
ಹೃದಯದ ಸಂಬಂಧ
ಜಗದಲಿ ಎಲ್ಲವೂ ಇರಲೂಮನಸು ಬರಿ ಬರಿದುಕಣ್ಣ ಬಿಂಬಕೂ ಎಟುಕದ ದೂರಉಸಿರನು ಮೀರಿದ ಸ್ನೇಹದಿ ಕಾಣೆಯಾಗಿದೆ ಮನಸು ಹುಡುಕುವ ಸ್ನೇಹಮನಸನೆ ಬಯಸಿ ಬಂದ ಸ್ನೇಹಮನದಿ ಮೂಡಿದ ಸ್ನೇಹಜನುಮಜನುಮಕೂ ಅಗಲದ ಬಂಧವಾಗಿದೆ ನನ್ನ ಕನಸಿನ ನಂದನದಿತನ್ನ ರಂಗವಲ್ಲಿಯನೇ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಜಗದಲಿ ಎಲ್ಲವೂ ಇರಲೂಮನಸು ಬರಿ ಬರಿದುಕಣ್ಣ ಬಿಂಬಕೂ ಎಟುಕದ ದೂರಉಸಿರನು ಮೀರಿದ ಸ್ನೇಹದಿ ಕಾಣೆಯಾಗಿದೆ ಮನಸು ಹುಡುಕುವ ಸ್ನೇಹಮನಸನೆ ಬಯಸಿ ಬಂದ ಸ್ನೇಹಮನದಿ ಮೂಡಿದ ಸ್ನೇಹಜನುಮಜನುಮಕೂ ಅಗಲದ ಬಂಧವಾಗಿದೆ ನನ್ನ ಕನಸಿನ ನಂದನದಿತನ್ನ ರಂಗವಲ್ಲಿಯನೇ

ಶರಣರ ಸಗರನಾಡಿನಲ್ಲಿ ಶರಣರಾಗಿ ಸಂತರಾಗಿ ನಡೆದಾಡುವ ದೇವರಾಗಿ ಸರಳ ಸ್ವಭಾವದ ಸಾದಾಸೀದಾ ಹಳ್ಳಿಯ ದೇವರು ಸಾವಿರಾರು ಸಂತರಲ್ಲಿ ಕೋಟಿಗೊಬ್ಬ ಸಂತನಾಗಿ ಸಾರಿದ ನುಡಿಗಳು ಕೇಳಿ ಜಗವೆಲ್ಲ ವಿಸ್ಮಯಗೊಂಡಿತು ಸುಂದರವಾದ ಬಿಳಿ ಬಟ್ಟೆ ತೊಟ್ಟು ಬೆಳದಿಂಗಳ

ಹೆತ್ತವಳೂ ನೀನಲ್ಲ ಹೊತ್ತವಳೂ ನೀನಲ್ಲಹೆತ್ತು ಹೊತ್ತವಳಂತೆಯೂ ಬದುಕಿಗೆ ಸಮೀಪವಾದೆ ನೀ ಅಮ್ಮಾಅಮ್ಮಾ ಎನ್ನುವ ಅಕ್ಷರವ ತಿದ್ದಿ ತೀಡಿ ಬರೆಯಲು ಕಾರಣಳಾದೆ ನೀ ಅಮ್ಮಾನಾನಾಡುವ ಪ್ರತಿ ನುಡಿಗೆ ನಡೆಯನು ನಿತ್ತವಳು ನೀ ಅಮ್ಮಾಅಕ್ಕರೆಯಲಿ ಅಕ್ಷರವ ಕಲಿಸಿ

ಅನಂತಕಾಲ ಗತಿಸಿದರೂ ಇವರು ಅಜರಾಮರಆನಂದದಿಂದ ಬದುಕುವ ದಾರಿ ತೋರಿದ ಆಧ್ಯಾತ್ಮರತ್ನಇರುಳಿನಂತಹ ಅಜ್ಞಾನದ ಪರದೆಯ ಸರಿಸಿದ ಇಹಲೋಕದ ಸಂತಈರ್ಷೆಯಿಂದ ಸದಾ ದೂರವಿರೆಂದ ಈಶ್ವರನ ಪ್ರತಿರೂಪಉತ್ತಮ ನಾಡಿಗಾಗಿ ಸದಾ ಮಿಡಿದ ಉನ್ನತ ಶಿಖರಊರುಗೋಲಾಗಿ ಸಮಾಜದ ಅಂಕು ಡೊಂಕು
ನೀನಾದೆ ನನಗೆ ಬೆಂಬಲನನ್ನೇಲ್ಲಾ ಇಚ್ಚೆಗಳ ಈಡೇರಿಸುವಸಾಹುಕಾರ ನನ್ನ ಅಪ್ಪಾಜಿಬದುಕಿಗೇ ಅಸರೆ ನೀನನ್ನ ಪ್ರೀತಿಯ ಅಗಣ್ಯ ಸಂಪತ್ತುಒಸಿ ಮುನಿಸು ತುಸು ಕೋಪಕ್ಕೆನೀನಾದೆ ಪ್ರೀತಿಯಾ ಲಸಿಕೆಯಾವ ಜನ್ಮದ ಪುಣ್ಯವೋನಿನ್ನ ಮಗಳಾಗಿ ಹುಟ್ಟಿದೆಅಪ್ಪಾಜಿ ನೀನೇ ನನ್ನ ದೈರ್ಯನನ್ನ ಆಸೆಯಲ್ಲ

