
ಸಿರುಗುಪ್ಪ: ಎ.ಸನಾ ತಬಸ್ಸುಮ್ ಸಿಬಿಎಸ್ಇ 10ನೇ ತರಗತಿ ಶೇ.94.4 ರಷ್ಟು ಸಾಧನೆ
ಸಿರುಗುಪ್ಪ- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸಿ ಬಿ ಎಸ್ ಇ 10ನೇ ತರಗತಿಯ ಮೊದಲ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದೆ ಬಳ್ಳಾರಿ ನಗರ ಗಾಂಧಿನಗರದ ನಾರಾಯಣ ಕೋ ಶಾಲೆಯ ವಿದ್ಯಾರ್ಥಿನಿ ಸಿರುಗುಪ್ಪದ ಎ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಿರುಗುಪ್ಪ- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸಿ ಬಿ ಎಸ್ ಇ 10ನೇ ತರಗತಿಯ ಮೊದಲ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದೆ ಬಳ್ಳಾರಿ ನಗರ ಗಾಂಧಿನಗರದ ನಾರಾಯಣ ಕೋ ಶಾಲೆಯ ವಿದ್ಯಾರ್ಥಿನಿ ಸಿರುಗುಪ್ಪದ ಎ.

ಸಿರುಗುಪ್ಪ – ನಮ್ಮ ಮಕ್ಕಳಿಗೆ ಗುಸುಲ್ ವಜೂ ನಮಾಜ್ ದೀನಿ ತಾಲೀಮ್ ಸ್ನಾನ ಕೈ ಕಾಲು ಮುಖ ತೊಳೆಯುವುದು ಶಿಸ್ತು ಸ್ವಚ್ಛತೆ ಪರಿಸರ ಸನ್ಮಾರ್ಗಕ್ಕೆ ನಮಾಜ್ ಮಾಡುವುದು ಖುರಾನ್ ಓದುವುದು ಉಜ್ವಲ ಭವಿಷ್ಯಕ್ಕೆ ಮಕ್ಕಳನ್ನು

ಬಳ್ಳಾರಿ / ಕಂಪ್ಲಿ : ಜೀವನದ ಒತ್ತಡದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದು, ಇದರಿಂದ ರೋಗಗಳು ಮನುಷ್ಯನ ದೇಹಕ್ಕೆ ಸೇರುವಂತಾಗಿದ್ದು, ಆದ್ದರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ತಪಾಸಣೆ ಮಾಡಿಕೊಂಡು, ಆರೋಗ್ಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು

ಕೊಡಗು :ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ಘಟಕದ ವತಿಯಿಂದ, ಕೊಡಗು ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರ ನೇತೃತ್ವದಲ್ಲಿ ತಾಲೂಕು ಮಟ್ಟದ ಆನ್ಲೈನ್ ಕವನ ವಾಚನ ಸ್ಪರ್ಧೆಯನ್ನು

ಕೊಪ್ಪಳ/ ಕನಕಗಿರಿ : ತಾಲೂಕಿನ ಹುಲಿಹೈದರ ಗ್ರಾಮದ ಹಿರೇದೇವತೆಯ 24ನೇ ಜಾತ್ರಾ ಮಹೋತ್ಸವದ ನಿಮಿತ್ತ ಏ.17ರಂದು ಉಚಿತ ಅರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.ಹುಲಿಹೈದರ ಸಂಸ್ಥಾನ ವಾಲ್ಮೀಕಿ ಸಮಾಜದ ಮೂಲ ಧರ್ಮ ಗುರುಗಳಾದ ದಿ. ರಾಜಾ

ಕೊಪ್ಪಳ : ಸಾಮಾಜಿಕ ಮಾಧ್ಯಮಗಳು ಸಮಾಜದಲ್ಲಿ ಅರಿವು ಮೂಡಿಸುತ್ತಿವೆ ಎಂದು ಮಹೇಶ ಕುಮಾರು ಛಲವಾದಿ ಹೇಳಿದರು.ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ಗುರುವಾರದಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆಯೋಜಿಸಿದ ರಾಷ್ಟ್ರೀಯ ಸೇವಾ

ಬೆಳಗಾವಿ:ಅಥಣಿ ಮತಕ್ಷೇತ್ರದ ಸಪ್ತಸಾಗರ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ವಿದ್ಯಾನಗರ ಕ್ರಾಸ್ನಿಂದ ಸಪ್ತಸಾಗರ ರಸ್ತೆಯವರೆಗೆ ಸುಮಾರು 800 ಲಕ್ಷ ರೂಪಾಯಿ

ಬೆಳಗಾವಿ: ಅಥಣಿ ಪಟ್ಟಣಕ್ಕೆ ಐಜಿಪಿ ಚೇತನ್ ಸಿಂಗ್ ರಾಥೋಡ್ ಭೇಟಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಪರಿಶೀಲನೆ ಹಾಗೂ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿತು. ಐಜಿಪಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ

ಬೆಳಗಾವಿ:ಅಥಣಿ ಮಹಿಳೆಯರ ಸುರಕ್ಷತೆ ಹಾಗೂ ಸಾರ್ವಜನಿಕರಲ್ಲಿ ಕಾನೂನು ಅರಿವು ಹೆಚ್ಚಿಸುವ ಉದ್ದೇಶದಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ‘ಅಕ್ಕಪಡೆ’ (ಮಹಿಳಾ ಪೊಲೀಸ್ ತಂಡ) ವತಿಯಿಂದ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ

ಕೊರಟಗೆರೆ ತಾಲೂಕಿನಲ್ಲಿ ನಿರ್ದಿಷ್ಟ ಅರಣ್ಯ ಪ್ರದೇಶಗಳಿದ್ದರೂ ನಗರಗಳ ಅಭಿವೃದ್ಧಿ ಅರಣ್ಯ ಪ್ರದೇಶಗಳಲ್ಲಿ ರೆಸಾರ್ಟ್ ಗಳು ಅಲ್ಲಿಗೆ ವಿದ್ಯುತ್ ವ್ಯವಸ್ಥೆ, ರಸ್ತೆ ವ್ಯವಸ್ಥೆ ಇವುಗಳನ್ನು ಮಾಡಲು ಅರಣ್ಯ ನಾಶವಾಗಿ ಅರಣ್ಯ ಪ್ರದೇಶದ ಪ್ರಾಣಿ ಪಕ್ಷಿಗಳು ಹಳ್ಳಿ
Website Design and Development By ❤ Serverhug Web Solutions