
ವಚನ:ಸ್ವಾರ್ಥಿ
ಶರಣರ ಸಗರನಾಡಿನಲ್ಲಿ ಶರಣರಾಗಿ ಸಂತರಾಗಿ ನಡೆದಾಡುವ ದೇವರಾಗಿ ಸರಳ ಸ್ವಭಾವದ ಸಾದಾಸೀದಾ ಹಳ್ಳಿಯ ದೇವರು ಸಾವಿರಾರು ಸಂತರಲ್ಲಿ ಕೋಟಿಗೊಬ್ಬ ಸಂತನಾಗಿ ಸಾರಿದ ನುಡಿಗಳು ಕೇಳಿ ಜಗವೆಲ್ಲ ವಿಸ್ಮಯಗೊಂಡಿತು ಸುಂದರವಾದ ಬಿಳಿ ಬಟ್ಟೆ ತೊಟ್ಟು ಬೆಳದಿಂಗಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶರಣರ ಸಗರನಾಡಿನಲ್ಲಿ ಶರಣರಾಗಿ ಸಂತರಾಗಿ ನಡೆದಾಡುವ ದೇವರಾಗಿ ಸರಳ ಸ್ವಭಾವದ ಸಾದಾಸೀದಾ ಹಳ್ಳಿಯ ದೇವರು ಸಾವಿರಾರು ಸಂತರಲ್ಲಿ ಕೋಟಿಗೊಬ್ಬ ಸಂತನಾಗಿ ಸಾರಿದ ನುಡಿಗಳು ಕೇಳಿ ಜಗವೆಲ್ಲ ವಿಸ್ಮಯಗೊಂಡಿತು ಸುಂದರವಾದ ಬಿಳಿ ಬಟ್ಟೆ ತೊಟ್ಟು ಬೆಳದಿಂಗಳ

ಮನುಷ್ಯ ಎಂದಿಗೂ ಶಾಶ್ವತವಲ್ಲ ಆದರೆ ಆತನ ಹೆಸರು ಮತ್ತು ಚಿಂತನೆಗಳು ಎಲ್ಲರ ಮನಸ್ಸಲ್ಲೂ ಉಳಿದು ಬಿಡುತ್ತದೆ. ಅದಕ್ಕೆ ಮೂಲ ಸಾಕ್ಷಿ ಎಂದರೆ – ಸುಶಾಂತ್ ಸಿಂಗ್ ರಜಪೂತ್. ವ್ಯಕ್ತಿ ಜೀವಂತ ಇಲ್ಲದೆ ಹೋದರು ಮನಸೆಂಬ್ಬ

ಹೆತ್ತವಳೂ ನೀನಲ್ಲ ಹೊತ್ತವಳೂ ನೀನಲ್ಲಹೆತ್ತು ಹೊತ್ತವಳಂತೆಯೂ ಬದುಕಿಗೆ ಸಮೀಪವಾದೆ ನೀ ಅಮ್ಮಾಅಮ್ಮಾ ಎನ್ನುವ ಅಕ್ಷರವ ತಿದ್ದಿ ತೀಡಿ ಬರೆಯಲು ಕಾರಣಳಾದೆ ನೀ ಅಮ್ಮಾನಾನಾಡುವ ಪ್ರತಿ ನುಡಿಗೆ ನಡೆಯನು ನಿತ್ತವಳು ನೀ ಅಮ್ಮಾಅಕ್ಕರೆಯಲಿ ಅಕ್ಷರವ ಕಲಿಸಿ

