
ನಾನಾಗಲಾರೆ ಬುದ್ಧ
ಬುದ್ಧನಾಗಬೇಕೆಂಬ ಹಂಬಲದಿಂದಲೇ,ಮಧ್ಯ ರಾತ್ರಿ ಎದ್ದು ಕುಳಿತೆ, ಕಣ್ಣಿಗೇನೂ ಕಾಣುತ್ತಿಲ್ಲಅರೆ, ಕರೆಂಟು ಹೋಗಿದೆ,ಕರೆಂಟ್ ಬಂದ ಮೇಲೆಹೋದರಾಯಿತೆಂದೆ, ಕಣ್ಣು ಮುಚ್ಚಿದೆ, ನಿದ್ದೆಗೆ ಜಾರಿದೆ!ಬೆಳಕು ಹರಿದರೂ ನನ್ನ ನಿದ್ದೆಗಿನ್ನೂ ಕತ್ತಲೆಯೇ ಇತ್ತು, ಮತ್ತೆ ಮರುದಿನವೂ ಇದೇ ರಾಗ, ಇದೇ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬುದ್ಧನಾಗಬೇಕೆಂಬ ಹಂಬಲದಿಂದಲೇ,ಮಧ್ಯ ರಾತ್ರಿ ಎದ್ದು ಕುಳಿತೆ, ಕಣ್ಣಿಗೇನೂ ಕಾಣುತ್ತಿಲ್ಲಅರೆ, ಕರೆಂಟು ಹೋಗಿದೆ,ಕರೆಂಟ್ ಬಂದ ಮೇಲೆಹೋದರಾಯಿತೆಂದೆ, ಕಣ್ಣು ಮುಚ್ಚಿದೆ, ನಿದ್ದೆಗೆ ಜಾರಿದೆ!ಬೆಳಕು ಹರಿದರೂ ನನ್ನ ನಿದ್ದೆಗಿನ್ನೂ ಕತ್ತಲೆಯೇ ಇತ್ತು, ಮತ್ತೆ ಮರುದಿನವೂ ಇದೇ ರಾಗ, ಇದೇ

ಆಕಾಶದಂತೆ ವಿಶಾಲವಾಗಿರುವಎಳೆ ನೀರಿಂತೆ ಸಿಹಿಯಾಗಿರುವತಣ್ಣನೆ ಗಾಳಿಯಂತೆ ಗೋಚರವಾಗಿರುವಸಮುದ್ರದ ನೀರಿನಂತೆ ಪರಿಶುದ್ಧವಾಗಿರುವನಿಷ್ಕಲ್ಮಶವಾಗಿರುವುದು ಅಪ್ಪನ ಹೃದಯ ತಾ ಕಂಡ ಕನಸು ನನಸಾಗಿಸದೆತನ್ನವರ ಕನಸಿಗೆ ಜೀವಿಸಿರದೆಸುಖ ದುಃಖಗಳಿಗೆ ನಿರಾಶಿತನಾಗದೆಪ್ರೀತಿ ಪ್ರೇಮ ತುಂಬಿ ದ್ವೇಷ ಅಸೂಯೆ ಹೋಗಲಾಡಿಸಿದೆ ಅಪ್ಪನ ಹೃದಯ

ಹಣದ ದಾಹಕ್ಕೆ ಬಲಿಯಾಗಿನೆಮ್ಮದಿ ಬದುಕು ಮಂಕಾಗಿಬಾಳ ಭರವಸೆ ಕೊಚ್ಚಿ ಹೋಗಿದಿನವು ಸಾಗಿದೆ ಅತಂತ್ರವಾಗಿ ದೂರ ದೃಷ್ಟಿಯ ಯೋಚಿಸದೆಉಸಿರಿತ್ತ ಗಿಡ ಮರವ ಕಡಿದೆಢಾಂಬಿಕ ಬದುಕಿಗೆ ಅಣಿಯಾದೆಸ್ವಾರ್ಥದಿ ಅಹಂಕಾರದಿ ಮೆರೆದೆ ಗಿಡ ಮರಗಳೆಲ್ಲ ಧರೆಗುರುಳಿಸುಂದರ ನಿಸರ್ಗವೆಲ್ಲಾ ಕೆರಳಿಜೀವ

