ಮೌನ ಕೋರಿಕೆ
ಕಲಿಕೆಯೊಳಗಿನ ಮೊಳಕೆಯೊಂದು ಪುಳಕದ ಸೆಳೆತಕೆ ಸಿಲುಕಿತಳುಕು ಬಳುಕಿನ ಕೊಳಕು ಮನದ ಕನ್ಯೆಯ ಸೂಕ್ಷ್ಮ ಸನ್ನೆಯೊಂದು ಕ್ಷಮಿಸೆನ್ನುತಿದೆ ಪ್ರತೀ ಕ್ಷಣವಿಂದು| ಮುದುಡಿ ಮಂಕಾದ ಎನ್ಮನದಲಿಂದು….!! ಯೌವ್ವನದಲಿ ಎಲ್ಲವನೂ ಸಹಿಸಿ ಸಿಹಿ ಬೆಲ್ಲದ ನೆಪದಿ ಗಲ್ಲವನಿಡಿದು ಮೆಲ್ಲಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕಲಿಕೆಯೊಳಗಿನ ಮೊಳಕೆಯೊಂದು ಪುಳಕದ ಸೆಳೆತಕೆ ಸಿಲುಕಿತಳುಕು ಬಳುಕಿನ ಕೊಳಕು ಮನದ ಕನ್ಯೆಯ ಸೂಕ್ಷ್ಮ ಸನ್ನೆಯೊಂದು ಕ್ಷಮಿಸೆನ್ನುತಿದೆ ಪ್ರತೀ ಕ್ಷಣವಿಂದು| ಮುದುಡಿ ಮಂಕಾದ ಎನ್ಮನದಲಿಂದು….!! ಯೌವ್ವನದಲಿ ಎಲ್ಲವನೂ ಸಹಿಸಿ ಸಿಹಿ ಬೆಲ್ಲದ ನೆಪದಿ ಗಲ್ಲವನಿಡಿದು ಮೆಲ್ಲಗೆ

ಯಾರು ಬಂದವರು ಇಲ್ಲಿಗೆಧರೆಯ ನೋಡಲೆಂದುಸನಿಹದ ಸುತ್ತಲೂಕವಿದಿದೆ ಕತ್ತಲು ಸದ್ದು ಗದ್ದಲಗಳೆ ಆವರಿಸಿದೆ ಎಲ್ಲವು ಮೌನಎಲ್ಲೋ ಇರುವೆವೆಂಬ ಬಾನಂಚಿನ ನಕ್ಷತ್ರಗಳಸುಳಿವುಗಳ ಹುಡುಕುತ್ತಾ ಯಾರು ಬಂದವರು ಎಲ್ಲವೂ ಶ್ವಾಸದ ಪಿಸುಗುಟ್ಟುವಿಕೆತಾ ಮನವು ಚಡಪಡಿಸುವಿಕೆ ಅರಿವಿನಿಂದಾವ್ರತಗದ್ದಲಗಳಾಚೆ ಮುಗಿದಿದೆ ಮೌನದ

ಶಿವಗಂಗೆಯ ಬೆಳಕಿನಲಿಶಿಂಷಾದ ತೆನೆ ಬಳುಕಿನಲಿಸುತ್ತ ಕಣಿವೆಯ ಚಲುವನದದಿರಉತ್ತುಂಗದ ನಿಲುಕಿನಲಿಕಲ್ಪತರು ನಾಡ ವನದತೆಂಗು ರಾಗಿ ತರುಗಳಲಿ ಇತಿಹಾಸದ ಕತೆಗಳಲಿಮಧುಗಿರಿಯ ನಾಡಿನಲಿಏಕಶಿಲಾ ಬೆಟ್ಟದಲಿನ ಉತ್ತುಂಗದ ನಿಲುಕಿನಲಿ ತುರುವೇಕೆರೆ ತೆಂಗಾಗಿತಿಪಟೂರಲಿ ಕೊಬರಿಯಾಗಿಚಿಕ್ಕನಾಯಕನ ಗಣಿಯಾಗಿಗುಬ್ಬಿಯು ಕಲೆಯಾಗಿ ಶಿರಾದಲ್ಲಿ ನಾಲೆಯಾಗಿಪಾವಗಡದ ಬಯಲಾಗಿ
