ಕವನ:-ಬೀದರ
ಬೀದರ ಒಂದು ಸುಂದರ ನೋಟನೆಹರು ಕ್ರೀಡಾಂಗಣದಲ್ಲಿ ಆಡಿದ ಕ್ರಿಕೆಟ್ ಆಟರಾಯಲ್ ಅನ್ಮೊಲ್ ಇದರ ರುಚಿ ಆದ ಊಟಹುಡುಕಿ ಹೋದೆವು ಸುಂದರ ಕ್ಷಣಗಳ ಪರದಾಟಸೆಳೆಯಿತು ಬೀದರ ಕೋಟೆಯ ಸೌಂದರ್ಯದ ನೋಟಸಮಯವನ್ನು ವ್ಯರ್ಥ ಮಾಡದೆ ಗುರಿಯನ್ನು ಸಾಧಿಸಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಬೀದರ ಒಂದು ಸುಂದರ ನೋಟನೆಹರು ಕ್ರೀಡಾಂಗಣದಲ್ಲಿ ಆಡಿದ ಕ್ರಿಕೆಟ್ ಆಟರಾಯಲ್ ಅನ್ಮೊಲ್ ಇದರ ರುಚಿ ಆದ ಊಟಹುಡುಕಿ ಹೋದೆವು ಸುಂದರ ಕ್ಷಣಗಳ ಪರದಾಟಸೆಳೆಯಿತು ಬೀದರ ಕೋಟೆಯ ಸೌಂದರ್ಯದ ನೋಟಸಮಯವನ್ನು ವ್ಯರ್ಥ ಮಾಡದೆ ಗುರಿಯನ್ನು ಸಾಧಿಸಿ
ವಾಸನೆ ಗುರುತಿಸಲು ಮೂಗು ಕೊಟ್ಟರುಚಿಯ ಅಸ್ವಾದಿಸಲು ನಾಲಿಗೆಯ ಇಟ್ಟನೋಟ ನೋಡಲು ಅಕ್ಷಿ ಯನ್ನಿಟ್ಟಗ್ರಹಿಸಲು ಕರ್ಣನನ್ನು ಮನುಜನಿಗಿಟ್ಟ.I೧I ಉಣ್ಣಲು,ಕಾಯ ಮಾಡಲು ಕೈ ಇತ್ತನಡೆಯಲು,ಓಡಲು ಕಾಲನಿತ್ತಒಬ್ಬೊಬ್ಬರಿಗೂ ಒಂದೊಂದು ಚಹರೆಯನ್ನಿತ್ತರೂಪವೂ ಮುಖ್ಯವೇ ಇಲ್ಲಾ ಗುಣವೇ ಉದಾತ್ತ.I೨I ✍🏻ದೇವರಾಜು ಬಿ
ನನ್ನ ಅರಸಿನನ್ನನ್ನು ಹರಿಸಿ ಬಂದಳುತವರಿನ ಸಿರಿವಂತಿಕೆ ತೊರೆದಳುಗಂಡನ ಮನೆ ಸೇರಿದಳು ಜೀವನ ಎಂಬ ಪಯಣದಲ್ಲಿಸಪ್ತಪದಿಗಳನ್ನು ದಾಟಿಕೈ ಹಿಡಿದು ಬಂದಳುನನ್ನ ಅರಸಿ ಬಂದಳು ಸಂಸಾರ ಎಂಬ ಸಾಗರದಲ್ಲಿನೋವು ನಲಿವುಗಳನ್ನು ಮರೆತುಎಲ್ಲರೊಡನೆ ಕಲೆತುನನ್ನ ಅರಸಿನನ್ನನ್ನು ಹರಿಸಿ ಬಂದಳು

ಬಲ್ಲವರು ಬಲ್ಲಂಗ ಮಾತನಾಡುವರುಬರುವುದು ಭೂಮಿಗೆ ಒಳ್ಳೆಯದಕೆಕಳೆದುಹೋಗುವುದು ಮೋಸದ ಮಾತುಜಯದ ದಾರಿವು ನಮ್ಮದು ತಿಳಿದವರು ಹೇಳುವರುಚಾಡಿ ಮಾತಿಗೆ ಇಲ್ಲಿ ಕೊನೆ ಇಲ್ಲ ದಿನಗಳು// ಒಳ್ಳೆಯವರ ಮಾತಿನ್ಯಾಗ ಅರ್ಥವಿದ್ದರುಮಾತಿಗೆ ಅಗೌರವ ಸಲ್ಲಿಸುವರು ಮೋಸಗಾರರುಜನರ ಪ್ರೀತಿ ವಿಶ್ವಾಸದ ಬದುಕು
ಏನೆಂದರೇನು ಏನಿಲ್ಲದಿದ್ದರೇನು ಇವರುಸಂಪತ್ತಿನ ಗುಣಗಾಣ ಮಾಡುವರುಸಾಲದ ಹೊರೆಹೊತ್ತು ನಡೆದವರುನೆಟ್ಟರು ಸಾಲದಮರ ಗುಣವಂತರುಸಾವಿನಲ್ಲಿ ಸೋತರೂ ಸಂಪತ್ತಿನ ಸಾಹುಕಾರರು// ಕರಿಯದೆ ಬಂದು ಹೋಗುವುದುಸಂಪತ್ತಿನ ಗೋಡೆಯ ನೆರಳು ಇದುಕರುಣಿಸದೆ ಬಂದು ಹೋಗುವುದುಮುಖದ ಮೇಲಿನ ಮೊಡವೆ ತರ ಕಾಣುವದುಸುಖದ ಸಂಪತ್ತು
