
ಭಗವಂತನ ಸ್ಮರಣೆ ಮಾಡಬೇಕು : ಶ್ರೀ ಗಳು
ಕೊಪ್ಪಳ/ ಯಲಬುರ್ಗಾ: ಭಗವಂತ ಸುಂದರವಾದ ಪರಿಸರ ಪ್ರಕೃತಿಯನ್ನು ನಮಗೆಲ್ಲರಿಗೂ ಕೊಟ್ಟಿರುತ್ತಾನೆ, ಆ ಭಗವಂತನ ಉಪಕಾರವನ್ನು ಸದಾ ಸ್ಮರಿಸುವ ಕಾಯಕ ನಮ್ಮದಾಗಬೇಕು ಎಂದು ಮಕ್ಕಳ್ಳಿಯ ಶಿವಾನಂದ ಸ್ವಾಮೀಜಿ ಅವರು ಅಗಿ ಹುಣ್ಣಿಮೆಯ ದಿನದ 81ನೇ ಶಿವಾನುಭವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ/ ಯಲಬುರ್ಗಾ: ಭಗವಂತ ಸುಂದರವಾದ ಪರಿಸರ ಪ್ರಕೃತಿಯನ್ನು ನಮಗೆಲ್ಲರಿಗೂ ಕೊಟ್ಟಿರುತ್ತಾನೆ, ಆ ಭಗವಂತನ ಉಪಕಾರವನ್ನು ಸದಾ ಸ್ಮರಿಸುವ ಕಾಯಕ ನಮ್ಮದಾಗಬೇಕು ಎಂದು ಮಕ್ಕಳ್ಳಿಯ ಶಿವಾನಂದ ಸ್ವಾಮೀಜಿ ಅವರು ಅಗಿ ಹುಣ್ಣಿಮೆಯ ದಿನದ 81ನೇ ಶಿವಾನುಭವ

ಹುನಗುಂದ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಬಾರಿ ರಾಜ್ಯಕ್ಕೆ ಟಾಪರ್ ಆದ ಹುನಗುಂದ ಪಟ್ಟಣದ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಶಾಲೆಯ ವಿದ್ಯಾರ್ಥಿನಿ ಸೌಜನ್ಯ ಬಸವರಾಜ ಕಂದಕೂರ ಅವರನ್ನು ಪಟ್ಟಣದ ಎಸ್.ಎಸ್.ಕಡಪಟ್ಟಿ ಇಂಟರನ್ಯಾಶನಲ್ ಪಬ್ಲಿಕ್ ಸ್ಕೂಲ್

ಬೆಳಗಾವಿ: ರಾಯಭಾಗ ಪಟ್ಟಣದ ತಹಸೀಲ್ದಾರ್ ಕಚೇರಿ ಸಮೀಪದ ನಿಡೋನಿ ಕಾಂಪ್ಲೆಕ್ಸ್ನಲ್ಲಿ ಇಂದು (03/05/2026) ನಿವೇದಿತಾ ಚಿಟ್ಸ್ ಫಂಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಅದ್ದೂರಿಯಾಗಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವು ಸ್ಥಳೀಯ ಗಣ್ಯರು, ವ್ಯಾಪಾರಿಗಳು ಹಾಗೂ ನಾಗರಿಕರ

ಮೈಸೂರು : ಬೈಲುಕುಪ್ಪೆಯ ಮೊದಲನೇ ಟಿಬೆಟ್ ಕ್ಯಾಂಪಿನಲ್ಲಿ (ಕರ್ಮಟೆಂಪಲ್) ನಡೆದ ಘಟನೆಯಿದು. ಬ್ರೋಕರ್ ಒಬ್ಬರು ಪೂವಣ್ಣ ಎಂಬುವವರನ್ನು ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಸಿದ್ದರು. ಕರ್ಮಲಾಮಪ್ಪ ಎಂಬುವವನಿಗೆ ಆ ಟ್ರಸ್ಟ್ ಸೇರಿತ್ತು . ಅಲ್ಲಿನ ನಿರ್ವಹಣೆ