ಗಗನಕ್ಕೇರಿದೆ ಅಗತ್ಯವಸ್ತುಗಳ ಬೆಲೆ,ರೈತ ಬೆಳೆದ ಬೆಳೆಗೂಇಲ್ಲವಾಗಿದೆ ಬೆಲೆ,ಕಳೆದು ಕೊಂಡಿದೆಜನತೆ ತಮ್ಮ ನೆಲೆ,ದಿಕ್ಕು ಕಾಣದಂತಾಗಿಕಂಗಾಲಾಗಿದ್ದಾರೆ,ಉದ್ಯೋಗ ಅರಸಿ ಗುಳೆ,ಹೊರಟಿದ್ದಾರೆ,ಸಂಭ್ರಮ ಪಡಲು ಏನೂಉಳಿದಿಲ್ಲ,ಇಂಥ ಹೊತ್ತಲ್ಲಿಮತ್ತೆ ಬಂದಿದೆ, ಅಣ್ಣಾ ನಿನ್ನಜಯಂತಿ,!ನಿನ್ನ ತತ್ವ, ಸಿದ್ಧಾಂತಗಳುನಮ್ಮವರಿಗೆ ಬೇಕು,ಆದರೆಕಾಯಕ ಮಾತ್ರ ಬೇಡ,ಸುಖ ಜೀವನ ಬೇಕು,ಎಂತಹ

ನೋವಲ್ಲೇ ಹುಟ್ಟಿ,ನೋವಲ್ಲೇ ಬೆಳೆದು.ನೋವೆಂದರೇನೆಂದು ತಿಳಿದು,ಕ್ಷಣ ಕ್ಷಣವೂ ಅನುಭವಿಸಿದ ಕರುಣಾಮಯಿ,ಭಾವೈಕ್ಯತೆಯ ಕಾಯಕಯೋಗಿ. ತಾನುಂಡ ನೋವುಮತ್ತಾರಿಗೂ ಬೇಡೆಂದುತನ್ನ ಜೀವವನ್ನು ತೇದುಅರಿವಿನ ಹಣತೆ ಬೆಳಗಿದಸಮಾನತೆಯ ಕ್ರಾಂತಿ ಯೋಗಿ. ದಯವೇ ಧರ್ಮ ಎಂದಸಕಲ ಜೀವಾತ್ಮರಿಗೆ ಲೇಸಾಗಲೆಂದನುಡಿದಂತೆ ನಡೆದವಿಶ್ವಕ್ಕೆ ಶ್ರೇಷ್ಠ ವಚನ

ಕ್ಷಮಿಸಿ ಬಿಡಿ ಬಸವಣ್ಣನಿಮ್ಮನ್ನು ಅರ್ಥಮಾಡಿಸುವುದರಲ್ಲಿನಾವು ಸೋತು ಹೋದೆವು,ನಾವು ಮರೆತು ಹೋದೆವು. ನೀವು ಈಗಲೂ ಇರಬಯಸಿದರೆಈ ಲೋಕ ಸುಮ್ಮನೆ ಬಿಡುವುದಿಲ್ಲ ನಿಮ್ಮನ್ನು,ನಿಮ್ಮ ತ್ಯಾಗ, ಬಲಿದಾನ ನಮ್ಮಶ್ರೇಯಸ್ಸಿಗೆ ಕಾರಣವಾಯಿತು ಹೊರತು, ನಿಮ್ಮ ತತ್ತ್ವಸ್ಪೂರ್ತಿಯಾಗಲಿಲ್ಲ ಬಸವಣ್ಣ. ಈ ವಿಶ್ವ

