ಮನದ ಕನ್ಯೆಯ ಸೂಕ್ಷ್ಮ ಸನ್ನೆಯೊಂದು ಕ್ಷಮಿಸೆನ್ನುತಿದೆ ಪ್ರತೀ ಕ್ಷಣವಿಂದು| ಮುದುಡಿ ಮಂಕಾದ ಎನ್ಮನದಲಿಂದು….!! ಯೌವ್ವನದಲಿ ಎಲ್ಲವನೂ ಸಹಿಸಿ ಸಿಹಿ ಬೆಲ್ಲದ ನೆಪದಿ ಗಲ್ಲವನಿಡಿದು ಮೆಲ್ಲಗೆ

ಯಾರು ಬಂದವರು ಇಲ್ಲಿಗೆಧರೆಯ ನೋಡಲೆಂದುಸನಿಹದ ಸುತ್ತಲೂಕವಿದಿದೆ ಕತ್ತಲು ಸದ್ದು ಗದ್ದಲಗಳೆ ಆವರಿಸಿದೆ ಎಲ್ಲವು ಮೌನಎಲ್ಲೋ ಇರುವೆವೆಂಬ ಬಾನಂಚಿನ ನಕ್ಷತ್ರಗಳಸುಳಿವುಗಳ ಹುಡುಕುತ್ತಾ ಯಾರು ಬಂದವರು ಎಲ್ಲವೂ ಶ್ವಾಸದ ಪಿಸುಗುಟ್ಟುವಿಕೆತಾ ಮನವು ಚಡಪಡಿಸುವಿಕೆ ಅರಿವಿನಿಂದಾವ್ರತಗದ್ದಲಗಳಾಚೆ ಮುಗಿದಿದೆ ಮೌನದ

ಮೈಸೂರು:”ಜಗನ್ಮೋಹನ ಅರಮನೆ1871ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರಿಂದ ಸ್ಥಾಪನೆ ಆಯಿತು.ಅವರು ವಾಸವಿದ್ದ ಅರಮನೆ 1871ರಲ್ಲಿ ಅಗ್ನಿ ಅವಘಡಕ್ಕೆ ಸಿಕ್ಕಿದಾಗ ರಾಜವಂಶಸ್ಥರು ಇಲ್ಲಿ 12 ವರ್ಷಗಳ ಕಾಲ ವಾಸವಾಗಿದ್ದರು.ಬೇಸಿಗೆ ಅರಮನೆಯಾಗಿದ್ದ ಈ ಕಟ್ಟಡ ಸಾವಿರದ ಒಂಬೈನೂರ

ಶಿವಗಂಗೆಯ ಬೆಳಕಿನಲಿಶಿಂಷಾದ ತೆನೆ ಬಳುಕಿನಲಿಸುತ್ತ ಕಣಿವೆಯ ಚಲುವನದದಿರಉತ್ತುಂಗದ ನಿಲುಕಿನಲಿಕಲ್ಪತರು ನಾಡ ವನದತೆಂಗು ರಾಗಿ ತರುಗಳಲಿ ಇತಿಹಾಸದ ಕತೆಗಳಲಿಮಧುಗಿರಿಯ ನಾಡಿನಲಿಏಕಶಿಲಾ ಬೆಟ್ಟದಲಿನ ಉತ್ತುಂಗದ ನಿಲುಕಿನಲಿ ತುರುವೇಕೆರೆ ತೆಂಗಾಗಿತಿಪಟೂರಲಿ ಕೊಬರಿಯಾಗಿಚಿಕ್ಕನಾಯಕನ ಗಣಿಯಾಗಿಗುಬ್ಬಿಯು ಕಲೆಯಾಗಿ ಶಿರಾದಲ್ಲಿ ನಾಲೆಯಾಗಿಪಾವಗಡದ ಬಯಲಾಗಿ

ಮುಗ್ಧ ಮನಸ್ಸಿನ ಹೂವುಗಳು ಮಕ್ಕಳುನಗುವ ಕಂದಮ್ಮಗಳು ಬಣ್ಣ,ಜಾತಿ,ಧರ್ಮ ಬೇಧ ಭಾವ ಅರಿಯದ ಮುಗ್ಧ ಜೀವಗಳು.ಹೆತ್ತವರ ಬದುಕಿನ ಊರುಗೋಲಾಗಿ ದೇಶದ ಸತ್ಪ್ರಜೆಗಳಾಗುವ ಮುಂದಿನ ಭವಿಷ್ಯದ ಕುಡಿಗಳು.ಹೆತ್ತವರ ಮನೆ ಮನ ಬೆಳಗುವ ಹೊಂಬೆಳಕು.ಒಂದು ಮಗುವಿಗೆ ತಾಯಿಯೇ ಮೊದಲ
Website Design and Development By ❤ Serverhug Web Solutions