ಸರಳತೆಯ ಸಾಕಾರ ಮೂರ್ತಿ ಸಿದ್ದೇಶ್ವರಸಂತ ಶ್ರೇಷ್ಠ ರಲ್ಲಿ ಶ್ವೇತ ವರ್ಣದ ಸುಂದರ ಬೇಕಾಗಲಿಲ್ಲ ನಿಮಗೆ ಯಾವದೇ ಆಡಂಬರತ್ರಿಕಾಲಗಳಲ್ಲಿ ಕೇಳಿಸುತ್ತಾ ಇರಲಿ ನಿಮ್ಮ ದಿವ್ಯ ವಾಣಿ ನಿರಂತರಭಕ್ತರ ಮನದಲ್ಲಿ ನೀವು ಯಾವತ್ತೂ ಅಜರಾಮರಮತ್ತೆ ಹುಟ್ಟಿ ಬನ್ನಿ
ಬಾಳಿಗೊಂದು ನಂಬಿಕೆ ಇರಲಿಬದುಕಿಗೊಂದು ಭರವಸೆ ಇರಲಿಹೊಸ ವರುಷ ನಿಮಗೆಲ್ಲಾ ತರಲಿ ಹರುಷಮನಸ್ಸಲ್ಲಿ ಒಂದು ದಿಟ್ಟ ಗುರಿಯಿರಲಿಮನಸ್ಸಿದ್ದರೆ ಬೆಟ್ಟವನ್ನು ಮೆಟ್ಟಿ ನಿಲ್ಲಬಹುದು ಪ್ರೀತಿಸಿದವರ ಬಗ್ಗೆ ನಂಬಿಕೆಯಿರಲಿಅ ನಂಬಿಕೆಯೆ ಪ್ರೀತಿಗೆ ಅಡಿಪಾಯಈ ವರ್ಷ ನಿಮ್ಮ ಆಸೆಗಳೆಲ್ಲಾ ಈಡೆರಲಿನಿಮ್ಮ
ತೆರೆದ ಬಾಗಿಲು ನಮ್ಮದು ತೆರೆದ ಹೃದಯವು ನಮ್ಮದು ಪ್ರೀತಿಯಿಂದ ಬಾರೋ ಅತಿಥಿ ನಮ್ಮ ಮನೆಯೇ ನಿಮ್ಮದು . ಬಿಚ್ಚು ಮನಸು ನಮ್ಮದು ಚುಚ್ಚು ನುಡಿಯ ನುಡಿಯದು” ಅತಿಥಿ ದೇವೋ ಭವ ” ಎನ್ನುವ ಆತಿಥ್ಯ ಮನವು ನಮ್ಮದು . ಒಂದೇ ಭಾವ
ತಿಳಿಯದೆಕುಗ್ಗಿದೆ ನನ್ನ ಮನಸ್ಸುಯಾವುದುತಪ್ಪು ಸರಿ ಎಂದು ಮೌನವಾಗಿಕುಗ್ಗಿದೆ ನನ್ನ ಮನಸ್ಸುನಿನ್ನ ಎದುರು ಮಾತುವ್ಯರ್ಥವೆಂದನಿಸಿದಾಗ ವಂಚನೆಯಲ್ಲಿಕುಗ್ಗಿದೆ ನನ್ನ ಮನಸ್ಸುನಿನ್ನ ನಾಟಕೀಯಮಾತುಗಳ ಅರಿಯದೇ ದಿಕ್ಕಿಲ್ಲದೆಕುಗ್ಗಿದೆ ನನ್ನ ಮನಸ್ಸುಸೋತು ಬಿದ್ದೇನೆ ದಾರಿಕಾಣದ ಜೀವನದೊಳಗೆ -ರತ್ನಾಹೊನ್ನನಾಯಕನಹಳ್ಳಿ
ನಾ ಮೆಚ್ಚಿದ ಹುಡುಗಮಲೆನಾಡಿನ ಚೆಲುವರಾಮನ ಅವತಾರನನ್ನ ಹುಡುಗ ನಿನ್ನ ತೋಳಲ್ಲಿಬಂದಿಯಾಗುವ ಅಸೆಪ್ರಿಯತಮಮಲೆನಾಡಿನ ಸುಂದರಾನೇ ಕೇಳುವೆಯಾಸಾವಿರವಿದೆ ಮಾತುಗಳುಒಮ್ಮೆ ಬರುವೆಯಾಸನಿಹಕ್ಕೆ ಗೆಳೆಯ ನೀ ಬಿಟ್ಟು ಹೋದನೆನಪುಗಳುಕನಸಾಗಿ ಕಾಡಿಸಿದೆಗೋಳು ಹಿಡಿಸಿದ ಹೃದಯಕ್ಕೆ ಮತ್ತೆ ಕಾಡುವೆ ನೀನುತಿರುಗಿ ನೋಡದೆ ಹೋಗಿನಿನ್ನ
Website Design and Development By ❤ Serverhug Web Solutions