ವಿದ್ಯೆ ಜೊತೆಗೆ ವಿನಯವ ಕಲಿಸಿಜ್ಞಾನ ಮಾರ್ಗದಲ್ಲಿ ನಡೆಸಿದಾತಅಜ್ಞಾನ ಎಂಬ ಕತ್ತಲೆಯನ್ನು ಅಳಿಸಿಸುಜ್ಞಾನ ಎಂಬ ಬೆಳಕನ್ನು ಕರುಣಿಸಿದಾತ ಭಯದ ಜೊತೆ ಭಕ್ತಿಯ ತುಂಬಿಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳುವಂತೆ ಮಾಡಿದಾತಎಲ್ಲರೊಡನೆ ಬೆರೆತು ಕಲಿಕೆಯಲ್ಲಿ ತೊಡಗುವಂತೆ ಮಾಡಿದನು ಈತ
ಕೈಯ ತುತ್ತು ಇಟ್ಟು ಮುದ್ದಿನಿಂದ ಸಾಕಿದೆ ನೀನುನಿನ್ನ ಮಾಡಿಲ್ಲ ಮಡಿಲಲ್ಲಿ ಬೆಳೆದ ನಾನುನಿನ್ನ ಕಷ್ಟಗಳು ಎಷ್ಟೇ ಇದ್ದರೂ ಕಲಿಕೆಗಿಂತ ನಮಗಾಗಿ ಶ್ರಮಿಸುತ್ತಿರುವೆ ಪ್ರತಿನಿತ್ಯವೂ ನೀನು ಮನೆಯ ಮೊದಲ ಗುರುವಾಗಿಕಲಿಕೆಗಂತ ಅಕ್ಷರ ಕಲಿಸಿಕರುಣೆ ಪ್ರೀತಿ ವಾತ್ಸಲ್ಯ
ಅನ್ನದಾತ ಅರಿವಿನ ದಾರಿಪರಿಸರ ಉಳಿಸಿ ತೋರಿಸಿರಿಉಳುಮೆ ಮಾಡುವುದು ನೋಡಿರಿಕಪ್ಪು ಮಣ್ಣನ್ಯಾಗ ನೇಗಿಲರಿಹಗಲುರಾತ್ರಿ ಎನ್ನದೆ ದುಡಿತಾರಿರೈತನಿಗೆ ದಾರಿ ತಪ್ಪಿಸುತ್ತಾರೀತಿಳಿದವರು ಮುಗ್ದನಿಗೆ ಕಂಟಕರಿಜೀವದಾತನೇ ದೇಶದ ಅನ್ನದಾತನುರೀ

ಸೋಫಿಯಾ ಶಿಕ್ಷಕರು ಎಂದರೆಮಕ್ಕಳ ಜೊತೆಗೆ ಮಕ್ಕಳಾಗುವರು….ಸೋಫಿಯಾ ಶಿಕ್ಷಕರು ಎಂದರೆಶಾಲೆಯ ಮುನ್ನಡೆಸುವರು…..ಸೋಫಿಯಾ ಶಿಕ್ಷಕರು ಎಂದರೆಜೀವನಕ್ಕ ಮಾರ್ಗದರ್ಶಕರು…..ಸೋಫಿಯಾ ಶಿಕ್ಷಕರು ಎಂದರೆಸವಾಲುಗಳನ್ನು ಎದುರಿಸುವರು…ಸೋಫಿಯಾ ಶಿಕ್ಷಕರು ಎಂದರೆಸ್ನೇಹಮಯಿಗಳು ಆಗಿರುವರು…. ನಕ್ಷತ್ರದಂತೆ ಹೊಳೆಯಲು….ಹೂಗಳಂತೆ ಅರಳಲು….ದೀಪದಂತೆ ಬೆಳಗಲು….ಮಕ್ಕಳ ಪಾಲಿಗೆ ವರದಾನನಮ್ಮ ಸೋಫಿಯಾ ಶಿಕ್ಷಕರು…”
ನನ್ನ ಬಾಜು ಊರ ಜಾತ್ರ್ಯಾಗನನ್ನ ಹಿಂದ ನೀ ಬರುವಾಗಕಳ್ಳಿತರ ಕದ್ದು ನೋಡಿ ಆಗನಾನು ನೋಡಿನಿ ನಿನಗ ಈಗ// ಎಷ್ಟು ಚಂದ ನಿನ್ನ ನಡಿಗೆ ನಿತ್ತು ನೋಡುವಂಗಬಂದಾರ ಬಾರ ಜನದಾಗ ಜಾತ್ರೆ ಮಾಡುವಂಗಜನ ಜಂಗುಳಿ ಜಾಸ್ತಿ
Website Design and Development By ❤ Serverhug Web Solutions