ಸುತ್ತಲೂ ಕತ್ತಲು…ಬೆಳಕೆಂಬ ಭ್ರಮೆಯನುನೀರಾಗಿಸುವ ಕತ್ತಲು ಬದುಕ ಬೇಗೆಯಲಿಬೆಂದು ಬೆಳಕೆಂಬಭಾವವೇ ಕತ್ತಲಾಗಿದೆ ಬೆಳಕಿನ ಭರವಸೆಪೇಗು ಬಂಧವನ್ನುಕಡಿದ್ಹಾಕುವ ಕತ್ತಲು ಆಸರೆ ಒಲವಿಗಾಗಿರದೆಅವಶ್ಯಕತೆಗಾದಾಗಜೀವನವೇ ಕತ್ತಲಾದ ಭಾವ…. ಕತ್ತಲಿನಿಂದ ಬೆಳಕಿನೆಡೆಗಿನದಾರಿ ಬಹುದೂರಸಾವಿನಾಚೆ ಕೈಬೀಸಿ ಕರೆಯುತಿದೆ…. ಕತ್ತಲು ಬೆಳಕಿನ ನಡುವೆಜೀವನವೇ ನಶ್ವರವೆನಿಸಿಕತ್ತಲಾವರಿಸಿದೆ….
ಏನೆಂದು ಬಣ್ಣಿಸಲಿ ನಾನು ನಿನ್ನನುಸಮುದ್ರದ ತೊರೆ ಅಲೆಯಂತೆ ನೀನುಮೌನವಾಗಿ ನೀನು ಬರುವ ಹಾದಿಯನ್ನೇ ನೋಡುತ್ತಾಕುಳಿತಿರುವ ದಡವು ನಾನು (೧) ನಿನ್ನ ಬಗ್ಗೆ ಏಷ್ಟು ಹೇಳಿದರು ಸಾಲದು ಈ ಪದಗಳಲಿ ನಾನುಸಾಗರದ ಆಳದಲ್ಲಿ ಅಡಗಿ ಕುಳಿತಿರುವ
ನನ್ನ ಕವನಗಳ ಸಾರಥಿ ಕೃಷ್ಣಸುಂದರಿಸಾವಿರ ಜನರೊಳಗಿದ್ದರುಮನಸೆಳೆಯುವ ಮನೋಹರಿಈ ಕಪ್ಪು ವರ್ಣದ ಕಿನ್ನರಿನಾ ಬರೆಯುವ ಕವಿತೆಗಳಿಗೆಅವಳೇ ರೂವಾರಿ ನನ್ನ ಲೇಖನಿಗೆ ನೀಲಿ ಶಾಯಿಯಿವಳುನನ್ನೆಲ್ಲ ಕವಿತೆಗಳಿಗೆ ಜೀವ ಭಾವ ನನ್ನವಳುಮೂರ್ಖನನ್ನೂ ಮಹಾರಾಜ ಮಾಡುವಮಹಾಜ್ಞಾನಿ ನನ್ನವಳುನನ್ನ ಬಾಳಿನ ಬೆಳಕಿವಳುಬೆಡಗು

