
ದಾಸವಾಳ
ಪಚ್ಚೆಸಿರಿಯ ಗರಿಗಳ ನಡುವಲಿ ಶ್ವೇತ ಗುಲಾಬಿಸುತ್ತ ಅರಳುತಿರುವ ಕೆಂಬಣ್ಣದ ದಾಸವಾಳದ ಲಾಬಿ ಕುಸುಮಗಳ ಜೊತೆ ಇಣುಕುತಿಹ ಹಸಿರೆಲೆ ಗರಿವೃತ್ತಾಕಾರದಿ ಬಳುಕುತಿರುವ ಚಿತ್ತಾರದ ಐಸಿರಿ ನಿತ್ಯ ಓದುಗ ಸುಮನಗಳಿಗೆ ಕಾವ್ಯದಾ ಹೂರಣಇಂದಿನ ಶುಭೋದಯದ ಆರಂಭಕಿದುವೇ ಭೂಷಣ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಪಚ್ಚೆಸಿರಿಯ ಗರಿಗಳ ನಡುವಲಿ ಶ್ವೇತ ಗುಲಾಬಿಸುತ್ತ ಅರಳುತಿರುವ ಕೆಂಬಣ್ಣದ ದಾಸವಾಳದ ಲಾಬಿ ಕುಸುಮಗಳ ಜೊತೆ ಇಣುಕುತಿಹ ಹಸಿರೆಲೆ ಗರಿವೃತ್ತಾಕಾರದಿ ಬಳುಕುತಿರುವ ಚಿತ್ತಾರದ ಐಸಿರಿ ನಿತ್ಯ ಓದುಗ ಸುಮನಗಳಿಗೆ ಕಾವ್ಯದಾ ಹೂರಣಇಂದಿನ ಶುಭೋದಯದ ಆರಂಭಕಿದುವೇ ಭೂಷಣ

ಬಸವಣ್ಣನವರು 850 ವರ್ಷಗಳ ಹಿಂದೆಯೇ ಹೇಳಿದರು – “ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ”.ದೇವಾಲಯಕ್ಕಿಂತ ದೊಡ್ಡದು ಭೂಮಿಯ ಆರಾಧನೆ ಎಂದು ಶರಣರು ಸಾರಿದರು.ಇಂದು ವಿಶ್ವ ಭೂ ದಿನದಂದು ನಾವು ಅದನ್ನೇ ನೆನೆಯಬೇಕು. ಭೂಮಿ

ನಾಲ್ಕು ಹನಿಗಳು.೧.ಎಷ್ಟೇ ಹೊಲಸಾಗಿದೆ,ಎಂದು ಗೊತ್ತಿದ್ದರೂ,ಮತ್ತೆ ಅದರ ಸುವಾಸನೆಯಕಡೆಗೆ, ಮುಖ ಮಾಡುವಜನರಿಗೆ ಯಾವ ಹೆಸರಿನಿಂದಕರೆಯೋಣ ನೀವೇ ಹೇಳಿ!. ೨.ಮತದಾನ.ಹಸಿದವನಿಗೆಅನ್ನ ದಾನ ಶ್ರೇಷ್ಟವಾದರೆ,ಚುನಾವಣೆಗೆ ನಿಂತವಗೆಮತದಾನವೇ ಸರ್ವಶ್ರೇಷ್ಠ! ೩.ಅನುಭವ.ನನಗೆ ಏನೇನೂ ಅನುಭವಇಲ್ಲವೇ ಇಲ್ಲ,ರಾಜಕೀಯಮಾಡಲು ನನಗೆ ಬರುವುದಿಲ್ಲ! ೪.ರಾಜಕೀಯದಲ್ಲಿಇರುವುದೇಹಣ ಗಳಿಸಲಿಕ್ಕಾಗಿ,ಎಂದವರ

ಜೋಳದಲಿನ ಬಂಗಾರದ ಎಳೆಗಳುಜೊತೆಯಲಿ ಹೀರೆಕಾಯಿ ನಾರುಗಳುಕತ್ತರಿಸಿದ ಕೇಸರಿಯ ಕಿತ್ತಳೆ ಸಿಪ್ಪೆಗಳುಅಲ್ಲಲ್ಲಿ ಬೇಲಿಯ ಹೂಗಳ ಬೊಟ್ಟುಗಳುಅಲಂಕಾರದಲಿ ಗುಲಾಬಿ ಎಸಳುಗಳು ಪಳೆಯುಳಿಕೆಯ ಮಿಶ್ರಣದ ಹೂರಣವುಸೇರಿ ಮೂಡಿರುವ ಸುಲಲಿತ ಚಿತ್ತಾರವುನಿತ್ಯ ಓದುಗರಿಗೊಂದು ಕಾವ್ಯೋದಯವುನೋಡುವ ಮನಗಳಿಗೆ ನವ ಚೈತನ್ಯವುಆಸ್ವಾದಿಸುವ ಸುಮನಗಳಿಗೆ

