
ಶಿಸ್ತು, ನಾಯಕತ್ವ ಹಾಗೂ ಸಹಕಾರ ಗುಣ ಬೆಳೆಸುವ ವೇದಿಕೆ : ಜಡೇಶ ತಾತ
ಬಳ್ಳಾರಿ / ಕಂಪ್ಲಿ: ಎನ್ಎಸ್ಎಸ್ ಕೇವಲ ಒಂದು ಶಿಬಿರವಲ್ಲ. ಅದು ವಿದ್ಯಾರ್ಥಿನಿಯರಿಗೆ ಶಿಸ್ತು, ನಾಯಕತ್ವ ಹಾಗೂ ಸಹಕಾರ ಗುಣಗಳನ್ನು ಬೆಳೆಸುವ ವೇದಿಕೆಯಾಗಿದೆ’ ಎಂದು ಹೆಚ್.ವೀರಾಪುರದ ಜ್ಙಾನ ಜೋತಿ ಶಿವಲಿಂಗ ಮಠದ ಜಡೇಶ ತಾತ ಅಭಿಪ್ರಾಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ: ಎನ್ಎಸ್ಎಸ್ ಕೇವಲ ಒಂದು ಶಿಬಿರವಲ್ಲ. ಅದು ವಿದ್ಯಾರ್ಥಿನಿಯರಿಗೆ ಶಿಸ್ತು, ನಾಯಕತ್ವ ಹಾಗೂ ಸಹಕಾರ ಗುಣಗಳನ್ನು ಬೆಳೆಸುವ ವೇದಿಕೆಯಾಗಿದೆ’ ಎಂದು ಹೆಚ್.ವೀರಾಪುರದ ಜ್ಙಾನ ಜೋತಿ ಶಿವಲಿಂಗ ಮಠದ ಜಡೇಶ ತಾತ ಅಭಿಪ್ರಾಯ

ಸಿರುಗುಪ್ಪ-ತಾಲೂಕು ಶಾನವಾಸಪುರ ಗ್ರಾಮದಲ್ಲಿ ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ ಇಲಾಖೆ ಅನುದಾನದ ಯೋಜನೆ ಯಡಿಯಲ್ಲಿ ಜುಮ್ಮಾ ಮಸೀದಿಗೆ 20 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ. ಮಸೀದಿಗೆ ಶಾಸಕ ಬಿ ಎಂ ನಾಗರಾಜ ಅವರು ಭೇಟಿ ನೀಡಿ

ಸಿರುಗುಪ್ಪ- ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಲೆಕ್ಕಾ ಶೀರ್ಷಿಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕೆ ಕೆ ಆರ್ ಡಿ ಬಿ 2025-26 ನೇ ಯೋಜನೆಯಡಿ 30 ಲಕ್ಷ ರೂ,

ಸಿರುಗುಪ್ಪ – ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಲೆಕ್ಕ ಶೀರ್ಷಿಕೆ 2025-26ನೇ ಸಾಲಿನ ಸಿಎಂ ಐಡಿಪಿ ಮುಖ್ಯಮಂತ್ರಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಯೋಜನೆ ಅಡಿಯಲ್ಲಿ 15 ಲಕ್ಷ ರೂ.

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮೈಲೇಶ್ವರ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಿರುವ ‘ಪ್ರಜಾಸೌಧ’ದ ಸ್ಥಳ ಆಯ್ಕೆಯನ್ನು ವಿರೋಧಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹವು ಇಂದು 49ನೇ ದಿನಕ್ಕೆ ಯಶಸ್ವಿಯಾಗಿ ಪೂರೈಸಿದೆ. ದಿನ ಕಳೆದಂತೆ ಈ ಹೋರಾಟಕ್ಕೆ

ತಾಳಿಕೋಟೆ : ತಾಲೂಕಿನ ಮೈಲೇಶ್ವರ ಗ್ರಾಮದ ಸಮೀಪ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ತಾಳಿಕೋಟೆ ತಾಲೂಕು ಹೋರಾಟ ಸಮಿತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹವು ಇಂದು 48ನೇ ದಿನಕ್ಕೆ ಕಾಲಿಟ್ಟಿದೆ.ಪಟ್ಟಣದಿಂದ ಸುಮಾರು 4–5

ಬಳ್ಳಾರಿ / ಕಂಪ್ಲಿ : ಪಟ್ಟಣದ ಸೋಮಪ್ಪ ಕೆರೆ ಬಳಿಯ ನಟರಾಜ್ ಕಲಾ ಮಂದಿರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯಲ್ಲಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಚುನಾವಣಾ

ಇದೇ ವರ್ಷದ ನವೆಂಬರ್ ತಿಂಗಳಲ್ಲಿ ಸಿಂಗಾನಲ್ಲೂರು ಗ್ರಾಮದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಪುತ್ಥಳಿ ಅನಾವರಣ: ಶಾಸಕ ಎಂ.ಆರ್. ಮಂಜುನಾಥ್ ಸಹಕಾರದೊಂದಿಗೆ ಅದ್ಧೂರಿ ಕಾರ್ಯಕ್ರಮ ಹನೂರು: ತಾಲೂಕಿನ ಸಿಂಗಾನಲ್ಲೂರು ಗ್ರಾಮದಲ್ಲಿ ಕರ್ನಾಟಕ ರತ್ನ,

ಕಲಬುರಗಿ : ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ (VNEC) ಎನ್ಸಿಸಿ ಅಧಿಕಾರಿ ಶ್ರೀ ಬಾಬು ದೊಡ್ಡಮನಿ ಕೋಳಕುರ ಅವರು ಭಾರತೀಯ ಸೇನೆಯ ಎನ್ಸಿಸಿ ವಿಭಾಗದಿಂದ ಲೆಫ್ಟಿನೆಂಟ್ ಹುದ್ದೆಗೆ ಭಾಜನರಾಗಿದ್ದಾರೆ.ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಆಫೀಸರ್ಸ್ ಟ್ರೈನಿಂಗ್

ಬೀದರ್ /ಬಸವಕಲ್ಯಾಣ: ವೈದ್ಯರ ಜೀವ ಕಾರುಣ್ಯದಿಂದ ಲೋಕದ ಜೀವಂತಿಕೆ ಅಡಗಿದೆ. ವೈದ್ಯರಿಲ್ಲದ ಜಗತ್ತು ಭಾವಿಸಲು ಅಸಾಧ್ಯ ಎಂದು ಮರುಳ ಶಂಕರದೇವ ಗುರುಪೀಠದ ಪೂಜ್ಯ ಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮಿಗಳು ಹೇಳಿದರು. ನಗರದ ಶ್ರೀ ಬಸವೇಶ್ವರ
Website Design and Development By ❤ Serverhug Web Solutions