ಸಿರುಗುಪ್ಪ – ತಾಲೂಕು ತೆಕ್ಕಲಕೋಟೆ ಪಟ್ಟಣ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾಮೂಹಿಕ ವಿವಾಹ ಏರ್ಪಡಿಸಲಾಗಿತ್ತು ಈ ಸಾಮೂಹಿಕ ಶುಭ ವಿವಾಹದ ಕಾರ್ಯಕ್ರಮದಲ್ಲಿ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಬಿ

ಸಿರುಗುಪ್ಪ – ಹಜರತ್ ಮೊಹಮ್ಮದ್ ಪೈಗಂಬರ್ ಸೊಲ್ಲೆಲ್ಲಾ ಹೂ ಅಲೈಹಿವ ಸಲ್ಲಂ ಮೊದಲಗೊಂಡು ಅಂತಿಮ ಪ್ರವಾದಿ ಅವರ ಮೇಲೆ ಅಲ್ಲಾಹನಿಂದ ಶಾಂತಿ ಇರಲಿ ಎಂಬುದು ಹೇಳಿರುತ್ತಾರೆ ಒಪ್ಪಿಕೊಳ್ಳಲು ಕಹಿಯಾಗಿದ್ದರೂ ಸತ್ಯವನ್ನೇ ಮಾತನಾಡಬೇಕು ಎಂದು ಕರ್ನಾಟಕ

ಸಿರುಗುಪ್ಪ – ಕರ್ನಾಟಕ ಸರ್ಕಾರ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರು 2026- 27ನೇ ಸಾಲಿನ ಆರ್ಥಿಕ ವರ್ಷದಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಜಿ ಬಿ ಏ ಹೊರತುಪಡಿಸಿ ಆಸ್ತಿ ತೆರಿಗೆಯ ಶೇ. 5 ರಷ್ಟು

ಬೈಲಹೊಂಗಲ: ತಂದೆ ತಾಯಿಗಳು ನೀಡಿದ ಜೀವನಕ್ಕೆ ಯಾರೂ ಕಸಿದುಕೊಳ್ಳದ ಶಿಕ್ಷಣ ಎಂಬ ಜ್ಞಾನದ ಆಯುಧ ಗುರುವಿನಿಂದ ಗಳಿಸಿಕೊಂಡವನು ತನ್ನ ಗುರಿಸಾಧನೆ ಮಾಡಬಲ್ಲ ಎಂದು ವಿಶ್ರಾಂತ ಶಿಕ್ಷಕ ಈರಣ್ಣ ಬೆಂಡಿಗೇರಿ ಹೇಳಿದರು.ಸಮೀಪದ ಹೊಸೂರ ಗ್ರಾಮದ ಎಸ್.ಎನ್.ವಿ.ವಿ.ಎಸ್.

ಬಳ್ಳಾರಿ / ಕಂಪ್ಲಿ : ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಂದ ಬಡವರ ಆರ್ಥಿಕ ಹೊರೆ ತಗ್ಗುತ್ತದೆ. ಇದರಿಂದ ವರದಕ್ಷಿಣಿ ಪಿಡುಗು ಕಡಿಮೆಯಾಗುವ ಮೂಲಕ ಜೀವನ ಸುಮಧುರವಾಗಿರುತ್ತದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಕಂಡಲೇರು

ಬಾಗಲಕೋಟೆ : ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳೊಟ್ಟಿಗೆ ನಾಡಿನ ಸಾಧಕರ ಜೀವನ ಚರಿತ್ರೆ, ಆತ್ಮ ಚರಿತ್ರೆ ಕೃತಿಗಳು ಸೇರಿದಂತೆ ಹಲವಾರು ಆಯಾಮದ ಸಾಹಿತ್ಯದ ಗ್ರಂಥಗಳನ್ನು ಅವಲೋಕನ ಮಾಡಿಕೊಂಡು ತಮ್ಮ ಓದಿನ ಜ್ಞಾನದ ಹರವು ವಿಸ್ತಾರಗೊಳ್ಳುವಂತೆ ಮಾಡಬೇಕೆಂದು
Website Design and Development By ❤ Serverhug Web Solutions