(ಶ್ರೀ ಶಾಲಿವಾಹನ ಶಕೆ ೧೯೪೮ ಪರಾಭವನಾಮ ಸಂವತ್ಸರ ವೈಶಾಖ ಮಾಸ ಶುಕ್ಲಪಕ್ಷ ದಿನಾಂಕ: ೨೨ ರಿಂದ ೨೫ ಎಪ್ರೀಲ್ ೨೦೨೬ ವರಗೆ ನಡೆಯುವ ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವದ್ಯಾಮಾಂಬಿಕಾದೇವಿ ಮತ್ತು

ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೆಕೆಪುರ ಗ್ರಾಮದವರಾದ ಯಲ್ಲಪ್ಪ ಅವರು, 1-06-1958ರಂದುಶ್ರೀ ಯಲ್ಲಪ್ಪ ಮತ್ತು ಶ್ರೀಮತಿ ದುರುಗಮ್ಮ ದಂಪತಿಗಳ ಮಗನಾಗಿ ಜನಿಸಿದರು.ಒಂದನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆಕನ್ನಡ ಮಾಧ್ಯಮದಲ್ಲಿಯೇ ಅಭ್ಯಾಸ ಮಾಡಿದ ಇವರು, ಕಾಲೇಜು

ಶಿಕ್ಷಣ ಪ್ರೇಮಿ, ಸಮಾಜಮುಖಿ, ಸುರೇಶ ಮಾಸ್ಟರ್, ಎಂದೇ ಖ್ಯಾತಿಯಾದ, ಸುರೇಶ ಮಂಗಳೂರು. ಪ್ರತಿಭೆ ಯಾರೊಬ್ಬರ ಸ್ವತ್ತೂ ಅಲ್ಲ, ಎಲ್ಲರಲ್ಲಿಯೂ ಪ್ರತಿಭೆ ಇದ್ದೇ ಇರುತ್ತದೆ, ಅದರ ಪ್ರದರ್ಶನವಾದಾಗ ಮಾತ್ರ ಆ ವ್ಯಕ್ತಿಯ, ವ್ಯಕ್ತಿತ್ವದ ಪರಿಚಯವಾಗುತ್ತದೆ, ಅಂತಹ

ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ದಿವಾನ್ ಪೂರ್ಣಯ್ಯನವರ ಜಹಗೀರ್ ದಾರ್ ಬಂಗಲೆಯ ಮುಂಭಾಗ ಗೌರೀಶ್ವರ ದೇವಾಲಯದ ಮುಂಭಾಗದ ಮುಖ ಮಂಟಪದಲ್ಲಿರುವ ಪ್ರಸಿದ್ಧ ಶಿಲ್ಪಕಲೆಯ ನಿರ್ಮಾಣ ಇದಾಗಿದೆ. ಈ ದೇವಾಲಯ ಮತ್ತು ಬಳೆಮಂಟಪವನ್ನು ವಿಜಯನಗರ ಸಾಮ್ರಾಜ್ಯದ

ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎನ್ನುವ ಕಾಲ ಒಂದಿತ್ತು. ಆದರೆ, ಅದು ಈಗ ಅನ್ವಯಿಸುವುದಿಲ್ಲ. ಏಕೆಂದರೆ, ಇತ್ತೀಚೆಗೆ ಘನ ನ್ಯಾಯಾಲಯಗಳು ತೀರ್ಪು ನೀಡುತ್ತಿರುವ ಆದೇಶಗಳು ಜನರ ಮನಸಿನಲ್ಲಿ ಅಚ್ಚಳಿಯದಂತೆ ಉಳಿಯುವಂತಾಗಿವೆ. ಮನೆಗೆಲಸದ ಮಹಿಳೆ ಮೇಲೆ

ದಾಳಿಂಬೆ ನೀನೆಷ್ಟು ಚಂದವಿರುವೆ ಅಂಬೆಎಲ್ಲರ ಮನಸೆಳೆವ ಬಣ್ಣದಾ ಗೊಂಬೆಕಾಳುಗಳಲಿ ಕಾಣುವೆ ದಂತಗಳಾ ಕೊಂಬೆಜೋಡಿಸಲು ಆಗಿರುವೆ ನೀನೇ ಆಗುಂಬೆ ಸೋರೆಯ ತುಣುಕುಗಳ ಸಿಂಗಾರದಲಿನಗುತಿರುವೆ ಕ್ಯಾರೇಟ್ಟಿನ ಗಾಲಿಗಳಲಿನಲಿದಿರುವೆ ಸುಲಲಿತೆಯ ಚಿತ್ತಾರದಲಿತೇಲುತಿರುವೆ ಕಾವ್ಯದಾ ಲಹರಿಯಲಿ
Website Design and Development By ❤ Serverhug Web Solutions