ಎನ್ನ ಬಾಳೆಂಬ ಪಯಣದಿಜೊತೆಗೆ ಚಿರಕಾಲ ಇರುವೆಯಎನ್ನ ಮುಗುಳು ನಗೆಯಕಾರಣ ನೀನಾಗುವೆಯಕೈ ಹಿಡಿದು ನಡೆಯುವೆಯಪ್ರೀತಿಯ ಜಗವ ತೋರಿಸುವೆಯಕಾರಣವ ಕೊಟ್ಟು ದೂರ ಇರಸದಿರುವೆಯಎನ್ನ ಪ್ರೀತಿಯ ಇನಿಯನಮ್ಮಿಬ್ಬರ ಹೆಸರ ಇರಲಿ ಉಸಿರಿರುವ ತನಕ. ನಾನೆ ರಾಣಿ ಇರುವಾಗ ನನ್ನ

ಪತಿ ಪ್ರಾಣ ಭಿಕ್ಷೆಗೆಮರುಗದ ನೀಚರುಮುಗ್ಧತೆಯ ಎದೆಗೆಗುಂಡಿಟ್ಟು ಹೊಡೆದರು. ಧರ್ಮದ ಹೆಸರಲ್ಲಿನರಬಲಿ ನ್ಯಾಯವೇಅವನ ಉಸಿರಲ್ಲಿಮನುಷ್ಯತ್ವ ಇಲ್ಲವೇ. ಉಗ್ರ ಹಟ್ಟಹಾಸಕ್ಕೆಮನವು ಮರುಗಿದೆನೀಚರ ಪತನಕ್ಕೆಭಾರತವು ಕಾದಿದೆ.
ಆಡುವ ಮಾತಿನಲ್ಲಿನೀಡುವ ಪ್ರೀತಿಯಲ್ಲಿಬೆಲ್ಲ ಬೆರೆಸಿಹರು ಗೆಳೆಯಕಹಿ ಹೇಗೆ ಅರಿಯಲಿ ಹಗೆ ತುಂಬಿ ಮನದಲ್ಲಿಹುಸಿ ಹಾಸ್ಯ ನಗೆಯಲಿವಿಷ ಕಾರುತಿಹರು ಗೆಳೆಯಯಾರೊಂದಿಗೆ ಬೆರೆಯಲಿ ಸ್ನೇಹಿತರೆಂಬ ಸೋಗಿನಲ್ಲಿಬಂಧಿಸಿ ಬಾಹುವಿನಲ್ಲಿಬೆನ್ನಿಗೆ ಚೂರಿಹಾಕಲು ಗೆಳೆಯನಾನು ಯಾರನ್ನ ಜರಿಯಲಿ ಕೈ ಹಿಡಿದು ನಡೆಸುತಲಿಕಾಲ್ಹಿಡಿದು

ಜಪತಪಗಳು ನಮ್ಮನ್ನು ಬದಲಾಯಿಸಲುಬಹುದುಯೋಗನಿದ್ರೆಯು ಸುಖಾಸುಮ್ಮನೆ ಬರಲಾಗದುನಿರಂತರ ಅಭ್ಯಾಸದಿಂದ ಸಾಧಿಸಬಹುದುಗುರಿಯ ಬೆನ್ನತ್ತಿ ಹೊರಡಬಹುದು.I೧I ಕಲ್ಪನೆಗೂ ಮೀರಿದ ಅಗಣ್ಯ ಶಕ್ತಿಯಿರಬಹುದುಅಸಾಧ್ಯವೆಂಬುದನ್ನು ಸಾಧಿಸಿ ಮಹಾರಾಜನಾಗಬಹುದುಮನದಾಳದ ಬಯಕೆಯ ಮೀಟಲುಬಹುದುಕವಿಯ ಬದುಕು ಹಸನಾಗಲುಬಹುದು.I೨I ✍🏻 ದೇವರಾಜು ಬಿ ಎಸ್ ಹೊಸಹೊಳಲು.ಕಾವ್ಯನಾಮ :
Website Design and Development By ❤ Serverhug Web Solutions