ಬಹುದಿನಗಳ ಹಿಂದೆಕತೆಯೊಂದ ಕೇಳಿದ ನೆನಪು..ಬರಿ ಕತೆಯಲ್ಲ ಪ್ರೇಮಕತೆಯ ಕೇಳಿದ ನೆನಪು… ಮನದಲಿ ಆತಂಕಬರಿಯ ಗೊಂದಲ ಗೋಜಲು…ಆಗಲೇ ಕಿವಿಗೆ ಬಿತ್ತು ಒಲವಿನ ನಿಜಕತೆ… ಇಲ್ಲಿಂದ ಬಹುದೂರ..ನೋಟಕೂ ನಿಲುಕದ ದೂರದಿ..ಎರಡು ಮುದ್ದಾದ ಜೀವಗಳು ಒಲವಿನಲಿ…. ಒಬ್ಬರನ್ನೊಬ್ಬರು ಕಾಣದೆಭೇಟಿಯಾಗದೆ
*ಗುರಿ ಇಲ್ಲದ ಬದುಕು ವ್ಯರ್ಥ*ಮುಖವಾಡ ಧರಿಸಬೇಡಿ*ಸಂವಹನ ಗುಣಲಕ್ಷಣ ಹೊಂದಿರಬೇಕು.*ಸಂಕುಚಿತ ಮನೋಭಾವನೆ*ಮಾತನಾಡುವ ಕಲೆ ಹೇಗೆ ಇರಬೇಕು?*ಸಕಾರಾತ್ಮಕ ಯೋಚನೆ*ಮಾನಸಿಕವಾಗಿ ಸದೃಡರಾಗಿರಬೇಕು.*ಸಮರ್ಥರಗಿರಿ-ಬಲಿಷ್ಟರಾಗಿರಿ*ಸಮಯ ವ್ಯರ್ಥಮಾಡದಿರಿ*ಸಮಾಜಕ್ಕೆ ಹೆದರಬೇಡಿ*ನೇರವಾಗಿ ಮಾತನಾಡುವುದು ಕಲಿಯಿರಿ*ಸೋಲುಗಳನ್ನು ಆತ್ಮೀಯರಂತೆ ಸ್ವೀಕರಿಸಿ*ಜಯ ನನ್ನದೇ ಎಂದು ಬದುಕಿ ಲೇಖಕಿ-ರಮ್ಯಾ ಮಲ್ಲಿಕಾರ್ಜುನ ಕಳ್ಳಿಮನಿ

ಮರೆಯಬೇಡ ಸೌಂದರ್ಯವಿದೆ ಎಂದುಒಂದು ದಿನ ಮಾಸಿ ಹೋಗುವ ಆ ನಿನ್ನ ಸೌಂದರ್ಯಯೌವನದಲ್ಲಿ ಮಾತ್ರ ಚೆಂದ ಆ ನಿನ್ನ ಸೌಂದರ್ಯಮುಪ್ಪಾಗುವುದರಲ್ಲಿ ತಿಳಿಯುವುದು ಆ ನಿನ್ನ ಸೌಂದರ್ಯಮಣ್ಣಲ್ಲಿ ಮಣ್ಣಾಗು ಹೆಣ ಎಂದು ಕರೆಯುವರು ಆ ನಿನ್ನ ಸೌಂದರ್ಯಹೇ
ಆಹಾ ಎಷ್ಟು ಚೆನ್ನಾಗಿದೆ ಈ ಪತ್ರಿಕೆಕರುನಾಡ ಕಂದಪತ್ರಿಕೆಆಹಾ ಎಷ್ಟು ಚೆನ್ನಾಗಿದೆ ಈ ಪತ್ರಿಕೆಸಮಾಜದಲ್ಲಿರುವ ಭ್ರಷ್ಟರನ್ನು ಹುಡುಕಿ ತೋರಿಸುವ ಈ ಪತ್ರಿಕೆ ಎಷ್ಟು ಚೆನ್ನಾಗಿದೆ ಈ ಪತ್ರಿಕೆನಾಡ ಜನರಿಗಾಗಿ ಕೆಲಸ ಮಾಡುವ ಈ ಪತ್ರಿಕೆಓಹೋ ಸಮಾಜದ
Website Design and Development By ❤ Serverhug Web Solutions