ಅನಂತಕಾಲ ಗತಿಸಿದರೂ ಇವರು ಅಜರಾಮರಆನಂದದಿಂದ ಬದುಕುವ ದಾರಿ ತೋರಿದ ಆಧ್ಯಾತ್ಮರತ್ನಇರುಳಿನಂತಹ ಅಜ್ಞಾನದ ಪರದೆಯ ಸರಿಸಿದ ಇಹಲೋಕದ ಸಂತಈರ್ಷೆಯಿಂದ ಸದಾ ದೂರವಿರೆಂದ ಈಶ್ವರನ ಪ್ರತಿರೂಪಉತ್ತಮ ನಾಡಿಗಾಗಿ ಸದಾ ಮಿಡಿದ ಉನ್ನತ ಶಿಖರಊರುಗೋಲಾಗಿ ಸಮಾಜದ ಅಂಕು ಡೊಂಕು
ನೀನಾದೆ ನನಗೆ ಬೆಂಬಲನನ್ನೇಲ್ಲಾ ಇಚ್ಚೆಗಳ ಈಡೇರಿಸುವಸಾಹುಕಾರ ನನ್ನ ಅಪ್ಪಾಜಿಬದುಕಿಗೇ ಅಸರೆ ನೀನನ್ನ ಪ್ರೀತಿಯ ಅಗಣ್ಯ ಸಂಪತ್ತುಒಸಿ ಮುನಿಸು ತುಸು ಕೋಪಕ್ಕೆನೀನಾದೆ ಪ್ರೀತಿಯಾ ಲಸಿಕೆಯಾವ ಜನ್ಮದ ಪುಣ್ಯವೋನಿನ್ನ ಮಗಳಾಗಿ ಹುಟ್ಟಿದೆಅಪ್ಪಾಜಿ ನೀನೇ ನನ್ನ ದೈರ್ಯನನ್ನ ಆಸೆಯಲ್ಲ
ಮತವೆಂಬುದು ನಮ್ಮೆಲ್ಲರ ಸ್ವತ್ತು ಒಂದೊಂದು ಮತವೂ ಬಹು ಅಮೂಲ್ಯವಾದುದು ನಮ್ಮ-ನಮ್ಮ ಆಲೋಚನೆ ಮೇರೆಗೆ ಹಾಕಿದ ಪ್ರತಿ ಮತವು ನಮ್ಮ ದೇಶದ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ.ಇಂತಹ ಅತೀ ಅಮೂಲ್ಯವಾದ ಮತವನ್ನು ಚುನಾವಣಾ ಹಿಂದಿನ ದಿನವೇ ಕ್ಷಣಿಕದ

ಸರಳತೆಯ ಸಾಕಾರ ಮೂರ್ತಿ ಸಿದ್ದೇಶ್ವರಸಂತ ಶ್ರೇಷ್ಠ ರಲ್ಲಿ ಶ್ವೇತ ವರ್ಣದ ಸುಂದರ ಬೇಕಾಗಲಿಲ್ಲ ನಿಮಗೆ ಯಾವದೇ ಆಡಂಬರತ್ರಿಕಾಲಗಳಲ್ಲಿ ಕೇಳಿಸುತ್ತಾ ಇರಲಿ ನಿಮ್ಮ ದಿವ್ಯ ವಾಣಿ ನಿರಂತರಭಕ್ತರ ಮನದಲ್ಲಿ ನೀವು ಯಾವತ್ತೂ ಅಜರಾಮರಮತ್ತೆ ಹುಟ್ಟಿ ಬನ್ನಿ
2022 ಹೋಗಿ 2023 ಆಯ್ತು ಹಳೆ ಕ್ಯಾಲೆಂಡರ್ ಸಹ ಬದಲಾಯಿತು ಹಳೆ ನೆನಪುಗಳು ಮರೆತು ಹೊಸ ಧೈರ್ಯ ಹೊಸ ಹುರುಪಿನೊಂದಿಗೆ ಬದುಕು ಸಾಗಿಸೋಣ 2023 ಹೊಸ ವರ್ಷಕ್ಕೆ ನಾವೆಲ್ಲ ಹೊಸ ಹುರುಪಿನೊಂದಿಗೆ ಬಂದು ಬಿಟ್ಟೆವು
ಬಾಳಿಗೊಂದು ನಂಬಿಕೆ ಇರಲಿಬದುಕಿಗೊಂದು ಭರವಸೆ ಇರಲಿಹೊಸ ವರುಷ ನಿಮಗೆಲ್ಲಾ ತರಲಿ ಹರುಷಮನಸ್ಸಲ್ಲಿ ಒಂದು ದಿಟ್ಟ ಗುರಿಯಿರಲಿಮನಸ್ಸಿದ್ದರೆ ಬೆಟ್ಟವನ್ನು ಮೆಟ್ಟಿ ನಿಲ್ಲಬಹುದು ಪ್ರೀತಿಸಿದವರ ಬಗ್ಗೆ ನಂಬಿಕೆಯಿರಲಿಅ ನಂಬಿಕೆಯೆ ಪ್ರೀತಿಗೆ ಅಡಿಪಾಯಈ ವರ್ಷ ನಿಮ್ಮ ಆಸೆಗಳೆಲ್ಲಾ ಈಡೆರಲಿನಿಮ್ಮ
ತೆರೆದ ಬಾಗಿಲು ನಮ್ಮದು ತೆರೆದ ಹೃದಯವು ನಮ್ಮದು ಪ್ರೀತಿಯಿಂದ ಬಾರೋ ಅತಿಥಿ ನಮ್ಮ ಮನೆಯೇ ನಿಮ್ಮದು . ಬಿಚ್ಚು ಮನಸು ನಮ್ಮದು ಚುಚ್ಚು ನುಡಿಯ ನುಡಿಯದು” ಅತಿಥಿ ದೇವೋ ಭವ ” ಎನ್ನುವ ಆತಿಥ್ಯ ಮನವು ನಮ್ಮದು . ಒಂದೇ ಭಾವ
Website Design and Development By ❤ Serverhug Web Solutions